MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ನಾಗ ಚೈತನ್ಯ-ಶೋಭಿತಾ ಭವಿಷ್ಯ ಬಿಚ್ಚಿಟ್ಟ ಜ್ಯೋತಿಷಿ ವೇಣು ಸ್ವಾಮಿಗೆ ಸಂಕಷ್ಟ: ಕೋರ್ಟ್‌ನಿಂದ ಬಿಗ್ ಶಾಕ್?

ನಾಗ ಚೈತನ್ಯ-ಶೋಭಿತಾ ಭವಿಷ್ಯ ಬಿಚ್ಚಿಟ್ಟ ಜ್ಯೋತಿಷಿ ವೇಣು ಸ್ವಾಮಿಗೆ ಸಂಕಷ್ಟ: ಕೋರ್ಟ್‌ನಿಂದ ಬಿಗ್ ಶಾಕ್?

ವಿವಾದಗಳಿಂದಲೇ ಫೇಮಸ್‌ ಆಗಿರೋ ಜ್ಯೋತಿಷಿ ವೇಣು ಸ್ವಾಮಿ. ಸೆಲೆಬ್ರಿಟಿಗಳ ಜಾತಕದ ಬಗ್ಗೆ ಭವಿಷ್ಯ ನುಡಿದು ಸುದ್ದಿ ಮಾಡೋದೇ ಇವರ ಸ್ಟೈಲ್‌. ಇದರಿಂದ ಸಾಕಷ್ಟು ನೆಗೆಟಿವಿಟಿಯನ್ನೂ ಎದುರಿಸಿದ್ದಾರೆ.

1 Min read
Govindaraj S
Published : Oct 28 2024, 07:00 PM IST
Share this Photo Gallery
  • FB
  • TW
  • Linkdin
  • Whatsapp
15

ವಿವಾದಗಳಿಂದಲೇ ಫೇಮಸ್‌ ಆಗಿರೋ ಜ್ಯೋತಿಷಿ ವೇಣು ಸ್ವಾಮಿ. ಸೆಲೆಬ್ರಿಟಿಗಳ ಜಾತಕದ ಬಗ್ಗೆ ಭವಿಷ್ಯ ನುಡಿದು ಸುದ್ದಿ ಮಾಡೋದೇ ಇವರ ಸ್ಟೈಲ್‌. ಇದರಿಂದ ಸಾಕಷ್ಟು ನೆಗೆಟಿವಿಟಿಯನ್ನೂ ಎದುರಿಸಿದ್ದಾರೆ. ಟ್ರೋಲ್‌ ಆದ್ರೂ ನಾನು ಹೇಳಿದ್ದೆಲ್ಲಾ ನಿಜ ಅಂತ ವಾದಿಸೋರು.

25

ಆದ್ರೆ ಇತ್ತೀಚೆಗೆ ವೇಣು ಸ್ವಾಮಿ ಹೇಳಿದ ಭವಿಷ್ಯಗಳೆಲ್ಲಾ ತಪ್ಪಾಗಿವೆ. ಚುನಾವಣಾ ಫಲಿತಾಂಶ, ಕಲ್ಕಿ ಸಿನಿಮಾ ರಿಸಲ್ಟ್‌... ಹೀಗೆ ಹಲವು ವಿಷಯಗಳಲ್ಲಿ ವೇಣು ಸ್ವಾಮಿ ಭವಿಷ್ಯ ತಪ್ಪಾಗಿದೆ ಎಂದದು ಕ್ಷಮೆಯನ್ನೂ ಕೇಳಿದ್ರು. ಜೊತೆಗೆ ಸೆಲೆಬ್ರಿಟಿಗಳ ಜಾತಕ ನೋಡಲ್ಲ ಅಂದ್ರು.

35

ಆದ್ರೆ ನಾಗ ಚೈತನ್ಯ-ಶೋಭಿತ ನಿಶ್ಚಿತಾರ್ಥದ ಬಗ್ಗೆ ಮಾತಾಡಿದ್ರು. ಇಬ್ಬರ ಜಾತಕಗಳು ಹೊಂದಾಣಿಕೆ ಆಗಲ್ಲ, 2027ರಲ್ಲಿ ಬೇರ್ಪಡುತ್ತಾರೆ ಅಂತ ಹೇಳಿದ್ರು. ಇದನ್ನ ಜನ ಜೀರ್ಣಿಸಿಕೊಳ್ಳಲಿಲ್ಲ. ಮಹಿಳಾ ಸಂಘಟನೆಗಳು ವೇಣು ಸ್ವಾಮಿ ವಿರುದ್ಧ ದೂರು ನೀಡಿದವು.

45

ಸೆಲೆಬ್ರಿಟಿಗಳು ಕೇಳದೇ ಇದ್ರೂ ಜಾತಕ ನೋಡಿ ನೆಗೆಟಿವ್‌ ಕಾಮೆಂಟ್ಸ್‌ ಮಾಡಿ ಮಾನಸಿಕ ಹಿಂಸೆ ನೀಡ್ತಿದ್ದಾರೆ ಅಂತ ದೂರು ನೀಡಿದ್ರು. ಇದರ ವಿರುದ್ಧ ವೇಣು ಸ್ವಾಮಿ ಹೈಕೋರ್ಟ್‌ ಮೊರೆ ಹೋಗಿ ತಡೆಯಾಜ್ಞೆ ತಂದಿದ್ರು.

55

ಆದ್ರೆ ಈಗ ಹೈಕೋರ್ಟ್‌ ತಡೆಯಾಜ್ಞೆ ತೆಗೆದು ಹಾಕಿದೆ. ವೇಣು ಸ್ವಾಮಿಯನ್ನ ವಿಚಾರಿಸಲು ಮಹಿಳಾ ಆಯೋಗಕ್ಕೆ ಅಧಿಕಾರ ಇದೆ ಅಂತ ಹೇಳಿದೆ. ಒಂದು ವಾರದಲ್ಲಿ ಆಯೋಗ ಕ್ರಮ ತೆಗೆದುಕೊಳ್ಳಬಹುದು. ನಾಗ ಚೈತನ್ಯ-ಶೋಭಿತಾ ಜಾತಕ ಈಗ ವೇಣು ಸ್ವಾಮಿಗೆ ಸಂಕಷ್ಟ ತಂದಿದೆ.

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ನಾಗ ಚೈತನ್ಯ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved