Asianet Suvarna News Asianet Suvarna News

ಈ ರಾಶಿಗಿಂದು ಕಾದಿದೆ ಉತ್ತಮ ಲಾಭ

ಇಂದಿನ ನಿಮ್ಮ ರಾಶಿ ಫಲದಲ್ಲಿ ಏನಿದೆ.?ಯಾರಿಗೆ ಲಾಭ? ಯಾರಿಗೆ ನಷ್ಟ?

Daily Bhavishya 11 March 2019
Author
Bengaluru, First Published Mar 11, 2019, 7:08 AM IST

 

ಮೇಷ
ಸ್ವಾಭಿಮಾನಕ್ಕೆ ಧಕ್ಕೆಯಾಗುವ ಕಡೆಯಲ್ಲಿ
ಹೆಚ್ಚು ಸಮಯ ನಿಲ್ಲದಿರಿ. ಗೆಳೆಯರಿಗೆ
ಸಹಾಯ ಮಾಡಬೇಕಾದ ಸಂದರ್ಭ ಬರಲಿದೆ

ವೃಷಭ
ಮನೆ ಮತ್ತು ಮನವನ್ನು ಶುಚಿಯಾಗಿ
ಇಟ್ಟುಕೊಳ್ಳಿ. ಇದರಿಂದ ಮನಶಾಂತಿ
ಹೆಚ್ಚಾಗುತ್ತದೆ. ಸ್ವಚ್ಛತೆಯೇ ದೇವರು.

ಮಿಥುನ
ಧಾರ್ಮಿಕ ವಿಚಾರಗಳಲ್ಲಿ ಆಸಕ್ತಿ ಹೆಚ್ಚಾಗಲಿದೆ.
ಸಂದರ್ಭಕ್ಕೆ ತಕ್ಕಂತೆ ನಡೆದುಕೊಳ್ಳಿದ್ದೀರಿ.
ದೂರದ ಪ್ರಯಾಣ ಸಾಧ್ಯವಾಗಲಿದೆ.

ಕಟಕ
ಮತ್ತೊಬ್ಬರ ಆತುರಕ್ಕೆ ನೀವು ಸಂಕಷ್ಟಕ್ಕೆ
ಸಿಲುಕಲಿದ್ದೀರಿ. ನಮ್ಮ ಪಾಲಿಗೆ ಬಂದ
ಕೆಲಸವನ್ನು ನಾವೇ ಮಾಡಿ ತೀರಬೇಕು.

ಸಿಂಹ
ಫಲವತ್ತಾದ ಭೂಮಿಯಲ್ಲಿ ಒಳ್ಳೆಯ ಬೆಳೆ
ಬರುವಂತೆ ನಿಮ್ಮಲ್ಲಿರುವ ಒಳ್ಳೆಯ ಗುಣವನ್ನು
ಬಳಸಿಕೊಂಡರೆ ಒಳ್ಳೆಯ ಲಾಭ ಬರಲಿದೆ.

ಕನ್ಯಾ
ಹೊಸ ವ್ಯಕ್ತಿಗಳ ಪರಿಚಯದ ವೇಳೆ ಅಗತ್ಯ
ಎಚ್ಚರಿಕೆ ಇರಲಿ. ಹಿರಿಯರಿಂದ ಒಳ್ಳೆಯ
ಮಾರ್ಗದರ್ಶನ ದೊರೆಯಲಿದೆ. ಶುಭ ಫಲ.

ತುಲಾ 
ಉದ್ದಿಮೆಯ ಬಗ್ಗೆ ಮಾತುಕತೆಗಳು
ಶುರುವಾಗಲಿವೆ. ಕೊನೆಯ ಗಳಿಗೆಯಲ್ಲಿ
ಆತುರ ಮಾಡುವುದು ಬೇಡ. ಶುಭವಾಗಲಿದೆ.

ವೃಶ್ಚಿಕ
ಬೆಲೆ ಬಾಳುವ ವಸ್ತುಗಳ ಬಗ್ಗೆ ಸೂಕ್ತ ರಕ್ಷಣೆ
ಮಾಡಿಕೊಳ್ಳುವಿರಿ. ಧನಾಗಮನವಾಗಲಿದೆ.
ದುಷ್ಟರಿಂದ ದೂರ ಇರುವುದು ಒಳ್ಳೆಯದ್ದು. 

ಧನುಸ್ಸು
ಮಕ್ಕಳ ಆರೋಗ್ಯದಲ್ಲಿ ಚೇತರಿಕೆ
ಕಂಡುಬರಲಿದೆ. ಬಂಧುಗಳ ಜೊತೆಗೆ ಸಣ್ಣ
ಮನಸ್ಥಾಪ, ಜೀವನ ಕ್ರಮದಲ್ಲಿ ವ್ಯತ್ಯಯ.

ಮಕರ
ಸ್ಥಳೀಯ ಮಟ್ಟದಲ್ಲಿ ನಿಮ್ಮ ಗೌರವ ಹೆಚ್ಚಾಗ
ಲಿದೆ. ಮನೆಯಲ್ಲಿ ನಡೆಯುವ ಶುಭ ಸಮಾ
ರಂಭಗಳಿಗೆ ಪೂರ್ವ ತಯಾರಿ ಮುಗಿಯಲಿದೆ.

ಕುಂಭ
ನಿಮ್ಮ ಕೆಲಸದಲ್ಲಿಯೇ ದೇವರನ್ನು ಕಾಣು
ವುದನ್ನು ಕಲಿಯಿರಿ. ಅಂತರಂಗದ
ಶುದ್ಧಿಯಿಂದ ಅವಕಾಶಗಳು ಹೆಚ್ಚಾಗಲಿವೆ.

ಮೀನ 
ಹಳೆಯ ಸ್ನೇಹಿತರನ್ನೆಲ್ಲಾ ಒಟ್ಟಾಗಿ
ಭೇಟಿಯಾಗಲಿದ್ದೀರಿ. ಇಂದು ಮತ್ತು ನಾಳೆ
ಇಡೀ ದಿನ ಸಂತೋಷದಿಂದ ಕಳೆಯುವಿರಿ.

Follow Us:
Download App:
  • android
  • ios