ಇಂದಿನ ಪಂಚಾಂಗ
ಇಂದಿನ ಪಂಚಾಂಗದ ವಿಶೇಷತೆಗಳೇನು..? ಏನಿದೆ ಇಂದಿನ ಪಂಚಾಂಗದ ಪ್ರಕಾರ ಯಾವ ಗಳಿಗೆ ಶುಭ, ಯಾವುದು ಅಶುಭ
ದಿನಾಂಕ : 11/06/2018 ವಾರ : ಸೋಮ ವಾರ ಶ್ರೀ ವಿಳಂಬಿ ನಾಮ : ಸಂವತ್ಸರೇ ಉತ್ತರಾಯಣ : ಆಯನೇ ಗ್ರೀಷ್ಮ ಋತು
ಅಧಿಕ ಜ್ಯೇಷ್ಠ ಮಾಸೇ ಕೃಷ್ಣ : ಪಕ್ಷೇ ದ್ವಾದಶ್ಯಾಂ: ತಿಥೌ (06-51 am ರವರೆಗೆ) ಉಪರಿ ತ್ರಯೋದಶ್ಯಾಂ (ಮಾ.ಬೆ. 05-24 am ರವರೆಗೆ) ಇಂದು ವಾಸರೇ: ವಾಸರಸ್ತು ಭರಣಿ ನಕ್ಷತ್ರೇ (06-57 pm ರವರೆಗೆ) ಅತಿಗಂಡ ಯೋಗೇ (04-01 pm ರವರೆಗೆ) ತೈತುಲ : ಕರಣೇ (10-03 am ರವರೆಗೆ) ಸೂರ್ಯ ರಾಶಿ : ವೃಷಭ* ಚಂದ್ರ ರಾಶಿ : *ಮೇಷ
ಬೆಂಗಳೂರಿಗೆ ಅಗ್ನಿಹೋತ್ರ ಸಮಯಕ್ಕನುಸಾರವಾಗಿ ಸೂರ್ಯೋದಯ - 05-57 am
ಸೂರ್ಯಾಸ್ತ - 06-42 pm
ದಿನದ ವಿಶೇಷ - ಸೋಮ ಪ್ರದೋಷ
ಅಶುಭ ಕಾಲಗಳು
* ರಾಹುಕಾಲ 07-30 am ಇಂದ 09-08 am *ಗುಳಿಕಕಾಲ
01-56 pm ಇಂದ 03-32 pm
*ಯಮಗಂಡಕಾಲ
10-43 am ಇಂದ 12-19 pm
ಅಮೃತ ಕಾಲ : 04-20 pm ರಿಂದ 05-59 pm ರವರೆಗೆ
ಮರುದಿನದ ವಿಶೇಷ : ಸೋಮ ಪ್ರದೋಷ
ದೇವರ ದೀಪ ದೀಪದ ಬತ್ತಿ : ಹೊಸ ಬಟ್ಟೆಯ ಅಂಚನ್ನು ಕತ್ತರಿಸಿ ಅದನ್ನು ಅರಿಶಿನದ ನೀರಿನಲ್ಲಿ ಅದ್ದಿ ಒಣಗಿಸಿ ಆನಂತರ ಅದನ್ನೇ ಬತ್ತಿಯನ್ನಾಗಿ ಮಾಡಿ ದೀಪವನ್ನು ಹಚ್ಚಿದರೆ, ದೇವಿಯ ಕೃಪಾ ಕಟಾಕ್ಷ ಲಭಿಸುತ್ತದೆ.
ವಾಸ್ತು ಚಾಕು ಮತ್ತು ಕತ್ತರಿ - ಹರಿತವಾದ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಟ್ಟುಕೊಳ್ಳಬಾರದು.
ಆರೋಗ್ಯ / ಜೀವನಕ್ಕೆ ಸಲಹೆಗಳು : ಅರಿಶಿನದ ಕೊಂಬನ್ನು ನೀರಿನಲ್ಲಿ ಪುಡಿ ಮಾಡಿ ಮೊಡವೆಗಳಿಗೆ ಹಚ್ಚಿದರೆ, ಮೊಡವೆಗಳು ನಿವಾರಣೆಯಾಗುತ್ತವೆ.
ಚಾಣಕ್ಯ ನೀತಿಸೂತ್ರಗಳು : ಸಂತೋಷದ ಸಮಯದಲ್ಲಿ ಯಾರಿಗೂ ಅವರ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ಕಷ್ಟ. ಅದೇ ರೀತಿ ವ್ಯಕ್ತಿಯ ದೇಹ ಅವನ ಆಹಾರದ ಸಂಜ್ಞೆಯಂತಿರುತ್ತದೆ. ಅವನ ಶರೀರವೇ ಅವನ ಆಹಾರ ಅಭ್ಯಾಸಗಳನ್ನು ಹೇಳಿತ್ತಿರುತ್ತದೆ.
ಶುಭಮಸ್ತು...ಶುಭದಿನ
ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
*ನಕ್ಷತ್