ಕೊರೋನಾ ವಾರಿಯರ್ಸ್ ಪೊಲೀಸರಿಗೆ ಹಿರಿಯ ನಟ ಚರಣ್ರಾಜ್ ನೆರವು
ಬೆಂಗಳೂರು(ಮೇ 26) ಕೊರೋನಾ ದುರಂತ ಕಾಲದಲ್ಲಿ ಸಂಘ-ಸಂಸ್ಥೆಗಳು, ನಟರು ಸಹಾಯ ಮಾಡುತ್ತಲೇ ಬಂದಿದ್ದಾರೆ. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿಕೊಂಡು ಬಂದಿರುವ ಪೊಲೀಸರಿಗೆ ನಟ ಚರಣ್ ರಾಜ್ ನೆರವು ನೀಡಿದ್ದಾರೆ.

<p>ನಟ ಚರಣ್ ರಾಜ್ ರಿಂದ ಪೊಲೀಸರ ಸಂಕಷ್ಟ ಆಲಿಸುವ ಕೆಲಸ ಮಾಡಿದ್ದಾರೆ.</p><p> </p>
ನಟ ಚರಣ್ ರಾಜ್ ರಿಂದ ಪೊಲೀಸರ ಸಂಕಷ್ಟ ಆಲಿಸುವ ಕೆಲಸ ಮಾಡಿದ್ದಾರೆ.
<p>ಕರ್ತವ್ಯ ನಿರತ ಪೊಲೀಸರಿಗೆ ಕುಡಿಯುವ ನೀರು, ಆಹಾರ ವಿತರಿಸಿದ್ದಾರೆ.</p>
ಕರ್ತವ್ಯ ನಿರತ ಪೊಲೀಸರಿಗೆ ಕುಡಿಯುವ ನೀರು, ಆಹಾರ ವಿತರಿಸಿದ್ದಾರೆ.
<p>ಚರಣ್ ರಾಜ್ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು.</p>
ಚರಣ್ ರಾಜ್ ಕನ್ನಡ, ತಮಿಳು, ತೆಲುಗು ಚಿತ್ರರಂಗದಲ್ಲಿ ದೊಡ್ಡ ಹೆಸರು.
<p>ಚರಣ್ ರಾಜ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿಯೂ ಗುರುತಿಸಿಕೊಂಡವರು.</p>
ಚರಣ್ ರಾಜ್ ನಟ, ನಿರ್ದೇಶಕ, ಸಂಗೀತ ನಿರ್ದೇಶಕ, ಚಲನಚಿತ್ರ ನಿರ್ಮಾಪಕ ಮತ್ತು ಬರಹಗಾರರಾಗಿಯೂ ಗುರುತಿಸಿಕೊಂಡವರು.
<p>ರಜನೀಕಾಂತ್, ಸಾಹಸಸಿಂಹ ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್ ಜತೆ ತೆರೆ ಹಂಚಿಕೊಂಡಿದ್ದರು.</p>
ರಜನೀಕಾಂತ್, ಸಾಹಸಸಿಂಹ ವಿಷ್ಣುವರ್ಧನ್, ಟೈಗರ್ ಪ್ರಭಾಕರ್, ಶಿವರಾಜ್ ಕುಮಾರ್ ಜತೆ ತೆರೆ ಹಂಚಿಕೊಂಡಿದ್ದರು.
<p>ಕೊರೋನಾ ಕಾಲದಲ್ಲಿ ಉಪೇಂದ್ರ, ಸುದೀಪ್ ಸಹ ವಿಭಿನ್ನವಾಗಿ ನೆರವು ನೀಡುತ್ತಿದ್ದಾರೆ.</p>
ಕೊರೋನಾ ಕಾಲದಲ್ಲಿ ಉಪೇಂದ್ರ, ಸುದೀಪ್ ಸಹ ವಿಭಿನ್ನವಾಗಿ ನೆರವು ನೀಡುತ್ತಿದ್ದಾರೆ.
<p>ರೈತರು ಬೆಳೆದ ತರಕಾರಿಗಳನ್ನು ಖರೀದಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಗತ್ಯ ಇದ್ದವರಿಗೆ ನೀಡುತ್ತಿದ್ದಾರೆ.</p>
ರೈತರು ಬೆಳೆದ ತರಕಾರಿಗಳನ್ನು ಖರೀದಿಸುತ್ತಿರುವ ರಿಯಲ್ ಸ್ಟಾರ್ ಉಪೇಂದ್ರ ಅಗತ್ಯ ಇದ್ದವರಿಗೆ ನೀಡುತ್ತಿದ್ದಾರೆ.
<p>ಖಾಸಗಿ ಶಾಲೆ ಶಿಕ್ಷಕರ ನೆರವಿಗೆ ಕಿಚ್ಚ ಸುದೀಪ್ ನಿಂತಿದ್ದರು.</p>
ಖಾಸಗಿ ಶಾಲೆ ಶಿಕ್ಷಕರ ನೆರವಿಗೆ ಕಿಚ್ಚ ಸುದೀಪ್ ನಿಂತಿದ್ದರು.
<p>ಉಸಿರು ತಂಡದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಜೋಡಿಸಿದ್ದಾರೆ.</p>
ಉಸಿರು ತಂಡದೊಂದಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೈಜೋಡಿಸಿದ್ದಾರೆ.
<p>ನಟಿ ರಾಗಿಣಿ ದ್ವಿವೇದಿ, ಸಂಜನಾ, ಹರ್ಷಿಕಾ ಪೂಣಚ್ಚ ಸಹ ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.</p>
ನಟಿ ರಾಗಿಣಿ ದ್ವಿವೇದಿ, ಸಂಜನಾ, ಹರ್ಷಿಕಾ ಪೂಣಚ್ಚ ಸಹ ಹಸಿದವರಿಗೆ ಆಹಾರ ನೀಡುವ ಕೆಲಸ ಮಾಡುತ್ತಿದ್ದಾರೆ.
<p>ಚರಣ್ ರಾಜ್ ಪೊಲೀಸ್ ಸಿಬ್ಬಂದಿ ಕ್ಷೇಮ ವಿಚಾರಿಸಿ ನೆರವು ನೀಡಿದ್ದಾರೆ.</p><p> </p>
ಚರಣ್ ರಾಜ್ ಪೊಲೀಸ್ ಸಿಬ್ಬಂದಿ ಕ್ಷೇಮ ವಿಚಾರಿಸಿ ನೆರವು ನೀಡಿದ್ದಾರೆ.
<p>ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು</p>
ಜನರ ಒಳಿತಿಗಾಗಿ ಕೆಲಸ ಮಾಡುತ್ತಿರುವ ಪೊಲೀಸ್ ಸಿಬ್ಬಂದಿಗೆ ಧನ್ಯವಾದ ಹೇಳಲೇಬೇಕು