Asianet Suvarna News Asianet Suvarna News

ಬೆಂಕಿ ಅನಾಹುತದಲ್ಲಿ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ'ಗೆ ಗಾಯ

ಮಾಲ್'ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ  ಬೈಕ್'ನಲ್ಲಿ ವೇದಿಕೆಗೆ ಎಂಟ್ರಿಯಾಗುತ್ತಿದ್ದ ವೇಳೆ ಬೈಕ್'ನಲ್ಲಿ ಅಳವಡಿಸಿದ್ದ ಫೈರ್ ಕ್ರಾಕರ್ ಎಡಗೈ'ಗೆ ತಾಗಿ ಗಾಯವಾಗಿದೆ.

Arjun Janya injured at Mangaluru

ಮಂಗಳೂರು(ಡಿ.22): ಕರಾವಳಿ ನಗರ ಮಂಗಳೂರಿನ ಫೋರಂ ಮಾಲ್'ನಲ್ಲಿ ನಡೆದ ಬೆಂಕಿ ಅನಾಹುತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ'ಗೆ ಗಾಯವಾಗಿದೆ.

ಮಾಲ್'ನಲ್ಲಿ ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಈ ಸಂದರ್ಭದಲ್ಲಿ  ಬೈಕ್'ನಲ್ಲಿ ವೇದಿಕೆಗೆ ಎಂಟ್ರಿಯಾಗುತ್ತಿದ್ದ ವೇಳೆ ಬೈಕ್'ನಲ್ಲಿ ಅಳವಡಿಸಿದ್ದ ಫೈರ್ ಕ್ರಾಕರ್ ಎಡಗೈ'ಗೆ ತಾಗಿ ಗಾಯವಾಗಿದೆ. ನಂತರ ಪ್ರಥಮ ಚಿಕಿತ್ಸೆ ಬಳಿಕ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Follow Us:
Download App:
  • android
  • ios