ಈ ರಾಶಿಗೆ ಇಂದು ಪ್ರಗತಿಯೊಂದಿಗೆ ಶುಭದಾಯಕ
ಈ ರಾಶಿಗೆ ಇಂದು ಪ್ರಗತಿಯೊಂದಿಗೆ ಶುಭದಾಯಕ
ಈ ರಾಶಿಗೆ ಇಂದು ಪ್ರಗತಿಯೊಂದಿಗೆ ಶುಭದಾಯಕ
ಮೇಷ : ಕುಟುಂಬದವರೊಂದಿಗೆ ಕ್ಷೇತ್ರ ದರ್ಶನ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಓದಿನಲ್ಲಿ ಪ್ರಗತಿ, ವ್ಯಾಪಾರದಲ್ಲಿ ಪೈಪೋಟಿ, ಶತ್ರುಗಳಿಂದ ಅಪಾಯ, ಕಾಗದ ಪತ್ರಗಳು ಕಾಣೆಯಾಗುತ್ತವೆ.
ದೋಷಪರಿಹಾರ : ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ
ವೃಷಭ : ನ್ಯಾಯಾಲಯದ ತೀರ್ಪಿಗೆ ತಿರುಗಾಟ, ನರ ದೌರ್ಬಲ್ಯ, ವಾತ ಬಾಧೆ, ಕ್ಷೇತ್ರ ದರ್ಶನ ಭಾಗ್ಯ, ಸಮಾಜ ಸೇವಕರಿಗೆ ಗೌರವ, ವಿವಾಹ ಯೋಗ, ಭ್ರಾತೃ ಪ್ರೇಮ, ಕಾರ್ಯ ಲಾಭ, ಶುಭಾಶುಭ ಮಿಶ್ರಫಲ.
ದೋಷಪರಿಹಾರ : ಸ್ತ್ರೀಯರಿಗೆ ವಸ್ತ್ರ ದಾನ ಮಾಡಿ.
ಮಿಥುನ : ಹಳೆಯ ಸಾಲ ತೀರಲಿದೆ, ಪಾಲುದಾರಿಕೆ ವ್ಯವಹಾರ ಬೇಡ, ಕುಟುಂಬ ಕಲಹ, ಅನವಶ್ಯಕ ಖರ್ಚುಗಳು, ಮಿತ್ರರೇ ಶತ್ರುಗಳಾಗುವರು, ಪತಿ-ಪತ್ನಿಯರಲ್ಲಿ ಹೊಂದಾಣಿಕೆ ಅಸಾಧ್ಯ.
ದೋಷಪರಿಹಾರ : ಹರಿವಂಶ ಪಠಿಸಿ.
ಕಟಕ : ಅನ್ಯ ಜನರಿಂದ ಕಿರುಕುಳ, ಹೊಸ ಸಾಲ ಸಂಭವ, ಹಿರಿಯ ಅಧಿಕಾರಿಗಳಿಂದ ತೊಂದರೆ, ಸ್ತ್ರೀ ಮೂಲಕ ಧನ ಪ್ರಾಪ್ತಿ, ಸಾಧುಗಳು ರಾಜಕೀಯ ಪ್ರವೇಶ, ಕಲಾವಿದರಿಗೆ ಉತ್ತಮ ದಿನ, ಸಾಧುಗಳು ರಾಜಕೀಯ ಪ್ರವೇಶ.
ದೋಷಪರಿಹಾರ : ಶ್ರೀಸೂಕ್ತ ಪಠಿಸಿ
ಸಿಂಹ : ದುಡುಕಿನ ನಿರ್ಧಾರ, ವ್ಯವಹಾರದಲ್ಲಿ ಜಾಗ್ರತೆ ಇರಲಿ, ಸರ್ಕಾರದಿಂದ ಗೌರವ, ಬೆಲೆ ಬಾಳುವ ವಸ್ತು ಖರೀದಿ, ವಿದೇಶ ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ, ದಾಂಪತ್ಯದಲ್ಲಿ ವಿರಸ.
ದೋಷಪರಿಹಾರ : ಆದಿತ್ಯ ಹೃದಯ ಪಠಿಸಿ
ಕನ್ಯಾ : ಬೆಲೆ ಬಾಳುವ ವಸ್ತು ಖರೀದಿ, ವಿದೇಶ ಪ್ರಯಾಣ, ಪುಸ್ತಕ ವ್ಯಾಪಾರಿಗಳಿಗೆ ಶುಭ, ಪತಿ-ಪತ್ನಿಯರಲ್ಲಿ ಹೊಂದಾಣಿಕೆ, ಸಹೋದರರಲ್ಲಿ ಸಹಕಾರ, ದೇಹ ಬಾಧೆ ನಿವಾರಣೆ, ಅನುಕೂಲ ಪ್ರಾಪ್ತಿ.
ದೋಷ ಪರಿಹಾರ : ವಿಷ್ಣು ಸಹಸ್ರನಾಮ ಪಠಿಸಿ
ತುಲಾ : ಸನ್ಮಾನ ಸಮಾರಂಭ ನಡೆಯಲಿವೆ, ಔಷಧಿ ವ್ಯಾಪಾರಿಗಳಿಗೆ ಲಾಭ, ಅನ್ನದಾನ ಮಾಡಿ, ಧನಲಾಭ, ಮಾತಿನಿಂದ ಪ್ರಶಂಸೆ ಹಾಗೂ ಗೌರವ ಪ್ರಾಪ್ತಿ, ಕುಟುಂಬದವರಲ್ಲಿ ಸಹಕಾರ, ಉತ್ತಮ ದಿನ.
ದೋಷ ಪರಿಹಾರ : ಲಕ್ಷ್ಮಿ ಪ್ರಾರ್ಥನೆ ಮಾಡಿ
ವೃಶ್ಚಿಕ : ಕೈಗೊಳ್ಳುವ ನಿರ್ಧಾರದಲ್ಲಿ ಯಶಸ್ಸು, ಉದ್ಯೋಗದಲ್ಲಿ ಬದಲಾವಣೆ, ಸಂಬಳ ಹೆಚ್ಚಳ, ವ್ಯಾಪಾರ ಮನೋಭಾವ ಬದಲಾವಣೆ, ಗೆಳೆಯರಿಂದ ಸಹಕಾರ, ಬಾಂಧವ್ಯ ಭದ್ರವಾಗುತ್ತದೆ. ಶುಭದಿನ.
ದೋಷ ಪರಿಹಾರ : ಗುರು ಪ್ರಾರ್ಥನೆ ಮಾಡಿ
ಧನಸ್ಸು : ಮನೆಯಲ್ಲಿ ಅವಘಡ, ಮಾತಿನಿಂದ ಬೇಸರ, ತೀವ್ರ ಸಮಸ್ಯೆ, ಸಂಸಾರದ ಸಮಸ್ಯೆಗಳು ನಿವಾರಣೆ, ಮಾತಿನಿಂದ ಮನೋವ್ಯಥೆ, ಅನ್ಯರ ಮಾತು ಕೇಳಿ ಕೆಲಸ ಹಾಳು. ಎಚ್ಚರವಾಗಿರಬೇಕು.
ದೋಷ ಪರಿಹಾರ : ನವಗ್ರಹ ಪ್ರಾರ್ಥನೆ ಮಾಡಿ
ಮಕರ : ಕೋರ್ಟು ಕಚೇರಿಗಳಲ್ಲಿ ಜಯ, ವೈದ್ಯರಿಗೆ ಅಧಿಕ ಲಾಭ, ಆರಕ್ಷಕರಿಗೆ ನೆಮ್ಮದಿಯ ದಿನ, ಕುಟುಂಬದಲ್ಲಿ ಸಣ್ಣಪುಟ್ಟ ವಾಗ್ವಾದ, ಧರ್ಮಕಾರ್ಯಗಳಲ್ಲಿ ಆಸಕ್ತಿ, ಹಿರಿಯರ ಸಹಕಾರ, ಮನೋಬಲ ಹೆಚ್ಚಲಿದೆ.
ದೋಷ ಪರಿಹಾರ : ಶಿವ ಸಹಸ್ರನಾಮ ಪಠಿಸಿ
ಕುಂಭ : ಶರೀರದಲ್ಲಿ ಗಾಯ ಮಾಡಿಕೊಳ್ಳುವ ಸಾಧ್ಯತೆ, ಉದ್ಯೋಗದಲ್ಲಿ ಉತ್ತಮ ಸಹಕಾರ, ಉತ್ತಮ ವ್ಯವಹಾರ, ಬಾಂಧವ್ಯ ವೃದ್ಧಿ, ಪ್ರಶಂಸೆಯ ಮಾತುಗಳನ್ನ ಕೇಳುತ್ತೀರಿ. ಉತ್ತಮದಿನವಾಗಿರಲಿದೆ.
ದೋಷ ಪರಿಹಾರ : ಕುಜ ಪ್ರಾರ್ಥನೆ ಮಾಡಿ.
ಮೀನ : ಸ್ನೇಹಿತರಿಂದ ಲಾಭ, ಪ್ರತಿಭೆಗೆ ತಕ್ಕ ಪುಸ್ಕಾರ, ವ್ಯಾಪಾರದಲ್ಲಿ ಏರಿಳಿತ, ಕಾರ್ಮೀಕರಿಗೆ ಉತ್ತಮ ದಿನ, ಪಾಲುದಾರಿಕೆಯಲ್ಲಿ ಅಧಿಕ ಫಲ, ಹೊಸ ಯೋಜನೆ.
ದೋಷ ಪರಿಹಾರ : ಪುಸ್ತಕ ದಾನ ಮಾಡಿ.
ವಾಞ್ಮಯೀ.