ಮಂಡ್ಯದ ಅಳಿಯ ಆಗ್ತಾರಾ ನಿಖಿಲ್ ಕುಮಾರಸ್ವಾಮಿ?
ಮಂಡ್ಯ ಲೋಕಸಭಾ ಕ್ಷೇತ್ರದಿಂದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದು, ಇದೇ ವೇಳೆ ನಿಖಿಲ್ ಕುಮಾರಸ್ವಾಮಿ ಮಂಡ್ಯ ಅಳಿಯ ಆದರೂ ಅಚ್ಚರಿ ಪಡಬೇಕು ಎಂದು ನಾಗಮಂಗಲ ಶಾಸಕ ಹೇಳಿದ್ದಾರೆ.
ಮಂಡ್ಯ : ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಮಂಡ್ಯದ JDS ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಕಣಕ್ಕೆ ಇಳಿಯುತ್ತಿದ್ದಾರೆ.
ಇದೇ ವೇಳೆ ನಿಖಿಲ್ ಬಗ್ಗೆ ನಾಗಮಂಗನ ಶಾಸಕ ಹೇಳಿದ ಮಾತೊಂದು ವೈರಲ್ ಆಗಿದೆ.
ಗೌಡರನ್ನು ನಂಬಿ ಯಾರೂ ಬದುಕಿಲ್ಲ: ಜೆಡಿಎಸ್ ಸಂಸದ
ಈಗ ಜಿಲ್ಲೆಯ ಮಗ, ಮುಂದೆ ಅಳಿಯನಾದರೂ ಅಚ್ಚರಿ ಪಡಬೇಕಿಲ್ಲ ಎಂದು ನಾಗಮಂಗಲ ಶಾಸಕ ಸುರೇಶ್ ಗೌಡ ಹೇಳಿದ್ದಾರೆ. ನಿಖಿಲ್ ಹೊರಗಿನವರೇನಲ್ಲ. ಅವರನ್ನು ತಮಿಳುನಾಡು, ಆಂಧ್ರ ಪ್ರದೇಶದಿಂದ ಕರೆತಂದಿಲ್ಲ.
ಲೋಕಸಭಾ ಚುನಾವಣೆ : ನಿಖಿಲ್ ಸ್ಪರ್ಧೆಗೆ ಮೂರು ಕಾರಣಗಳು
ಪಕ್ಕದ ಹಾಸನದಿಂದ ಬಂದಿದ್ದಾರೆ. ನಾವು ಮನೆಯ ಮಗನನ್ನು ಆಯ್ಕೆ ಮಾಡಿ ಕಳುಹಿಸೋಣ ಎಂದು ಹೇಳಿದ್ದಾರೆ.