ಸುಶಾಂತ್ ಸಾವಿಗೆ ನ್ಯಾಯ ಸಿಗದಿದ್ದರೆ ಪದ್ಮಶ್ರೀ ಪ್ರಶಸ್ತಿ ಮರಳಿಸುವೆ: ಕಂಗನಾ
ನಟ ಸುಶಾಂತ್ ಬಗ್ಗೆ ಸುಳ್ಳು ಸುದ್ದಿ ಹರಡಿಸಿದ್ದಾರೆಂಬ ಆರೋಪದ ಮೇಲೆ ಬಾಲಿವುಡ್ ನಟಿ ಕಂಗನಾ ವಿರುದ್ಧ ದೂರು ದಾಖಲಾಗಿದೆ.. ಸಾಕ್ಷಿ ಆಧಾರಗಳನ್ನು ದಾಖಲಿಸಿ ಸಾಬೀತು ಮಾಡದಿದ್ದರೆ, ಪದ್ಮಿಶ್ರೀ ಪ್ರಶಸ್ತಿ ಹಂದಿರುಗಿಸುತ್ತಾರಂತೆ!

<p>ಜುಲೈ 14ರಂತ ಬಾಂದ್ರ ನಿವಾಸದಲ್ಲಿ ಆತ್ಮಹತ್ಯೆ ಮಾಡಕೊಂಡ ನಟ ಸುಶಾಂತ್.<br /> </p>
ಜುಲೈ 14ರಂತ ಬಾಂದ್ರ ನಿವಾಸದಲ್ಲಿ ಆತ್ಮಹತ್ಯೆ ಮಾಡಕೊಂಡ ನಟ ಸುಶಾಂತ್.
<p style="text-align: justify;">ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಹೌದಾದರೂ, ಅಂಥದ್ದೊಂದು ಪರಿಸ್ಥಿತಿಗೆ ತಳ್ಳಿ, ಪ್ರತಿಭಾನ್ವಿತನನ್ನು ಪ್ಲ್ಯಾನ್ಡ್ ಮರ್ಡರ್ ಮಾಡಲಾಗಿದೆ ಎಂಬ ಆರೋಪವಿದೆ.</p>
ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಹೌದಾದರೂ, ಅಂಥದ್ದೊಂದು ಪರಿಸ್ಥಿತಿಗೆ ತಳ್ಳಿ, ಪ್ರತಿಭಾನ್ವಿತನನ್ನು ಪ್ಲ್ಯಾನ್ಡ್ ಮರ್ಡರ್ ಮಾಡಲಾಗಿದೆ ಎಂಬ ಆರೋಪವಿದೆ.
<p>ಸುಶಾಂತ್ ಸಿಂಗ್ ಸಾವಿಗೆ , ನ್ಯಾಯ ಸಿಗಬೇಕೆಂದು ಪ್ರತಿಕ್ಷಣವೂ ಹೋರಾಡುತ್ತಿರುವ ಕಂಗನಾ ವಿರುದ್ಧ ದೂರು ದಾಖಲಾಗಿದೆ.</p>
ಸುಶಾಂತ್ ಸಿಂಗ್ ಸಾವಿಗೆ , ನ್ಯಾಯ ಸಿಗಬೇಕೆಂದು ಪ್ರತಿಕ್ಷಣವೂ ಹೋರಾಡುತ್ತಿರುವ ಕಂಗನಾ ವಿರುದ್ಧ ದೂರು ದಾಖಲಾಗಿದೆ.
<p>ಸುಶಾಂತ್ ಸಾವಿನ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಕಂಗನಾ ವಿರುದ್ಧ ಪೊಲೀಸರು ಸಮನ್ಸ್ ಕೇಸ್ ದಾಖಲಿಸಿದ್ದಾರೆ.</p>
ಸುಶಾಂತ್ ಸಾವಿನ ಬಗ್ಗೆ ವಿಡಿಯೋ ಮೂಲಕ ಮಾತನಾಡಿರುವ ಕಂಗನಾ ವಿರುದ್ಧ ಪೊಲೀಸರು ಸಮನ್ಸ್ ಕೇಸ್ ದಾಖಲಿಸಿದ್ದಾರೆ.
<p>ಬಾಲಿವುಡ್ನಲ್ಲಿ ನಡೆದ ಗುಂಪುಗಾರಿಕೆ, ನೆಪೋಟಿಸಮ್ ಮತ್ತು ಆವಕಾಶಗಳ ಮಾಫಿಯಾ ಬಗ್ಗೆ ಆರೋಪಿದ್ದಾರೆ.<br /> </p>
ಬಾಲಿವುಡ್ನಲ್ಲಿ ನಡೆದ ಗುಂಪುಗಾರಿಕೆ, ನೆಪೋಟಿಸಮ್ ಮತ್ತು ಆವಕಾಶಗಳ ಮಾಫಿಯಾ ಬಗ್ಗೆ ಆರೋಪಿದ್ದಾರೆ.
<p>ವಿಡಿಯೋದಲ್ಲಿ ಅನೇಕ ಸಿನಿಮಾ ನಟ-ನಟಿಯರ ಹೆಸರು ಬಳಸಿರುವ ಕಾರಣ ದೂರು ದಾಖಲಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕಿದೆ.</p>
ವಿಡಿಯೋದಲ್ಲಿ ಅನೇಕ ಸಿನಿಮಾ ನಟ-ನಟಿಯರ ಹೆಸರು ಬಳಸಿರುವ ಕಾರಣ ದೂರು ದಾಖಲಾಗಿದ್ದು, ಈ ಸಂಬಂಧ ವಿಚಾರಣೆಗೆ ಹಾಜರಾಗಬೇಕಿದೆ.
<p>'ಮುಂಬೈ ಪೊಲೀಸರು ನನ್ನ ವಿರುದ್ಧ ಸಮನ್ಸ್ ಹಾಕಿದ್ದಾರೆ, ನಾನು ಮನಾಲಿಯವ್ವಿಪುವ ಇರುವ ಕಾರಣ ಯಾರನಾದ್ದರೂ ನನ್ನ ಬಳಿ ಕಳುಹಿಸಿ, ಹೇಳಿಕೆ ಪಡೆಯ ಬಹುದು ಎಂದಿದ್ರಾರೆ ಕ್ವೀನ್ ನಟಿ.</p>
'ಮುಂಬೈ ಪೊಲೀಸರು ನನ್ನ ವಿರುದ್ಧ ಸಮನ್ಸ್ ಹಾಕಿದ್ದಾರೆ, ನಾನು ಮನಾಲಿಯವ್ವಿಪುವ ಇರುವ ಕಾರಣ ಯಾರನಾದ್ದರೂ ನನ್ನ ಬಳಿ ಕಳುಹಿಸಿ, ಹೇಳಿಕೆ ಪಡೆಯ ಬಹುದು ಎಂದಿದ್ರಾರೆ ಕ್ವೀನ್ ನಟಿ.
<p>ಅಂದು ಕರೆ ಬಂದ ನಂತರ ನನಗೆ ಯಾವುದೇ ಮುಂದಿನ ಮಾಹಿತಿ ಸಿಕ್ಕಿಲ್ಲ'</p>
ಅಂದು ಕರೆ ಬಂದ ನಂತರ ನನಗೆ ಯಾವುದೇ ಮುಂದಿನ ಮಾಹಿತಿ ಸಿಕ್ಕಿಲ್ಲ'
<p>'ದೂರು ದಾಖಲಾಗಿರುವ ಪ್ರತಿ ವಾಕ್ಯವನ್ನು ನಾನು ಸ್ಪಷ್ಟತೆ ನೀಡುತ್ತೇನೆ. ಸುಳ್ಳು ಎಂದಾದರೆ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವೆ' ಎಂದು ಸವಾಲು ಹಾಕಿದ್ದಾರೆ.</p>
'ದೂರು ದಾಖಲಾಗಿರುವ ಪ್ರತಿ ವಾಕ್ಯವನ್ನು ನಾನು ಸ್ಪಷ್ಟತೆ ನೀಡುತ್ತೇನೆ. ಸುಳ್ಳು ಎಂದಾದರೆ ಪದ್ಮ ಶ್ರೀ ಪ್ರಶಸ್ತಿಯನ್ನು ಹಿಂದಿರುಗಿಸುವೆ' ಎಂದು ಸವಾಲು ಹಾಕಿದ್ದಾರೆ.
<p style="text-align: justify;">ಈ ವಿಚಾರದಲ್ಲಿ ನೆಟ್ಟಿಗರು ನಾವು ಕಂಗನಾ ಪರ ಇದ್ದೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.</p>
ಈ ವಿಚಾರದಲ್ಲಿ ನೆಟ್ಟಿಗರು ನಾವು ಕಂಗನಾ ಪರ ಇದ್ದೀವಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.