ಬಿಗ್‌ ಬಾಸ್ ಪ್ರಸಾರ ಮಾಡುತ್ತಿರುವ ವಾಹಿನಿಯ ಫೇಸ್‌ ಬುಕ್ ಪೇಜ್‌ಗೆ  ಇನ್ನೊಂದು ಕಡೆ ಸೋಶಿಯಲ್ ಮೀಡಿಯಾದಲ್ಲಿ ಜನರು ತಮ್ಮದೇ ಆದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.   ವೈಲ್ಡ್ ಕಾರ್ಡ್ ಎಂಟ್ರಿಯಲ್ಲಿ‌ ಇವರನ್ನು ಮನೆ ಒಳಗೆ ಕಳಿಸಬೇಕು ಎಂದು ಕೇಳಿಕೊಂಡಿದ್ದಾರೆ. ಹಾಗಾದರೆ ಜನರು ಒಳಗೆ ಕಳಿಸಿ ಎಂದು ಅಪೇಕ್ಷೆ  ಪಡುತ್ತಿರುವುದು ಯಾರನ್ನು?

ಫ್ರಾಂಕ್ ನಾಮಿನೇಶನ್ ಟಾಸ್ಕ್ ಮೂಲಕ ಬಿಗ್ ಬಾಸ್ ಪ್ರೇಮ ಪಕ್ಷಿಗಳಾಗಿರುವ ಅಕ್ಷತಾ ಮತ್ತು ರಾಕೇಶ್‌ಗೆ ಮನೆ ಮಂದಿಯಿಂದಲೆ ಮೆಣಸಿನಕಾಯಿ ಇಟ್ಟಿದ್ದರು. ಅಕ್ಷತಾ ಹಾಗೂ ರಾಕೇಶ್ ಅವರನ್ನು ಮನೆಯಿಂದ ಹೊರಗೆ ಕಳುಹಿಸಿ ಎಂದು ಪ್ರತಿಭಟನೆಯನ್ನು ಮಾಡಿದ್ದು ವರದಿಯಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕವಿತಾ ಗೌಡ ಆ ಒಂದು ಶಬ್ದ ಸಿಕ್ಕಾಪಟ್ಟೆ ವೈರಲ್.. ಬೇಕಿತ್ತಾ!

ಮದುವೆಯಾಗಿರುವ ಅಕ್ಷತಾ ರಾಕೇಶ್ ಜತೆಗೆ ನಡೆದುಕೊಳ್ಳುವ ರೀತಿ ಅನೇಕರನ್ನು ಕೆರಳಿಸಿದೆ. ಅಕ್ಷತಾ ಅವರ ಗಂಡ ಪ್ರಸನ್ನ ಸಾಗರ್ ರನ್ನ ಬಿಗ್ ಬಾಸ್ ಗೆ ವೈಲ್ಡ್ ಕಾರ್ಡ್ ಮೂಲಕ‌ ಕಳುಹಿಸಿ ಎಂದು ಒತ್ತಾಯಿಸಿದ್ದಾರೆ . ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯವನ್ನು ಮಾಡಿದ್ದಾರೆ.

View post on Instagram