ದಿಶಾ ಸಾಲಿಯನ್ ಜೊತೆ ಫೋಟೋ ವೈರಲ್ - ಬಚ್ಚನ್ ಸೊಸೆಗೂ ಬಂತಾ ಕಂಟಕ?
ಈ ದಿನಗಳಲ್ಲಿ ಬಚ್ಚನ್ ಫ್ಯಾಮಿಲಿ ನೆಟ್ಟಿಗರ ಟ್ರೋಲ್ಗೆ ಗುರಿಯಾಗಿದೆ. ಸಂಸತ್ತಿನಲ್ಲಿ ಜಯ ಬಚ್ಚನ್ ಮಾಡಿದ ಭಾಷಣ ಸಾಕಷ್ಷು ಟೀಕೆಗೆ ಒಳಗಾಯಿತು. ಈಗ ದಿಶಾ ಸಲಿಯನ್ ಜೊತೆ ಐಶ್ವರ್ಯಾ ರೈ ಅವರ ಹಳೆಯ ಚಿತ್ರ ವೈರಲ್ ಆಗಿದೆ. ಈ ಫೋಟೋ ಬಚ್ಚನ್ ಸೊಸೆಗೆ ತೊಂದರೆಯಾಗಲಿದೆಯೇ?

<p>ಕಳೆದ ವಾರದಿಂದ, ಬಚ್ಚನ್ ಕುಟುಂಬವು ಜನರಿಂದ ಅನಗತ್ಯ ಬ್ಯಾಕ್ಲ್ಯಾಶ್ ಮತ್ತು ಕೋಪವನ್ನು ಎದುರಿಸುತ್ತಿದೆ. </p>
ಕಳೆದ ವಾರದಿಂದ, ಬಚ್ಚನ್ ಕುಟುಂಬವು ಜನರಿಂದ ಅನಗತ್ಯ ಬ್ಯಾಕ್ಲ್ಯಾಶ್ ಮತ್ತು ಕೋಪವನ್ನು ಎದುರಿಸುತ್ತಿದೆ.
<p>ಸಂಸತ್ತಿನಲ್ಲಿ ಜಯ ಬಚ್ಚನ್ ಅವರ ಥಾಲಿ ಹೇಳಿಕೆಯಿಂದಾಗಿ. ಅಮಿತಾಬ್ ಬಚ್ಚನ್ನಿಂದ ಅಭಿಷೇಕ್ ಬಚ್ಚನ್ ಶ್ವೇತಾ ಬಚ್ಚನ್ ಹಾಗೂ ಐಶ್ವರ್ಯಾವರೆಗೆ ಎಲ್ಲರ ವಿರುದ್ಧ ಕಿಡಿಕಾರುತ್ತಿದ್ದಾರೆ ಜನ. <br /> </p>
ಸಂಸತ್ತಿನಲ್ಲಿ ಜಯ ಬಚ್ಚನ್ ಅವರ ಥಾಲಿ ಹೇಳಿಕೆಯಿಂದಾಗಿ. ಅಮಿತಾಬ್ ಬಚ್ಚನ್ನಿಂದ ಅಭಿಷೇಕ್ ಬಚ್ಚನ್ ಶ್ವೇತಾ ಬಚ್ಚನ್ ಹಾಗೂ ಐಶ್ವರ್ಯಾವರೆಗೆ ಎಲ್ಲರ ವಿರುದ್ಧ ಕಿಡಿಕಾರುತ್ತಿದ್ದಾರೆ ಜನ.
<p>ನೆಟ್ಟಿಗರು ಹಳೆ ಪೋಟೋಗಳನ್ನು ಶೇರ್ ಮಾಡಿ ಕುಟುಂಬದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದರು, ಆದರೆ ಕೆಲವರು ಮಾತ್ರ ಬಾಲಿವುಡ್ ಅನ್ನು ಬೆಂಬಲಿಸುವ ಜಯಾರ ಪ್ರಭಾವಶಾಲಿ ಭಾಷಣಕ್ಕೆ ಬೆಂಬಲ ನೀಡಿದ್ದಾರೆ.</p>
ನೆಟ್ಟಿಗರು ಹಳೆ ಪೋಟೋಗಳನ್ನು ಶೇರ್ ಮಾಡಿ ಕುಟುಂಬದ ಬಗ್ಗೆ ನಕಾರಾತ್ಮಕ ಪ್ರತಿಕ್ರಿಯೆಗಳನ್ನು ನೀಡಲು ಪ್ರಾರಂಭಿಸಿದರು, ಆದರೆ ಕೆಲವರು ಮಾತ್ರ ಬಾಲಿವುಡ್ ಅನ್ನು ಬೆಂಬಲಿಸುವ ಜಯಾರ ಪ್ರಭಾವಶಾಲಿ ಭಾಷಣಕ್ಕೆ ಬೆಂಬಲ ನೀಡಿದ್ದಾರೆ.
<p> ದಿಶಾ ಸಾಲಿಯನ್ ಜೊತೆ ಐಶ್ವರ್ಯಾ ರೈ ಅವರ ಫೋಟೋ ವೈರಲ್ ಆಗಿದೆ. </p>
ದಿಶಾ ಸಾಲಿಯನ್ ಜೊತೆ ಐಶ್ವರ್ಯಾ ರೈ ಅವರ ಫೋಟೋ ವೈರಲ್ ಆಗಿದೆ.
<p>ವರದಿಗಳ ಪ್ರಕಾರ, ಇದು ಹಳೆಯ ಫೋಟೋ, ಐಶ್ವರ್ಯಾ ತನ್ನ ಚಿತ್ರ ಸರ್ಬ್ಜಿತ್ ಪ್ರಚಾರಕ್ಕಾಗಿ ಹೋಗಿದ್ದಾಗ ಮುಂಬೈನಲ್ಲಿ ತೆಗೆದ ಫೋಟೋವಾಗಿದೆ.</p>
ವರದಿಗಳ ಪ್ರಕಾರ, ಇದು ಹಳೆಯ ಫೋಟೋ, ಐಶ್ವರ್ಯಾ ತನ್ನ ಚಿತ್ರ ಸರ್ಬ್ಜಿತ್ ಪ್ರಚಾರಕ್ಕಾಗಿ ಹೋಗಿದ್ದಾಗ ಮುಂಬೈನಲ್ಲಿ ತೆಗೆದ ಫೋಟೋವಾಗಿದೆ.
<p style="text-align: justify;">ಆಗ ದಿಶಾ ಐಶ್ವರ್ಯಾರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ. </p>
ಆಗ ದಿಶಾ ಐಶ್ವರ್ಯಾರ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು ಎಂದು ವರದಿಗಳು ತಿಳಿಸಿವೆ.
<p>ದಿಶಾಳ ಬಗ್ಗೆ ಗೊತ್ತಿದ್ದರೂ ಸಹ ಅವರ ಅಕಾಲಿಕ ನಿಧನದ ನಂತರ ನಟಿ ಏನನ್ನೂ ಹೇಳಲಿಲ್ಲ ಎಂದು ಹಲವರು ಆರೋಪಿಸಿದ್ದಾರೆ.</p>
ದಿಶಾಳ ಬಗ್ಗೆ ಗೊತ್ತಿದ್ದರೂ ಸಹ ಅವರ ಅಕಾಲಿಕ ನಿಧನದ ನಂತರ ನಟಿ ಏನನ್ನೂ ಹೇಳಲಿಲ್ಲ ಎಂದು ಹಲವರು ಆರೋಪಿಸಿದ್ದಾರೆ.
<p>ಐಶ್ವರ್ಯಾ ಸುದ್ದಿ ಮತ್ತು ವಿವಾದಗಳಿಂದ ದೂರವಿರಲು ಬಯಸಿ, ಇಡೀ ಘಟನೆಯ ಬಗ್ಗೆ ಉದ್ದೇಶಪೂರ್ವಕವಾಗಿ ಮೌನವಾಗಿದ್ದಳು ಎಂದು ಕೆಲವರು ಆರೋಪಿಸಿದ್ದಾರೆ.</p>
ಐಶ್ವರ್ಯಾ ಸುದ್ದಿ ಮತ್ತು ವಿವಾದಗಳಿಂದ ದೂರವಿರಲು ಬಯಸಿ, ಇಡೀ ಘಟನೆಯ ಬಗ್ಗೆ ಉದ್ದೇಶಪೂರ್ವಕವಾಗಿ ಮೌನವಾಗಿದ್ದಳು ಎಂದು ಕೆಲವರು ಆರೋಪಿಸಿದ್ದಾರೆ.