ಈ ರಾಶಿಯವರು ದುಡುಕದೇ ಇದ್ದರೆ ಒಳಿತು
ಯಾವ ರಾಶಿಗೆ ಯಾವ ಫಲ, ತಿಳಿಯಿರಿ ಇಂದಿನ ದಿನ ಭವಿಷ್ಯದ ಮೂಲಕ
ಮೇಷ : ನಿಮ್ಮದಲ್ಲದ ವಸ್ತುವಿಹೆ ಹೆಚ್ಚು ಹಾತೊರೆಯುವುದು ಬೇಡ. ಮನಸ್ಸಿಟ್ಟು ಮಾಡಿದ ಕೆಲಸದಲ್ಲಿ ಯಶ
ವೃಷಭ : ದಿಕ್ಕು ತಪ್ಪಿದವರ ಹಾಗೆ ಸುತ್ತಾಡಲಿದ್ದೀರಿ. ಕ್ಷಮಾಗುಣ ಅಧಿಕವಾಗಲಿದೆ. ಭಾವನಾತ್ಮಕವಾಗಿ ಬಂಧಿಯಾಗಲಿದ್ದೀರಿ.
ಮಿಥುನ : ಅತಿ ಬುದ್ದಿವಂತರಿಂದ ಸಾಧ್ಯವಾದಷ್ಟು ದೂರು ಇದ್ದರೆ ಒಳಿತು. ಸ್ನೇಹಿತರ ಮನೆ ಶುಭ ಸಮಾರಂಭದಲ್ಲಿ ಭಾಗಿಯಾಗಲಿದ್ದೀರಿ.
ಕಟಕ : ತಂದೆಯ ಆರೋಗ್ಯದ ಬಗೆಗಿಗಿನ ಚಿಂತೆಗೆ ಪರಿಹಾರ ದೊರೆಯಲಿದೆ. ನಾನೇ ಎಲ್ಲಾ ಎನ್ನುವ ಅಹಂ ಬೇಡ
ಸಿಂಹ : ದಿನ ಪೂರ್ತಿ ಆರಾಮನವಾಗಿ ಕಳೆಯಲಿದ್ದೀರಿ. ಇಂದಿನ ವಿಶ್ರಾಂತಿಯಿಂದ ನಾಳೆಯ ಉತ್ಸಾಹ ಹೆಚ್ಚಾಗಲಿದೆ
ಕನ್ಯಾ : ಕೆಟ್ಟ ಸ್ನೇಹಿತರು ನಿಮ್ಮ ಸಹಾಯ ಬಯಸಿ ಹತ್ತಿರವಾಗಲಿದ್ದಾರೆ. ಎಚ್ಚರಿಕೆ ಅಗತ್ಯ. ಮನೆಯ ಖರ್ಚು ಹೊರೆಯಾಗಲಿದೆ.
ತುಲಾ : ಹೊಸ ವ್ಯಕ್ತಿಗಳು ನಿಮ್ಮ ಸಹಾಯ ಕೋರಿ ನಿಮ್ಮಲ್ಲಿಗೆ ಬರಲಿದ್ದಾರೆ. ನಾಳೆಗಳ ಕೆಲಸವನ್ನು ಇಂದೇ ಮಾಡಿ ಮುಗಿಸುವುದು ಒಳಿತು.
ವೃಶ್ಚಿಕ : ಆತ್ಮೀಯರೇ ಆದರೂ ಯಾರನ್ನು ನಂಬದಿರಿ. ಹೆಚ್ಚು ಲವಲವಿಕೆಯಿಂದ ಕೆಲಸ ಮಾಡಲಿದ್ದೀರಿ. ನಿಮ್ಮ ಮಾತಿಗೆ ಬೆಲೆ ಸಿಗಲಿದೆ.
ಧನಸ್ಸು : ಆತ್ಮೀಯರ ಮಧ್ಯೇ ಧ್ವೇಷ ಹುಟ್ಟುವ ಹಾಗೇ ಮಾಡುವುದು ಸರಿಯಲ್ಲ. ಸಾಮರಸ್ಯವನ್ನು ಹೆಚ್ಚಿಸಿ, ಯೋಚಿಸಿ ನಿರ್ಧಾರ ಕೈಗೊಳ್ಳಿ
ಮಕರ : ನಿಮ್ಮ ತಪ್ಪುಗಳನ್ನು ತೋರಿಸುವ ಗುರುವಿನ ಪರಿಚಯವಾಗಲಿದೆ. ಕಣ್ಣಿನ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳಿ
ಕುಂಭ : ಮನೆ ಮದ್ದಿನಿಂದ ಆರೋಗ್ಯ ಸರಿಯಾಗಲಿದೆ. ದೇವಾಲಯಗಳಿಗೆ ಹೋಗುವ ಆಲೋಚನೆ ಮಾಡಿಕೊಳ್ಳಿದ್ದೀರಿ
ಮೀನ : ಮತ್ತೊಬ್ಬರಿಗೆ ಸಹಾಯ ಮಾಡಲು ಸಾಧ್ಯವಾದರೆ ಮಾಡಿ. ಇಲ್ಲವಾದರೆ ಸುನ್ನಬೆ ಇರಿ.