ಆಕ್ಸಿಜನ್ ಕಾನ್ಸನ್ಟ್ರೇಟರ್ಗಾಗಿ ಬೈಕ್ ಮಾರ್ತಿದ್ದಾರೆ ನಟ ಹರ್ಷವರ್ಧನ್
COVID 19 ಪ್ರಕರಣಗಳಲ್ಲಿ ನಿರಂತರ ಏರಿಕೆಯ | ನೆಚ್ಚಿನ ಬೈಕ್ ಮಾರಲು ಮುಂದಾದ ನಟ

<p>ಭಾರತದಲ್ಲಿ ಕೊರೋನಾ ಎರಡನೇ ಅಲೆ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಹಲವಾರು ರಾಜ್ಯಗಳಲ್ಲಿ ಆಮ್ಲಜನಕ ಕಾನ್ಸನ್ಟ್ರೇಟರ್ ಕೊರತೆ ಇದೆ. ಇದು ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.</p>
ಭಾರತದಲ್ಲಿ ಕೊರೋನಾ ಎರಡನೇ ಅಲೆ ಲಕ್ಷಾಂತರ ಜೀವಗಳನ್ನು ಬಲಿ ಪಡೆದಿದೆ. ಹಲವಾರು ರಾಜ್ಯಗಳಲ್ಲಿ ಆಮ್ಲಜನಕ ಕಾನ್ಸನ್ಟ್ರೇಟರ್ ಕೊರತೆ ಇದೆ. ಇದು ಮರಣ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ.
<p>ಈ ನಿರ್ಣಾಯಕ ಕಾಲದಲ್ಲಿ, ಹಲವಾರು ಸೆಲೆಬ್ರಿಟಿಗಳು ಮಾರಣಾಂತಿಕ ವೈರಸ್ ಮತ್ತು ಅದರ ವಿರುದ್ಧ ಹೋರಾಡಲು ಬೇಕಾದ ಸಂಪನ್ಮೂಲಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.</p>
ಈ ನಿರ್ಣಾಯಕ ಕಾಲದಲ್ಲಿ, ಹಲವಾರು ಸೆಲೆಬ್ರಿಟಿಗಳು ಮಾರಣಾಂತಿಕ ವೈರಸ್ ಮತ್ತು ಅದರ ವಿರುದ್ಧ ಹೋರಾಡಲು ಬೇಕಾದ ಸಂಪನ್ಮೂಲಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
<p>ಇದರ ಮಧ್ಯೆ, ಹರ್ಷವರ್ಧನ್ ರಾಣೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಪಡೆಯುವ ಸಲುವಾಗಿ ತನ್ನ ಬೈಕನ್ನು ಮಾರಾಟಕ್ಕೆ ಇಟ್ಟಿದ್ದಾರೆ.</p>
ಇದರ ಮಧ್ಯೆ, ಹರ್ಷವರ್ಧನ್ ರಾಣೆ ಆಕ್ಸಿಜನ್ ಕಾನ್ಸನ್ಟ್ರೇಟರ್ ಪಡೆಯುವ ಸಲುವಾಗಿ ತನ್ನ ಬೈಕನ್ನು ಮಾರಾಟಕ್ಕೆ ಇಟ್ಟಿದ್ದಾರೆ.
<p>ನಟ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಬೈಕು ತೊಳೆಯುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ, ಅಗತ್ಯವಿರುವ ಜನರಿಗೆ ನೀಡಲಾಗುವ ಆಮ್ಲಜನಕ ಸಾಂದ್ರಕಗಳನ್ನು ಪಡೆಯಲು ಸಹಾಯ ಮಾಡಬೇಕೆಂದು ಅವರು ಜನರನ್ನು ಕೋರಿದ್ದಾರೆ.</p>
ನಟ ತನ್ನ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ತಮ್ಮ ಬೈಕು ತೊಳೆಯುವ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಶೀರ್ಷಿಕೆಯಲ್ಲಿ, ಅಗತ್ಯವಿರುವ ಜನರಿಗೆ ನೀಡಲಾಗುವ ಆಮ್ಲಜನಕ ಸಾಂದ್ರಕಗಳನ್ನು ಪಡೆಯಲು ಸಹಾಯ ಮಾಡಬೇಕೆಂದು ಅವರು ಜನರನ್ನು ಕೋರಿದ್ದಾರೆ.
<p>ಆಮ್ಲಜನಕ ಕಾನ್ಸನ್ಟ್ರೇಟರ್ ಖರೀದಿಗೆ ನನ್ನ ಮೋಟಾರ್ಸೈಕಲ್ ಅನ್ನು ಕೊಡಲಿದ್ದೇನೆ, ಅದು ಅಗತ್ಯವಿರುವವರಿಗೆ ಹೋಗುತ್ತದೆ. ದಯವಿಟ್ಟು ಹೈದರಾಬಾದ್ನಲ್ಲಿ ಉತ್ತಮ ಸಾಂದ್ರಕಗಳನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದಿದ್ದಾರೆ.</p>
ಆಮ್ಲಜನಕ ಕಾನ್ಸನ್ಟ್ರೇಟರ್ ಖರೀದಿಗೆ ನನ್ನ ಮೋಟಾರ್ಸೈಕಲ್ ಅನ್ನು ಕೊಡಲಿದ್ದೇನೆ, ಅದು ಅಗತ್ಯವಿರುವವರಿಗೆ ಹೋಗುತ್ತದೆ. ದಯವಿಟ್ಟು ಹೈದರಾಬಾದ್ನಲ್ಲಿ ಉತ್ತಮ ಸಾಂದ್ರಕಗಳನ್ನು ಹುಡುಕಲು ನನಗೆ ಸಹಾಯ ಮಾಡಿ ಎಂದಿದ್ದಾರೆ.
<p>ಈ ಹಿಂದೆ, ಕರೋನಾ ವೈರಸ್ ರೋಗಿಗಳಿಗೆ ಸಹಾಯ ಮಾಡಲು ಕನ್ನಡ ನಟ ಅರ್ಜುನ್ ಗೌಡ ಆಂಬುಲೆನ್ಸ್ ಡ್ರೈವರ್ ಆಗಿ ಬದಲಾಗಿದ್ದರು.</p>
ಈ ಹಿಂದೆ, ಕರೋನಾ ವೈರಸ್ ರೋಗಿಗಳಿಗೆ ಸಹಾಯ ಮಾಡಲು ಕನ್ನಡ ನಟ ಅರ್ಜುನ್ ಗೌಡ ಆಂಬುಲೆನ್ಸ್ ಡ್ರೈವರ್ ಆಗಿ ಬದಲಾಗಿದ್ದರು.
<p>ನಾನು ಒಂದೆರಡು ದಿನದಿಂದ ಈಗಾಗಲೇ ಅರ್ಧ ಡಜನ್ ಜನರಿಗೆ ಅಂತಿಮ ವಿಧಿವಿಧಾನ ನೆರವೇರಿಸಲು ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.</p>
ನಾನು ಒಂದೆರಡು ದಿನದಿಂದ ಈಗಾಗಲೇ ಅರ್ಧ ಡಜನ್ ಜನರಿಗೆ ಅಂತಿಮ ವಿಧಿವಿಧಾನ ನೆರವೇರಿಸಲು ಸಹಾಯ ಮಾಡಿದ್ದೇನೆ ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.