ರೇಣುಕಾಸ್ವಾಮಿ ಕೇಸ್ನಲ್ಲಿ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರರಿಗೆ ಜಾಮೀನು ನೀಡಿರುವುದನ್ನು ಪ್ರಶ್ನಿಸಿ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ನಲ್ಲಿ ಏನಾಯ್ತು? ಇಲ್ಲಿದೆ ಡಿಟೇಲ್ಸ್.
- Home
- Entertainment
- Kannada Entertainment Live: ದರ್ಶನ್ಗೆ, ಪವಿತ್ರಾ ಗೌಡ ಏನಾಗ್ಬೇಕು, ಮದ್ವೆ ಆಗಿದ್ಯಾ? 'ಸುಪ್ರೀಂ' ಕೇಳಿದ ಪ್ರಶ್ನೆಗೆ ವಕೀಲರು ಹೇಳಿದ್ದೇನು ಕೇಳಿ..
Kannada Entertainment Live: ದರ್ಶನ್ಗೆ, ಪವಿತ್ರಾ ಗೌಡ ಏನಾಗ್ಬೇಕು, ಮದ್ವೆ ಆಗಿದ್ಯಾ? 'ಸುಪ್ರೀಂ' ಕೇಳಿದ ಪ್ರಶ್ನೆಗೆ ವಕೀಲರು ಹೇಳಿದ್ದೇನು ಕೇಳಿ..

ಮುಂಬೈ: ರಶ್ಮಿಕಾ ಮಂದಣ್ಣ ಹಾಗೂ ವಿಕ್ಕಿ ಕೌಶಲ್ ನಟನೆಯ ಛಾವಾ ಚಿತ್ರವು 14 ಫೆಬ್ರವರಿ 2025ರಂದು ಬಿಡುಗಡೆ ಅಗಿದೆ. ಈ ಚಿತ್ರವು ಸಿನಿಮಾ ಪ್ರೇಕ್ಷಕರು ಹಾಗೂ ವಿಮಿರ್ಶಕರಿಂದ ಉತ್ತಮ ಪ್ರತಿಕ್ರಿಯೆ ಪಡೆದಿತ್ತು. ಈ ಚಿತ್ರದ ಗಳಿಕೆಯು ಒಂದೇ ವಾರದಲ್ಲಿ ಸಾಕಷ್ಟು ಏರಿತ್ತಾದ್ದರಿಂದ, ಈ ಚಿತ್ರವು 500 ಕೋಟಿ ಗಡಿ ದಾಟುವ ನಿರೀಕ್ಷೆ ಇತ್ತು, ಅದರಂತೆ, ಛಾವಾ ಚಿತ್ರವು ಹಿಂದಿ ಭಾಷೆಯ ಮಾರ್ಕೆಟ್ನಲ್ಲಿ 66ನೆಯ ದಿನಕ್ಕೆ ಬರೋಬ್ಬರಿ 600 ಕೋಟಿ ಗಳಿಸಿ ಹೊಸ ದಾಖಲೆ ನಿರ್ಮಿಸಿದೆ. ಎಲೋನ್ ಮಸ್ಕ್ ಅವರು ತಮ್ಮ ತಾಯಿ ಮಾಯ್ ಮಸ್ಕ್ ಅವರ ಹುಟ್ಟುಹಬ್ಬದಂದು ಮುಂಬೈನಲ್ಲಿ ಅಚ್ಚರಿಯ ಉಡುಗೊರೆಯನ್ನು ನೀಡಿದ್ದಾರೆ. ಮಾಯ್ ಮಸ್ಕ್ ಅವರು ಜಾಕ್ವೆಲಿನ್ ಫೆರ್ನಾಂಡೆಜ್ ಅವರೊಂದಿಗೆ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದರು.
ದರ್ಶನ್ಗೆ, ಪವಿತ್ರಾ ಗೌಡ ಏನಾಗ್ಬೇಕು, ಮದ್ವೆ ಆಗಿದ್ಯಾ? 'ಸುಪ್ರೀಂ' ಕೇಳಿದ ಪ್ರಶ್ನೆಗೆ ವಕೀಲರು ಹೇಳಿದ್ದೇನು ಕೇಳಿ..
ಅಪ್ಪ ಮದ್ವೆಗೆ ಒಪ್ಪಲಿಲ್ಲ- ಟೆರೇಸ್ ಮೇಲೆ ಹಾರಿ ತಾಳಿ ಕಟ್ಟಿಸ್ಕೊಂಡೆ: ಕಾಜೋಲ್ ಮದ್ವೆ ಸೀಕ್ರೇಟ್ ಕೇಳಿ...
ಕಾಜೋಲ್ ಅವರ ಅಪ್ಪ ಮದುವೆಗೆ ಒಪ್ಪದ ಕಾರಣ, ಟೆರೇಸ್ ಮೇಲೆ ಓಡಿ ಹೋಗಿ ಅಜೆಯ್ ದೇವಗನ್ರನ್ನು ಮದ್ವೆಯಾಗಿದ್ದರು ನಟಿ. ಇದರ ವಿಷ್ಯ ಈಗ ರಿವೀಲ್ ಮಾಡಿದ್ದಾರೆ ನೋಡಿ...
ಜಗಪತಿ ಬಾಬು: ದೊಡ್ಮಗಳಿಗೆ ಮದುವೆ ಮಾಡಿ ತಪ್ಪಾಗಿದೆ; ಚಿಕ್ಕವಳಿಗೆ ಮದುವೆ ಮಾಡೊಲ್ಲ!
ದಕ್ಷಿಣ ಭಾರತದ ನಟ ಜಗಪತಿ ಬಾಬು ಅವರು ತಮ್ಮ ಹಿರಿಯ ಮಗಳ ಮದುವೆಯ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು ಮತ್ತು ಅವರ ಆಶಯಗಳನ್ನು ಗೌರವಿಸಬೇಕು ಎಂದು ಅವರು ಹೇಳಿದ್ದಾರೆ. ಕಿರಿಯ ಮಗಳನ್ನು ಮದುವೆ ಮಾಡುವುದಿಲ್ಲ ಎಂದು ಕೂಡ ತಿಳಿಸಿದ್ದಾರೆ.
ಪೂರ್ತಿ ಓದಿಮಗಳ ಕಿಡ್ನ್ಯಾಪ್ ಮಾಡಿದ ಜೈಗೆ ಗೌತಮ್ನಿಂದ ಪ್ರಮೋಷನ್! ಮಲ್ಲಿ ಹೇಳ್ತಾಳಾ ಸತ್ಯ?
ಲಚ್ಚಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಹೋಗಿರುವುದು ಜೈದೇವ್ ಎನ್ನುವ ಅರಿವು ಇಲ್ಲದೇ ಗೌತಮ್ ಆತನಿಗೆ ಕಂಪೆನಿಯಲ್ಲಿ ಪ್ರಮೋಷನ್ ಕೊಟ್ಟಿದ್ದಾನೆ. ಮುಂದೇನು?
ಅಪ್ಪನ ಆಸೆ ಈಡೇರಿಸಿದ ಚಂದನ್ ಶೆಟ್ಟಿ: ಮೇ 9ಕ್ಕೆ ಹೊಸ ಜೀವನಕ್ಕೆ ಎಂಟ್ರಿ- ಮಾಹಿತಿ ಕೊಟ್ಟ ನಟ
ಗಾಯಕ ಚಂದನ್ ಶೆಟ್ಟಿ ಅವರು ಇದೀಗ ಅಪ್ಪನ ಕನಸನ್ನು ನನಸು ಮಾಡಿದ್ದಾರೆ. ಮೇ 9ಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಅದರ ಬಗ್ಗೆ ಚಂದನ್ ಶೆಟ್ಟಿ ಹೇಳಿದ್ದೇನು?
ನಿಶ್ಚಿತಾರ್ಥದ ಬೆನ್ನಲ್ಲೇ ವೈಷ್ಣವಿ ಗೌಡ ಬಾಲಿವುಡ್ಗೆ ಎಂಟ್ರಿ? ಹೃದಯ ಜಾರಿ ಜಾರಿ ಹೋಗ್ತಿದೆ ಎಂದ ನಟಿ...
ಸೀತಾರಾಮ ಸೀತಾ ಉರ್ಫ್ ನಟಿ ವೈಷ್ಣವಿ ಗೌಡ ಹಿಂದಿ ಹಾಡಿಗೆ ರೀಲ್ಸ್ ಮಾಡುತ್ತಿದ್ದಂತೆಯೇ ಬಾಲಿವುಡ್ ಎಂಟ್ರಿ ಸುದ್ದಿ ಸದ್ದು ಮಾಡ್ತಿದೆ. ಏನದು?
ಕೇಸ್ ವಿಚಾರಣೆಗೆ ಮಹೇಶ್ ಬಾಬುಗೆ ಕರೆ, ಭಾರೀ ಸಂಕಷ್ಟಕ್ಕೆ ಸಿಲುಕಿದ ಟಾಲಿವುಡ್ ಸ್ಟಾರ್ ನಟ!
ಟಾಲಿವುಡ್ ಸೂಪರ್ ಸ್ಟಾರ್ ಪ್ರಿನ್ಸ್ ಮಹೇಶ್ ಬಾಬು ಅವರಿಗೆ ಜಾರಿ ನಿರ್ದೇಶನಾಲಯ ಶಾಕ್ ನೀಡಿದ್ದು, ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದೆ. ಮನಿಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ನ ಸ್ಟಾರ್ ನಟ ಮಹೇಶ್ ಬಾಬುಗೆ..
ಪೂರ್ತಿ ಓದಿ