Asianet Suvarna News Asianet Suvarna News

ಇಂದಿನ ಪಂಚಾಂಗ

ಇಂದಿನ ಪಂಚಾಂಗದ ವಿಶೇಷತೆಗಳೇನು..? ಏನಿದೆ ಇಂದಿನ ಪಂಚಾಂಗದ ಪ್ರಕಾರ ಯಾವ ಗಳಿಗೆ ಶುಭ, ಯಾವುದು ಅಶುಭ

Nithya Panchanga

ದಿನಾಂಕ : 11/06/2018 ವಾರ : ಸೋಮ ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ಉತ್ತರಾಯಣ : ಆಯನೇ ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸೇ ಕೃಷ್ಣ : ಪಕ್ಷೇ ದ್ವಾದಶ್ಯಾಂ: ತಿಥೌ (06-51 am ರವರೆಗೆ) ಉಪರಿ ತ್ರಯೋದಶ್ಯಾಂ (ಮಾ.ಬೆ. 05-24 am ರವರೆಗೆ) ಇಂದು ವಾಸರೇ: ವಾಸರಸ್ತು ಭರಣಿ ನಕ್ಷತ್ರೇ (06-57 pm ರವರೆಗೆ) ಅತಿಗಂಡ ಯೋಗೇ (04-01 pm ರವರೆಗೆ) ತೈತುಲ : ಕರಣೇ (10-03 am ರವರೆಗೆ) ಸೂರ್ಯ ರಾಶಿ : ವೃಷಭ*‌ ಚಂದ್ರ ರಾಶಿ : *ಮೇಷ

ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ 🌅ಸೂರ್ಯೋದಯ - 05-57 am
🌄ಸೂರ್ಯಾಸ್ತ - 06-42 pm

ದಿನದ ವಿಶೇಷ - ಸೋಮ ಪ್ರದೋಷ
 ಅಶುಭ ಕಾಲಗಳು
⌚* ರಾಹುಕಾಲ ‌ ‌ ‌ 07-30 am ಇಂದ 09-08 am 🏥 *ಗುಳಿಕಕಾಲ
01-56 pm ಇಂದ 03-32 pm
🚨*ಯಮಗಂಡಕಾಲ
10-43 am ಇಂದ 12-19 pm
 

ಅಮೃತ ಕಾಲ : 04-20 pm ರಿಂದ 05-59 pm ರವರೆಗೆ


 ಮರುದಿನದ ವಿಶೇಷ : ಸೋಮ ಪ್ರದೋಷ

ದೇವರ ದೀಪದೀಪದ ಬತ್ತಿ : ಹೊಸ ಬಟ್ಟೆಯ ಅಂಚನ್ನು ಕತ್ತರಿಸಿ ಅದನ್ನು ಅರಿಶಿನದ ನೀರಿನಲ್ಲಿ ಅದ್ದಿ ಒಣಗಿಸಿ ಆನಂತರ ಅದನ್ನೇ ಬತ್ತಿಯನ್ನಾಗಿ ಮಾಡಿ ದೀಪವನ್ನು ಹಚ್ಚಿದರೆ, ದೇವಿಯ ಕೃಪಾ ಕಟಾಕ್ಷ ಲಭಿಸುತ್ತದೆ.

ವಾಸ್ತು ‌ ಚಾಕು ಮತ್ತು ಕತ್ತರಿ - ಹರಿತವಾದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.

ಆರೋಗ್ಯ / ಜೀವನಕ್ಕೆ ಸಲಹೆಗಳು : ‌ ಅರಿಶಿನದ ಕೊಂಬನ್ನು ನೀರಿನಲ್ಲಿ ಪುಡಿ ಮಾಡಿ ಮೊಡವೆಗಳಿಗೆ ಹಚ್ಚಿದರೆ, ಮೊಡವೆಗಳು ನಿವಾರಣೆಯಾಗುತ್ತವೆ.

ಚಾಣಕ್ಯ ನೀತಿಸೂತ್ರಗಳು :  ಸಂತೋಷದ ಸಮಯದಲ್ಲಿ ಯಾರಿಗೂ ಅವರ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ. ಅದೇ ರೀತಿ ವ್ಯಕ್ತಿಯ ದೇಹ ಅವನ ಆಹಾರದ ಸಂಜ್ಞೆಯಂತಿರುತ್ತದೆ. ಅವನ ಶರೀರವೇ ಅವನ ಆಹಾರ ಅಭ್ಯಾಸಗಳನ್ನು ಹೇಳಿತ್ತಿರುತ್ತದೆ.

ಶುಭಮಸ್ತು...ಶುಭದಿನ ‌ ‌ ‌
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
*ನಕ್ಷತ್

Follow Us:
Download App:
  • android
  • ios