ಹ್ಯಾಟ್ರಿಕ್ ಹೀರೋ ಅಭಿನಯದ ಮಫ್ತಿಗೆ ಜನರ ರೆಸ್ಪಾನ್ಸ್ ಸಕತ್ತಾಗಿದೆ. ಇಂದು  ಸ್ವತ: ಶಿವರಾಜ್ ಕುಮಾರ್ ಬೆಂಗಳೂರಿನ ಸಂತೋಷ್ ಥಿಯೇಟ್'ಗೆ ಬಂದು ಫ್ಯಾಮಿಲಿ ಜೊತೆಗೆ ಸಿನಿಮಾ ವೀಕ್ಷಿಸಿದರು.

ಬೆಂಗಳೂರು (ಡಿ.03): ಹ್ಯಾಟ್ರಿಕ್ಹೀರೋಅಭಿನಯದಮಫ್ತಿಗೆಜನರ ರೆಸ್ಪಾನ್ಸ್ ಸಕತ್ತಾಗಿದೆ. ಇಂದುಸ್ವತ: ಶಿವರಾಜ್ಕುಮಾರ್ಬೆಂಗಳೂರಿನಸಂತೋಷ್ಥಿಯೇಟ್'ಗೆಬಂದು ಫ್ಯಾಮಿಲಿಜೊತೆಗೆಸಿನಿಮಾವೀಕ್ಷಿಸಿದರು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆಗನಾಯಕನಜೊತೆಗೆಮತ್ತೊಬ್ಬಸ್ಟಾರ್ಕೂಡಇದ್ದರು. ಬಹದ್ದೂರು ಹುಡುಗ ಧೃವ ಶಿವಣ್ಣ ಜೊತೆಗೆ ಸಿನಿಮಾ ವೀಕ್ಷಿಸಿದ್ದು ವಿಶೇಷವಾಗಿತ್ತು. ಧೃವಚಿತ್ರವೀಕ್ಷಣೆಗೆಬಂದಿದ್ದಕ್ಕೆಒಂದುವಿಶೇಷಇದೆ. ಧೃವಅಭಿನಯದಭರ್ಜರಿಚಿತ್ರಈಗ 75 ದಿನಪೂರೈಸಿದೆ. ಸಡಗರದಲ್ಲಿಧೃವಸರ್ಜಾಜೊತೆಗೆಶಿವಣ್ಣಭಾಗಿ ಕೇಕ್ ಕಟ್ ಮಾಡಿ ಸಂಭ್ರಮಪಟ್ಟರು. ಇದೇವೇಳೆನಟಧೃವಸರ್ಜಾಮಾತನಾಡಿ, ಕನ್ನಡಕ್ಕೆಒಬ್ಬರೇ ಹ್ಯಾಟ್ರಿಕ್ಹೀರೋಎಂದರು.
ಒಟ್ಟಿನಲ್ಲಿ ಭರ್ಜರಿ ಸಿನಿಮಾದ ಸೆಲೆಬ್ರೇಶನ್ ಮಾಡಿ ಮಫ್ತಿ ವೀಕ್ಷಣೆ ಮಾಡಿದ್ದು ವಿಶೇಷವಾಗಿತ್ತು.