ಅಂತಿಮವಾಗಿ ಫೈನಲ್'ವರೆಗೂ ತಲುಪಿ ವಿಜೇತರಾದವರು ಪ್ರಥಮ್

ಖ್ಯಾತ ನಿರೂಪಕ, ನಟ, ಬಿಗ್‌ಬಾಸ್‌ ಸ್ಪರ್ಧಿ ನಿರಂಜನ್‌ ದೇಶಪಾಂಡೆ ಅವರು ಇದೇ 12ಕ್ಕೆ ಬೆಂಗಳೂರಿನಲ್ಲಿ ಯಶಸ್ವಿನಿ ಎನ್ನುವವರನ್ನು ಕೈ ಹಿಡಿಯಲಿದ್ದಾರೆ. ತಣಿಸಂದ್ರದ ಸ್ಯಾಂಡಲ್‌ವುಡ್‌ ಸ್ಟುಡಿಯೋದಲ್ಲಿ ನಡೆಯಲಿರುವ ಈ ಸಮಾರಂಭಕ್ಕೆ ಚಿತ್ರರಂಗ, ಕಿರುತೆರೆಯ ಗಣ್ಯರು ಪಾಲ್ಗೊಂಡು ಹರಸಲಿದ್ದಾರೆ. ಕಿರುತರೆ ನಿರೂಪಕ ಹಾಗೂ ಆಯೋಜಕರಾಗಿದ್ದ ನಿರಂಜನ್ ದೇಶಪಾಂಡೆ ಬಿಗ್'ಬಾಸ್ ಕನ್ನಡ ರಿಯಾಲಿಟಿ ಶೋನ 4ನೇ ಆವೃತ್ತಿಯಲ್ಲಿ ಪ್ರಬಲ ಸ್ಪರ್ಧಿಯಾಗಿದ್ದರು. ಅಂತಿಮವಾಗಿ ಫೈನಲ್'ವರೆಗೂ ತಲುಪಿ ವಿಜೇತರಾದವರು ಪ್ರಥಮ್

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred