ಕಿರುತೆರೆಯಲ್ಲಿ ನಾಗಕನ್ನಿಕೆ ಅಂತೊಂದು ಧಾರಾವಾಹಿ ಬರುತ್ತಿತ್ತಲ್ಲಾ? ಅದರಲ್ಲಿ ನಾಗಿಣಿಯಾಗಿ ಬುಸುಗುಡುತ್ತಲೇ ಅಪಾರ ಅಭಿಮಾನಿ ಬಳಗವನ್ನ ಹೊಂದಿದ್ದವ್ರು ಅದಿತಿಪ್ರಭುದೇವ. ಒಂದೇ ನೋಟದಲ್ಲಿ ಹೀರೋಯಿನ್ ಲುಕ್ಕು ರವಾನಿಸುವ ಅದಿತಿ ಧಾರಾವಾಹಿಗಳಲ್ಲಿ ನಟಿಸಿದರೂ ಅವರ ಪ್ರಧಾನ ಕನಸಾಗಿದ್ದದ್ದು ಹಿರಿತೆರೆ ನಾಯಕಿಯಾಗೋ ಬಯಕೆ. ಅದಕ್ಕೆ ಪಕ್ಕಾ ಸಾಥ್ ನೀಡುವತೆ ಅವರೀಗ ಬಜಾರ್ ಚಿತ್ರದ ನಾಯಕಿಯಾಗಿ, ಭಿನ್ನ ಪಾತ್ರವೊಂದರ ಮೂಲಕ ಪ್ರೇಕ್ಷಕರನ್ನು ಎದುರಾಗಲು ತಯಾರಾಗಿದ್ದಾರೆ.

ಅದಿತಿಪ್ರಭುದೇವಹಿಂದೆಅಜಯ್‌ರಾವ್ನಟಿಸಿದ್ದಧೈರ್ಯಂಚಿತ್ರದಲ್ಲಿನಾಯಕಿಯಾಗಿದ್ದರುಅದುಅವರಮೊದಲಚಿತ್ರಅದಾದನಂತರದಲ್ಲಿಬಹುಕಾಲದಬಳಿಕಅವರ ಮುಂದೆಬಂದಿದ್ದಬಜಾರ್ಚಿತ್ರಕ್ಕೆನಾಯಕಿಯಾಗಿಅವಕಾಶಸಿಂಪಲ್ಸುನಿಕಥೆಹೇಳಿದಾಗಮರುಮಾತಾಡದೆಅದಿತಿಒಂದೇಸಲಕ್ಕೆಒಪ್ಪಿಕೊಂಡುಬಿಟ್ಟಿದ್ದರಂತೆ.

ಹೀಗೆಅದಿತಿಒಪ್ಪಿಕೊಂಡಿದ್ದರಲ್ಲೇನುವಿಶೇಷಅನ್ನಿಸೋದುಸಹಜವೇಆದರೆಅವರಸಂಪೂರ್ಣಹಿಸ್ಟರಿಯನ್ನೇನಾದ್ರೂಕೇಳಿದರೆಅದಿತಿಒಂದೇಸಲಕ್ಕೆಬಜಾರ್ಕಥೆಗೆಓಕೆ ಅಂದಿದ್ದೊಂದುಪವಾಡವೇಅನ್ನಿಸೋದರಲ್ಲಿಸಂದೇಹವೇನಿಲ್ಲಅದಿತಿಯಾವುದೇಕಥೆಯನ್ನುಬಡಪೆಟ್ಟಿಗೆಒಪ್ಪಿಕೊಳ್ಳುವವರಲ್ಲಆದ್ದರಿಂದಲೇಅವರುಬಜಾರ್‌ಗೂಮೊದಲು ಇಪ್ಪತ್ತಕ್ಕುಹೆಚ್ಚು ಕಥೆಗಳನ್ನುಕೇಳಿಬೇಡಅಂದಿದ್ದರಂತೆ.

ತನ್ನಪಾತ್ರಒಟ್ಟಾರೆಕಥೆಸೇರಿದಂತೆಎಲ್ಲವನ್ನೂಕೂಲಂಕಷವಾಗಿಪರಿಶೀಲಿಸಿದನಂತರವಷ್ಟೇಅದಿತಿಒಪ್ಪಿಕೊಳ್ತಾರೆಅಂಥಾಅದಿತಿಒಂದೇಸಲಕ್ಕೆಒಪ್ಪಿಕೊಂಡಿದ್ದಾರೆಂಬುದೇ ಬಜಾರ್ಕಥೆಯಖದರಿಗೆಸಾಕ್ಷಿಹಾಗಿದ್ದಮೇಲೆಸಿನಿಮಾದಲ್ಲಿಅದಿತಿಪಾತ್ರವೂಮಜಬೂತಾಗಿದೆಎಂದೇಅರ್ಥಇದರಲ್ಲಿಅದಿತಿಪಾರಿಜಾತಎಂಬಪಾತ್ರಕ್ಕೆಜೀವತುಂಬಿದ್ದಾರೆ. ಪಾರಿವಾಳದರೇಸಿನಹುಚ್ಚುಹತ್ತಿಸಿಕೊಂಡವನಜೊತೆಲವ್ವಲ್ಲಿಬೀಳೋಪಾತ್ರವೇಜಾರ್‌ರಿಆಕರ್ಷಣೆಯಂತಿದೆಯಂತೆ!