Asianet Suvarna News Asianet Suvarna News

ಬಿಜೆಪಿ ಗೆಲುವನ್ನು ವಿಭಿನ್ನವಾಗಿ ಬಣ್ಣಿಸಿದ RSS

ಲೋಕಸಭಾ ಫಲಿತಾಂಶದಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ ನಂತರ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪ್ರತಿಕ್ರಿಯೆ ನೀಡಿದೆ.

Election results a triumph of national forces Says RSS
Author
Bengaluru, First Published May 23, 2019, 7:03 PM IST

ಬೆಂಗಳೂರು[ಮೇ. 23]  ದೇಶದಲ್ಲಿ ಮತ್ತೊಮ್ಮೆಸುಭದ್ರ ಸರಕಾರ ಬಂದಿದೆ. ಮತ್ತೊಮ್ಮೆ ಪ್ರಜಾಪ್ರಭುತ್ವಕ್ಕೆ ಜಯವಾಗಿದೆ ಎಂದು ಆರ್ ಎಸ್ ಎಸ್ ಬಣ್ಣಿಸಿದೆ. ಈ ಲೋಕ ಸಂಗ್ರಾಮದ  ಫಲಿತಾಂಶನ್ನು ಇಡೀ ಜಗತ್ತೆ ನೋಡಿದೆ ಎಂದಿದೆ.

ಇದು ರಾಷ್ಟ್ರ ಸಂರಕ್ಷಣೆ ಮಾಡುವ ಶಕ್ತಿಗಳ ಗೆಲುವು. ಈ ಗೆಲುವಿಗೆ ಸಹಕರಿಸಿದ ಮತ್ತು ದುಡಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಬೇಕು ಎಂದು ಹೇಳಿದೆ.

ಲೋಕಸಭೆ ಚುನಾವಣೆ ರಿಸಲ್ಟ್ 2019: ಕರ್ನಾಟಕದಲ್ಲಿ ಗೆದ್ದವರು, ಸೋತವರು

ಹೊಸ ಸರಕಾರ ಸಾಮಾನ್ಯ ಜನರ ಸಮಸ್ಯೆ ಬಗೆ ಹರಿಸಲು ಮುಂದಾಗಬೇಕು.  ಮಾನವೀಯತೆ ಯ ಗೆಲುವನ್ನು ಇಲ್ಲಿ ಕಾಣಬೇಕಾಗಿದೆ ಎಂದು ಆರ್ ಎಸ್ ಎಸ್ ಸಹಕಾರ್ಯವಾಹಕ ಭಯ್ಯಾಜಿ ಜೋಷಿ ಹೇಳಿದ್ದಾರೆ.

Election results a triumph of national forces Says RSS

Follow Us:
Download App:
  • android
  • ios