LIVE NOW
Published : Dec 28, 2025, 06:56 AM ISTUpdated : Dec 28, 2025, 09:50 PM IST

Karnataka News Live: ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿ ಯತ್ನಾಳ್ ತಿರುಗೇಟು

ಸಾರಾಂಶ

ಬೆಳಗಾವಿ: ರಾಜ್ಯದಲ್ಲಿ ಉದ್ಭವಿಸಿರುವ ಸಿಎಂ ಕುರ್ಚಿ ಗೊಂದಲದ ನಡುವೆಯೇ ಕೋಡಿಮಠ ಸಂಸ್ಥಾನದ ಡಾ। ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅಚ್ಚರಿಯ ಭವಿಷ್ಯ ನುಡಿದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ಬಿಟ್ಟು ಕೊಟ್ಟರೆ ಮಾತ್ರ ಬೇರೆಯವರಿಗೆ ಅವಕಾಶವಿದೆ ಎಂದಿದ್ದಾರೆ. ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲುಮತ ಸಮಾಜದಿಂದ ಅಧಿಕಾರ ಕಿತ್ತುಕೊಳ್ಳುವುದು ಕಷ್ಟ. ಅವರಾಗಿಯೇ ಬಿಟ್ಟರೆ ಮಾತ್ರ ಬೇರೆಯವರಿಗೆ ಅಧಿಕಾರ ಸಿಗುತ್ತದೆ. ಸಿದ್ದರಾಮಯ್ಯನವರು ಅಧಿಕಾರ ಬಿಟ್ಟುಕೊಟ್ಟರೆ ಮಾತ್ರ ಡಿ.ಕೆ.ಶಿವಕುಮಾರ ಅವರಿಗೆ ಅಧಿಕಾರ ಸಿಗುತ್ತದೆ. ಇಲ್ಲದಿದ್ದರೆ ಇಲ್ಲ ಎಂದರು.

ಜ್ಯೋತಿಷ್ಯ ಭವಿಷ್ಯದಲ್ಲಿ ಒಂದು ಸಂಕ್ರಾಂತಿ ಫಲ, ಮತ್ತೊಂದು ಯುಗಾದಿ ಫಲ ಇರುತ್ತದೆ. ಸಂಕ್ರಾಂತಿ ಫಲದಲ್ಲಿ ಸೂರ್ಯ ಉತ್ತರಾಯಣದ ಕಡೆ ಹೋಗುತ್ತಾನೆ. ಇದು ವಿಶೇಷವಾಗಿ ರಾಜರು, ಮಹಾರಾಜರು, ವ್ಯಾಪಾರಸ್ಥರಿಗೆ, ದುಡಿಮೆದಾರರಿಗೆ ಬರುತ್ತದೆ. 14ರ ನಂತರ ಸಂಕ್ರಾಂತಿ ಕಳೆದ ಮೇಲೆ ಈ ಭವಿಷ್ಯ ಹೇಳಬಹುದು ಎಂದು ಹೇಳಿದರು.

09:50 PM (IST) Dec 28

ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿ ಯತ್ನಾಳ್ ತಿರುಗೇಟು

ಆ ಲುಪುಟ ಹಿಂದೂ ಅದಾನೋ ಇಲ್ವೋ? ಪರಮೇಶ್ವರಾನಂದ ಸ್ವಾಮೀಜಿ ಯತ್ನಾಳ್ ತಿರುಗೇಟು ನೀಡಿದ್ದಾರೆ. ಆತ ಮಾಡೋದು ನೋಡಿದ್ರೆ ಮುಸ್ಲಿಂ ಮತಾಂಧ ಇರಬೇಕು, ಸುನ್ನಿ ಏನೋ ಮಾಡಿದ್ದಾನೋ ಏನೋ ಎಂದು ಚೆಕ್ ಮಾಡಿದರೆ ಗೊತ್ತಾಗುತ್ತೆ ಎಂದಿದ್ದಾರೆ.

 

Read Full Story

09:29 PM (IST) Dec 28

ಕರಾವಳಿಗೆ ಡಿಕೆಶಿ ಮೆಗಾ ಪ್ಲಾನ್ - 300 ಕಿ.ಮೀ ವ್ಯಾಪ್ತಿಯಲ್ಲಿ 'ನ್ಯೂ ಟೂರಿಸಂ ಪಾಲಿಸಿ' ಘೋಷಣೆ!

ಕಾರವಾರದ ಕರಾವಳಿ ಉತ್ಸವದಲ್ಲಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು 300 ಕಿ.ಮೀ ಕರಾವಳಿ ತೀರಕ್ಕೆ 'ಮೆಗಾ ಟೂರಿಸಂ' ಯೋಜನೆ ಘೋಷಿಸಿದ್ದಾರೆ. ಅರಣ್ಯ ಅತಿಕ್ರಮಣದಾರರಿಗೆ ರಕ್ಷಣೆ, ಸೂಪರ್ ಸ್ಪೆಷಲಿಟಿ ಆಸ್ಪತ್ರೆ ನಿರ್ಮಾಣ ಮತ್ತು ಶರಾವತಿ ಯೋಜನೆ ಹಲವು ಮಹತ್ವದ ನಿರ್ಧಾರಗಳನ್ನು ಪ್ರಕಟಿಸಿದ್ದಾರೆ.

Read Full Story

08:59 PM (IST) Dec 28

Tadasana Yoga - ದಿನವಿಡೀ ಆಕ್ಟಿವ್ ಆಗಿರಲು ತಾಡಾಸನ ಯೋಗದ 5 ಅದ್ಭುತ ಪ್ರಯೋಜನಗಳು ತಪ್ಪದೇ ತಿಳ್ಕೊಳ್ಳಿ!

Tadasana Yoga Pose Benefits for Health: ತಾಡಾಸನ ಯೋಗದ ಪ್ರಯೋಜನಗಳು: ಸರಿಯಾಗಿ ನಿಲ್ಲುವುದು ಕೂಡ ಒಂದು ಚಿಕಿತ್ಸೆಯಾಗಬಹುದು ಎಂಬುದನ್ನು ತಾಡಾಸನ ಕಲಿಸುತ್ತದೆ. ಇದನ್ನು ನೀವು ದೈನಂದಿನ ಅಭ್ಯಾಸ ಮಾಡಿಕೊಂಡರೆ, ದೇಹವು ಎತ್ತರವಾಗುವುದಲ್ಲದೆ, ಈ ಅದ್ಭುತ ಪ್ರಯೋಜನಗಳನ್ನು ಸಹ ನೀಡುತ್ತದೆ. 

Read Full Story

08:12 PM (IST) Dec 28

Bigg Boss ಮನೆಯಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕುತೂಹಲದ ಪೋಸ್ಟ್​ ಹಾಕಿದ ಸೂರಜ್​ ಸಿಂಗ್​

ವೈಲ್ಡ್​ ಕಾರ್ಡ್​ ಮೂಲಕ ಬಿಗ್​ಬಾಸ್​ ಮನೆಗೆ ಬಂದಿದ್ದ ಸೂರಜ್​ ಸಿಂಗ್​ ಎಲಿಮಿನೇಟ್​ ಆಗಿದ್ದಾರೆ. 'ಬಿಗ್​ಬಾಸ್​ ಕ್ರಷ್' ಎಂದೇ ಖ್ಯಾತರಾಗಿದ್ದ ಅವರ ಅನಿರೀಕ್ಷಿತ ನಿರ್ಗಮನ ಅಭಿಮಾನಿಗಳಲ್ಲಿ ಬೇಸರ ಮೂಡಿಸಿದ್ದು, ಮನೆಯಿಂದ ಹೊರಬಂದ ನಂತರ ಇನ್​ಸ್ಟಾಗ್ರಾಮ್​ನಲ್ಲಿ ಬೆಂಬಲಿಗರಿಗೆ ಧನ್ಯವಾದ ತಿಳಿಸಿದ್ದಾರೆ.
Read Full Story

07:58 PM (IST) Dec 28

ಮುಂಡಗೋಡದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು-ದಲಾಯಿ ಲಾಮಾ ಭೇಟಿ - ವಿಶ್ವಶಾಂತಿಯ ಮಂತ್ರ ಪಠಿಸಿದ ಬೌದ್ಧ ಗುರು!

ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಉತ್ತರ ಕನ್ನಡದ ಮುಂಡಗೋಡ ಟಿಬೆಟಿಯನ್ ಕ್ಯಾಂಪ್‌ಗೆ ಭೇಟಿ ನೀಡಿ, ಬೌದ್ಧ ಧರ್ಮಗುರು ದಲಾಯಿ ಲಾಮಾ ಅವರ ಆಶೀರ್ವಾದ ಪಡೆದರು. ದಲಾಯಿ ಲಾಮಾ ಅವರ 90ನೇ ಜನ್ಮದಿನದ ಅಂಗವಾಗಿ ಆಯೋಜಿಸಲಾಗಿದ್ದ 'ಪಂಡಿತರ ಸಮಾವೇಶ'ವನ್ನು ಉದ್ಘಾಟಿಸಿದರು. 

Read Full Story

07:42 PM (IST) Dec 28

ಕೋಳಿಗಳಲ್ಲಿ ಹಕ್ಕಿ ಜ್ವರ ಆತಂಕ; ಹೋಟೆಲ್‌ಗಳಲ್ಲಿ ಗ್ರಾಹಕರಿಗೆ ಚಿಕನ್ ಊಟಕ್ಕೆ FSSAI ನಿಷೇಧ!

ಹೋಟೆಲ್‌ಗಳಲ್ಲಿ ಕೋಳಿ ಖಾದ್ಯಗಳನ್ನು ನೀಡುವುದನ್ನು ತಡೆಯಲಾಗಿದೆ. ಊಟಕ್ಕೆ ಬಂದವರನ್ನು ಅಧಿಕಾರಿಗಳು ಹೊರಗೆ ಕಳುಹಿಸಿದ್ದಾರೆ ಎಂದು ಹೋಟೆಲ್ ಮಾಲೀಕರು ದೂರುತ್ತಿದ್ದಾರೆ. ಇದರ ವಿರುದ್ಧ ಹೋಟೆಲ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ.

Read Full Story

07:33 PM (IST) Dec 28

ದೇವಸ್ಥಾನಗಳಲ್ಲಿ ಸರ ಎಗರಿಸುತ್ತಿದ್ದ ತಮಿಳುನಾಡಿನ 'ಕಳ್ಳಿಯರ ಗ್ಯಾಂಗ್' ಅರೆಸ್ಟ್, ಸಿಕ್ಕಿಬಿದ್ದಿದ್ದು ಹೇಗೆ?

ಉಡುಪಿಯ ಹೆಜಮಾಡಿ ದೇವಸ್ಥಾನದಲ್ಲಿ ವೃದ್ಧೆಯ ಸರ ಕದ್ದಿದ್ದ ತಮಿಳುನಾಡು ಮೂಲದ ಮೂವರು ಮಹಿಳೆಯರ ಗ್ಯಾಂಗ್, ಪುತ್ತೂರಿನಲ್ಲಿ ಮತ್ತೊಂದು ಕಳ್ಳತನಕ್ಕೆ ಯತ್ನಿಸುವಾಗ ಸಾರ್ವಜನಿಕರಿಗೆ ಸಿಕ್ಕಿಬಿದ್ದಿದೆ. ವೈರಲ್ ಆದ ಸಿಸಿಟಿವಿ ದೃಶ್ಯಗಳಿಂದ ಕಳ್ಳಿಯರನ್ನು ಗುರುತಿಸಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

Read Full Story

07:24 PM (IST) Dec 28

₹16 ಸಾವಿರ ಬೆಲೆಗೆ 8000mAh ಬ್ಯಾಟರಿ ಫೋನ್! ಸ್ಮಾರ್ಟ್‌ಫೋನ್ ಲೋಕದಲ್ಲಿ ಟೆಕ್ನೋ ಪೋವಾ ಕರ್ವ್-2 5G ಸಂಚಲನ

ಟೆಕ್ನೋ ಪೋವಾ ಕರ್ವ್ 2 5G ಯ ಡಿಸೈನ್ ರೆಂಡರ್‌ಗಳು ಮತ್ತು ಪ್ರಮುಖ ಫೀಚರ್‌ಗಳು ಲೀಕ್ ಆಗಿವೆ. 8000mAh ದೈತ್ಯ ಬ್ಯಾಟರಿ ಮತ್ತು 144Hz ರಿಫ್ರೆಶ್ ರೇಟ್ ಡಿಸ್‌ಪ್ಲೇ ಈ ಫೋನಿನ ಪ್ರಮುಖ ಆಕರ್ಷಣೆಗಳಾಗಿವೆ.

 

Read Full Story

07:01 PM (IST) Dec 28

ಚಿತ್ರದುರ್ಗ ಬಸ್ ದುರಂತ; DNA ಪರೀಕ್ಷೆ ಬಳಿಕ ನವ್ಯಾ, ಮಾನಸಾಳ ಸುಟ್ಟು ಕರಕಲಾದ ದೇಹಗಳ ಹಸ್ತಾಂತರ!

ಚಿತ್ರದುರ್ಗ ಬಳಿಯ ಖಾಸಗಿ ಬಸ್ ದುರಂತದಲ್ಲಿ ಮೃತಪಟ್ಟಿದ್ದ ಚನ್ನರಾಯಪಟ್ಟಣ ಮೂಲದ ಇಬ್ಬರು ಯುವತಿಯರ ಮೃತದೇಹಗಳನ್ನು DNA ಪರೀಕ್ಷೆ ನಂತರ ಪೋಷಕರಿಗೆ ಹಸ್ತಾಂತರಿಸಲಾಗಿದೆ. ಮತ್ತೊಂದೆಡೆ, ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರದಿಂದ ಯಾವುದೇ ನೆರವು ಸಿಗದ ಕಾರಣ ಸಂತ್ರಸ್ತರ ಕುಟುಂಬಗಳು ಆಕ್ರೋಶ ವ್ಯಕ್ತಪಡಿಸಿವೆ.

Read Full Story

06:57 PM (IST) Dec 28

ಸಿಎಂ ಕುರ್ಚಿ ಬಗ್ಗೆ ಕೋಡಿ ಶ್ರೀಗಳ ಸ್ಫೋಟಕ ಭವಿಷ್ಯ; ಡಿಸೆಂಬರ್ ಬಳಿಕ ಭೀಕರ ಸಾವು-ನೋವು?

ಕೋಡಿಮಠದ ಶ್ರೀಗಳು ಹಾವೇರಿಯಲ್ಲಿ ಮತ್ತೊಂದು ಆತಂಕಕಾರಿ ಭವಿಷ್ಯ ನುಡಿದಿದ್ದು, ಬಜೆಟ್ ನಂತರ ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಏಳುವ ಸೂಚನೆ ನೀಡಿದ್ದಾರೆ. ಇಬ್ಬರು ಪ್ರಭಾವಿ ನಾಯಕರ ಅಂತ್ಯದ ಮುನ್ಸೂಚನೆ ಹಾಗೂ ಯುಗಾದಿ ನಂತರ ಸಾವು-ನೋವು ಹೆಚ್ಚಾಗುವ ಎಚ್ಚರಿಕೆಯನ್ನೂ ನೀಡಿದ್ದಾರೆ.
Read Full Story

06:15 PM (IST) Dec 28

ಮೈಸೂರಲ್ಲಿ ಹೆಚ್ಚಾಯ್ತು ಕ್ರಿಮಿನಲ್‌ಗಳ ಉಪಟಳ - ಹಾಡಹಗಲೇ ಗನ್‌ ತೋರಿಸಿ 4 ಕೆಜಿ ಚಿನ್ನ ಲೂಟಿ!

ಮೈಸೂರಿನ ಹುಣಸೂರು ಪಟ್ಟಣದಲ್ಲಿ, ಹಾಡಹಗಲೇ 5 ಜನರ ಮುಸುಕುಧಾರಿ ಗ್ಯಾಂಗ್ ಗನ್ ತೋರಿಸಿ 'ಸ್ಕೈಗೋಲ್ಡ್ ಅಂಡ್ ಡೈಮಂಡ್ಸ್' ಶೋರೂಂನಿಂದ ಕೋಟ್ಯಾಂತರ ಮೌಲ್ಯದ ಚಿನ್ನಾಭರಣಗಳನ್ನು ಲೂಟಿ ಮಾಡಿದೆ. ಸುಮಾರು 4 ಕೆಜಿ ಚಿನ್ನ ಲೂಟಿ ಮಾಡಲಾಗಿದೆ.  ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ.

Read Full Story

06:10 PM (IST) Dec 28

ಜಲಮಂಡಳಿ ನೀರಿನ ಬಿಲ್ ಬಾಕಿದಾರರಿಗೆ 'ಬಂಪರ್ ಆಫರ್' - ಅಸಲು ಪಾವತಿಸಿದರೆ ಶೇ.100 ರಷ್ಟು ಬಡ್ಡಿ ಮನ್ನಾ!

ಬೆಂಗಳೂರು ಜಲಮಂಡಳಿಯು ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ 'ಒನ್ ಟೈಮ್ ಸೆಟಲ್‌ಮೆಂಟ್' (OTS) ಯೋಜನೆ ಜಾರಿಗೆ ತಂದಿದೆ. ಈ ಯೋಜನೆಯಡಿ, ಅಸಲು ಮೊತ್ತವನ್ನು ಒಂದೇ ಬಾರಿಗೆ ಪಾವತಿಸಿದರೆ ಬಡ್ಡಿ ಮತ್ತು ದಂಡದ ಮೊತ್ತವನ್ನು ಸಂಪೂರ್ಣವಾಗಿ ಮನ್ನಾ ಮಾಡಲಾಗುತ್ತದೆ.

Read Full Story

05:57 PM (IST) Dec 28

ಮೃತಪಟ್ಟ ಅಜ್ಜಿಯನ್ನೂ ಬಿಡದ Bigg Boss ಗಿಲ್ಲಿ ನಟ - ಶ್ರದ್ಧಾಂಜಲಿ ಬ್ಯಾನರ್​ನಲ್ಲಿ ನಟಿಯ ಕಣ್ಣು-ಬಾಯಿ!

ಬಿಗ್​ಬಾಸ್​ ಸ್ಪರ್ಧಿ ಗಿಲ್ಲಿ ನಟ, ತಮ್ಮ ತರ್ಲೆಗೆ ಹೆಸರುವಾಸಿ. ತಮ್ಮ ಮೃತ ಅಜ್ಜಿಯ ಶ್ರದ್ಧಾಂಜಲಿ ಬ್ಯಾನರ್​ಗೆ ಬಾಲಿವುಡ್ ನಟಿ ಮತ್ತು ತೆಲುಗು ಹೀರೋಯಿನ್​ರ ಕಣ್ಣು, ತುಟಿಗಳನ್ನು ಸೇರಿಸಿ, ತಮ್ಮ ಕುಟುಂಬದವರಿಗೆ ಶಾಕ್ ನೀಡಿದ ಘಟನೆಯನ್ನು ಅವರು ಬಿಗ್​ಬಾಸ್​ ಮನೆಯಲ್ಲಿ ಹಂಚಿಕೊಂಡಿದ್ದಾರೆ.
Read Full Story

05:51 PM (IST) Dec 28

ಕೇರಳ ನಿಯೋಗ ಕೋಗಿಲು ಬಡಾವಣೆಗೆ ಬಂದಿದ್ದು ರಾಜಕಾರಣ ಮಾಡಲು, ಹಣವನ್ನೇನು ಕೊಟ್ಟಿಲ್ಲ; ಸಚಿವ ಜಮೀರ್ ಕಿಡಿ!

ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅಕ್ರಮ ಮನೆಗಳನ್ನು ತೆರವುಗೊಳಿಸಲಾಗಿದೆ. ಈ ತೆರವುಗೊಂಡ ಸ್ಥಳಕ್ಕೆ ಕೇರಳ ನಿಯೋಗ ಭೇಟಿ ನೀಡಿದ್ದನ್ನು ಖಂಡಿಸಿರುವ ಸಚಿವ ಜಮೀರ್ ಅಹಮದ್ ಖಾನ್, ಬಡವರ ಬಗ್ಗೆ ಕಾಳಜಿ ಇದ್ದರೆ ಕೇರಳ ಸರ್ಕಾರವೇ ಆರ್ಥಿಕ ಸಹಾಯ ನೀಡಲಿ ಎಂದು ಸವಾಲು ಹಾಕಿದ್ದಾರೆ.

Read Full Story

05:45 PM (IST) Dec 28

ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ

ಸರ್ಕಾರಿ ಭೂಮಿ 250 ಕೋಟಿಗೆ ಇನ್ಫೋಸಿಸ್ ಮಾರಾಟ ವಿವಾದ, ಸ್ಪಷ್ಟನೆ ನೀಡಿದ ಮಾಜಿ ಸಿಎಫ್ಒ, ಸರ್ಕಾರದಿಂದ ಇನ್ಫೋಸಿಸ್ ಕ್ಯಾಂಪಸ್‌ಗೆ ಜಾಗ ಪಡೆದು ಮಾರಾಟ ಮಾಡಿದ್ದಾರೆ ಅನ್ನೋ ಆರೋಪ, ವಿವಾದ ತೀವ್ರಗೊಳ್ಳುತ್ತಿದ್ದಂತೆ ಸಿಎಫ್ಒ ಮಾಹಿತಿ ಬಹಿರಂಗಪಡಿಸಿದ್ದಾರೆ.

Read Full Story

05:45 PM (IST) Dec 28

ಹೊಸ ವರ್ಷದ ಕಿಕ್ - ಹಂಪಿ, ಟಿಬಿ ಡ್ಯಾಂಗೆ ಹರಿದು ಬಂದ ಜನಸಾಗರ; ಲಾಡ್ಜ್ ದರ ಕೇಳಿದ್ರೆ ಪ್ರವಾಸಿಗರು ಸುಸ್ತೋ ಸುಸ್ತು!

ಹೊಸ ವರ್ಷದ ರಜೆಗಳ ಹಿನ್ನೆಲೆಯಲ್ಲಿ ವಿಶ್ವವಿಖ್ಯಾತ ಹಂಪಿ ಮತ್ತು ಹೊಸಪೇಟೆಯ ಪ್ರವಾಸಿ ತಾಣಗಳು ಜನಜಂಗುಳಿಯಿಂದ ತುಂಬಿಹೋಗಿವೆ. ಪ್ರವಾಸಿಗರ ದಟ್ಟಣೆಯಿಂದಾಗಿ ಹೋಟೆಲ್ ದರಗಳು ಗಗನಕ್ಕೇರಿದ್ದು, ವಿರೂಪಾಕ್ಷ ದೇವಾಲಯ, ಟಿಬಿ ಡ್ಯಾಂನಂತಹ ಸ್ಥಳಗಳು ಪ್ರವಾಸಿಗರಿಂದ ಕಂಗೊಳಿಸುತ್ತಿವೆ.
Read Full Story

05:17 PM (IST) Dec 28

Amruthadhaare Serial - ದೇಶಾಂತರ ಹೋಗುತ್ತಿದ್ದ ಭೂಮಿಗೆ ಮಹಾಸತ್ಯ ಗೊತ್ತಾಯ್ತು; ಈಗಿದೆ ರಣರೋಚಕ ಟ್ವಿಸ್ಟ್

Amruthadhaare Kannada Serial Today Episode: ಅಮೃತಧಾರೆ ಧಾರಾವಾಹಿಯಲ್ಲಿ ಜಯದೇವ್‌ ಕುತಂತ್ರಕ್ಕೆ ಬಲಿಯಾದ ಭೂಮಿಕಾ ದೇಶಾಂತರ ಹೋಗುವ ಆಲೋಚನೆಯಲ್ಲಿದ್ದಾಳೆ. ಹೀಗಿರುವಾಗ ಅವಳಿಗೆ ಮಹಾಸತ್ಯವೊಂದು ಗೊತ್ತಾಗಿದ್ದು, ಸೀರಿಯಲ್‌ ಕಥೆಗೆ ಇನ್ನೊಂದು ಟ್ವಿಸ್ಟ್‌ ಸಿಕ್ಕಿದೆ.

 

Read Full Story

04:56 PM (IST) Dec 28

ಶಿವಮೊಗ್ಗ 22 ವರ್ಷದ ಸುಖ ಸಂಸಾರಕ್ಕೆ ಹುಳಿ ಹಿಂಡಿದ ಸ್ನೇಹಿತ; ಆಪ್ತನೆಂದು ಮನೆಗೆ ಕರ್ಕೊಂಡು ಹೋದರೆ...?

ಶಿವಮೊಗ್ಗದಲ್ಲಿ, 22 ವರ್ಷಗಳ ದಾಂಪತ್ಯ ಜೀವನ ನಡೆಸಿದ್ದ ಮಹಿಳೆಯೊಬ್ಬಳು, ತನ್ನ ಪತಿಗೆ ರಹಸ್ಯವಾಗಿ ವಿಚ್ಛೇದನ ನೀಡಿ ಆತನ ಆಪ್ತ ಸ್ನೇಹಿತನನ್ನೇ ಮದುವೆಯಾಗಿದ್ದಾಳೆ. ಈ ವಿಷಯ ತಿಳಿದು ಆಕ್ರೋಶಗೊಂಡ ಮೊದಲ ಪತಿ, ತನ್ನ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Read Full Story

04:48 PM (IST) Dec 28

2 ವರ್ಷದ ಬಳಿಕ ಒಂದೇ ವೇದಿಕೆಯಲ್ಲಿ ಸಂಗೀತಾ ಶೃಂಗೇರಿ-ಕಾರ್ತಿಕ್‌ ಮಹೇಶ್; ಇಷ್ಟುದಿನ ಮನಸ್ತಾಪವಿತ್ತಾ?

ಬಿಗ್‌ ಬಾಸ್‌ ಕನ್ನಡ 10 ಶೋನಲ್ಲಿ ಕಾರ್ತಿಕ್‌ ಮಹೇಶ್‌, ಸಂಗೀತಾ ಶೃಂಗೇರಿ, ವಿನಯ್‌ ಗೌಡ ಮಧ್ಯೆ ಸಾಕಷ್ಟು ಜಗಳಗಳು ಆಗಿದ್ದವು. ದೊಡ್ಮನೆಯಿಂದ ಹೊರಗಡೆ ಬಂದ್ಮೇಲೆ ಎಲ್ಲರೂ ಎಲ್ಲರ ಜೊತೆ ಮಾತನಾಡುತ್ತಿದ್ದರೂ ಕೂಡ ಸಂಗೀತಾ, ಕಾರ್ತಿಕ್‌ ಮಾತನಾಡಿರೋದನ್ನು ಯಾರೂ ನೋಡಿರಲಿಲ್ಲ, ಒಂದೇ ಕಡೆ ಕಾಣಿಸಿರಲಿಲ್ಲ.

 

Read Full Story

04:36 PM (IST) Dec 28

ಆಸ್ತಿಗಾಗಿ ಹಡೆದ ತಾಯಿಯನ್ನೇ ರಕ್ತಸಿಕ್ತಗೊಳಿಸಿದ ಮಗ - ಮಗನ ಅಟ್ಟಹಾಸ ಸಿಸಿಟಿವಿಯಲ್ಲಿ ಸೆರೆ!

ಕೋಲಾರದ ಮುಳಬಾಗಿಲು ತಾಲೂಕಿನಲ್ಲಿ ಆಸ್ತಿ ಮತ್ತು ಹಣದ ವ್ಯಾಮೋಹಕ್ಕೆ ಬಿದ್ದ ಮಗನೊಬ್ಬ, ತನ್ನ ತಾಯಿಯ ಹೆಸರಿನಲ್ಲಿದ್ದ ಆಸ್ತಿಗೆ ಪೀಡಿಸಿ ದೊಣ್ಣೆಯಿಂದ ಭೀಕರವಾಗಿ ಹಲ್ಲೆ. ತಾಯಿಯನ್ನು ರಕ್ಷಿಸಲು ಬಂದ ನಾದಿನಿಯ ಮೇಲೂ ದಾಳಿ ನಡೆಸಿದ್ದು, ಈ ಅಮಾನವೀಯ ಘಟನೆ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

Read Full Story

04:03 PM (IST) Dec 28

BBK 12 - ಕಾವ್ಯ ಶೈವಗೆ ಸಮಸ್ಯೆಯಾಗ್ತಿದೆ ಎಂದು ಗೊತ್ತಿದ್ರೂ ಕೂಡ, ಮನೆಯವ್ರು ವಿರೋಧಿಸಿದ್ದು ಯಾಕೆ?

ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ಅವರ ಸ್ನೇಹವೇ ಹೈಲೈಟ್‌ ಆಗಿದೆ. ಈ ಮಧ್ಯೆ ಕಾವು ಕಾವು ಎಂದು ಗಿಲ್ಲಿ ಕರೆಯೋದು, ಕಾವ್ಯ ತನ್ನ ಹುಡುಗಿ ಎನ್ನುವಂತೆ ಮಾತನಾಡೋದು, ವರ್ತಿಸೋದು ಕಾವ್ಯಗೆ ಇರಿಟೇಟ್‌ ಆಗಿತ್ತು. ಇದನ್ನು ಅವರು ವಿರೋಧಿಸಿದರೆ, ಮನೆಯವರು ಬೆಂಬಲ ಕೊಟ್ಟರು.

 

Read Full Story

04:00 PM (IST) Dec 28

ಕಣ್ಣಿಲ್ಲದ ತಾಯಿಗೆ ಕರುಳಬಳ್ಳಿಯ ಕಾವಲು - ಕಣ್ಣು ಕಾಣದೇ ಹೋದರು ತನ್ನ ಹೆಣ್ಣು ಮಕ್ಕಳ ಆರೈಕೆಯಿಂದ ಐದು ವರ್ಷಗಳ ಕಾಲ ಬದುಕಿದ ಸಿಂಹಿಣಿ

ತಮ್ಮ ತಾಯಿಗೆ ಕಣ್ಣು ಕಾಣದೇ ಹೋದರೂ, ಆ ಸಿಂಹಿಣಿಯ ಹೆಣ್ಣು ಮಕ್ಕಳು ಅವಳನ್ನು ತೊರೆಯುವ ಮನಸ್ಸು ಮಾಡಿಲ್ಲ. ಪ್ರಾಣಿ ಜಗತ್ತಿನಲ್ಲಿ ಸ್ವತಃ ತಾಯಿಯೇ , ದುರ್ಬಲ ಮರಿಯನ್ನು ಅದು ತೊರೆದು ಹೋಗುತ್ತದೆ. ಹೀಗಿರುವಾಗ ಇಲ್ಲಿ ಮಕ್ಕಳೇ ತಮ್ಮ ತಾಯಿಗೆ ಕಣ್ಣಾಗಿವೆ. ಪ್ರಾಣಿಲೋಕದ ಈ ಅಪರೂಪದ ಸ್ಟೋರಿ ಈಗ ವೈರಲ್ ಆಗಿದೆ.

Read Full Story

03:54 PM (IST) Dec 28

ಶಾಸಕ ರಾಜು ಕಾಗೆ ಕಾರು, ಪುತ್ರಿಯದ್ದೇ ಕಾರುಬಾರು; ಜನಸೇವೆಗೆ ಕೊಟ್ಟ ಸರ್ಕಾರದ ಕಾರಿನಲ್ಲಿ ಖಾಸಗಿ ಸಂಚಾರ

ಕಾಗವಾಡದ ಕಾಂಗ್ರೆಸ್ ಶಾಸಕ ಹಾಗೂ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜು ಕಾಗೆ ಅವರ ಪುತ್ರಿ ತೃಪ್ತಿ ಕಾಗೆ, ಸರ್ಕಾರಿ ವಾಹನವನ್ನು ಖಾಸಗಿ ಉದ್ದೇಶಕ್ಕಾಗಿ ಬಳಸಿಕೊಂಡಿರುವ ಆರೋಪ ಕೇಳಿಬಂದಿದೆ. ಚಿಕ್ಕೋಡಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story

02:34 PM (IST) Dec 28

BBK 12 - ಕ್ಯಾಪ್ಟನ್ ಗಿಲ್ಲಿ ನಟ ಹೇಳಿದ ಈ ರೂಲ್ಸ್ ಮನೆಯಲ್ಲಿ ಎಷ್ಟು ಜನ ಫಾಲೋ ಮಾಡ್ತಾರೆ?

Captain Gilli Nata: ಫಿನಾಲೆ ಹತ್ತಿರವಿರುವ ಈ ಸಮಯದಲ್ಲಿ, ಮನೆಯ ಕ್ಯಾಪ್ಟನ್ ಗಿಲ್ಲಿ ನಟ ಈ ಜವಾಬ್ದಾರಿಯನ್ನು ಹೇಗೆ ನಿಭಾಯಿಸುತ್ತಾರೆ ಮತ್ತು ಅವರ ನಿಯಮಗಳು ಜಾರಿಯಾಗುತ್ತವೆಯೇ ಎಂಬ ಕುತೂಹಲ ಮೂಡಿದೆ.

Read Full Story

01:54 PM (IST) Dec 28

ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ; ಕಿಡಗೇಡಿಗಳ ಕೃತ್ಯಕ್ಕೆ ಆಕ್ರೋಶ

ಬೆಳಗಾವಿಯಲ್ಲಿ ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಟೋಪಿ ಹಾಕಿ ಅಪಮಾನ ಮಾಡಿದದ ಘಟನೆ ನಡೆದಿದೆ. ಈ ಕುರಿತ ಫೋಟೋ  ವೈರಲ್ ಆದ ಕೂಡಲೇ ಎಚ್ಚೆತ್ತ ಪೊಲೀಸರಿಂದ ಟೋಪಿ ತೆರವು. ಪೂರ್ಣ ವರದಿಗಾಗಿ ಕ್ಲಿಕ್ ಮಾಡಿ.

Read Full Story

01:48 PM (IST) Dec 28

Karna Serial ನಿಧಿ ಸೀರಿಯಲ್​ ಬಿಟ್ಟು ಅವರೆ ಮೇಳದಲ್ಲಿ ಇದೇನಿದು ಹೊಸ ಬಿಜಿನೆಸ್​? ಗ್ರ್ಯಾಂಡ್​ ಓಪನಿಂಗ್​!

ಕರ್ಣ ಸೀರಿಯಲ್ ಖ್ಯಾತಿಯ ನಟಿ ಭವ್ಯ ಗೌಡ ಅವರು ನಟನೆಯ ಜೊತೆಗೆ ಹೊಸ ಉದ್ಯಮವೊಂದನ್ನು ಆರಂಭಿಸಿದ್ದಾರೆ. ತಮ್ಮ ಸಹೋದರಿಯೊಂದಿಗೆ 'ಹೌస్ ಆಫ್ ಫ್ಲವರ್ಸ್' ಹೆಸರಿನಲ್ಲಿ ಒಣ ಹೂವುಗಳ ಬೊಕ್ಕೆಗಳನ್ನು ಮಾರಾಟ ಮಾಡುತ್ತಿದ್ದು, ಬೆಂಗಳೂರಿನ ಅವರೆ ಮೇಳದಲ್ಲಿ ಸ್ಟಾಲ್ ತೆರೆದಿದ್ದಾರೆ.
Read Full Story

01:37 PM (IST) Dec 28

ಪಂಜದಿಂದ ಒಂದು ಹೊಡೆದ ಹುಲಿ, ಸಿಬ್ಬಂದಿ ಸಣ್ಣಹೈದ ಬಲಿ; ಕುಟುಂಬಕ್ಕೆ ಸರ್ಕಾರಿ ಉದ್ಯೋಗ ಭರವಸೆ ಕೊಟ್ಟ ಇಲಾಖೆ!

ಚಾಮರಾಜನಗರದ ಬಂಡೀಪುರದಲ್ಲಿ ಗಸ್ತಿನಲ್ಲಿದ್ದ ಹಿರಿಯ ಅರಣ್ಯ ವೀಕ್ಷಕ ಸಣ್ಣಹೈದ ಹುಲಿ ದಾಳಿಗೆ ಬಲಿ. ಘಟನೆ ನಡೆದಿದ್ದು ಹೇಗೆ? ಇಲಾಖೆ ಅಧಿಕಾರಿಗಳು ಹೇಳಿದ್ದೇನು? ಪೂರ್ಣ ವಿವರ ತಿಳಿಯಿರಿ.

Read Full Story

01:24 PM (IST) Dec 28

ಎಲ್ಲರಿಗೂ ಅಡಿಕ್ಟ್‌ ಆಗೋ ಹಾಗೆ ಮಾಡಿದ‌ ರೊಮ್ಯಾಂಟಿಕ್ ವೆಬ್‌ ಸಿರೀಸ್‌ ಈಗ ಯುಟ್ಯೂಬ್‌ನಲ್ಲಿ ಲಭ್ಯ!

ಈಗಾಗಲೇ ಎಲ್ಲ ಭಾಷೆಯಲ್ಲಿಯೂ ವೆಬ್‌ ಸಿರೀಸ್‌ಗಳು ಪ್ರಸಾರ ಆಗುತ್ತಲಿವೆ. ನೆಟ್‌ಫ್ಲಿಕ್ಸ್‌, ಅಮೆಜಾನ್‌ನಂತಹ ಆನ್‌ನೈನ್‌ ವೇದಿಕೆಗಳು ಎಲ್ಲ ಸಿನಿಮಾ, ವೆಬ್‌ ಸಿರೀಸ್‌ಗಳನ್ನು ಖರೀದಿ ಮಾಡೋದಿಲ್ಲ. ಈಗ ಹೊಸ ವೆಬ್‌ ಸಿರೀಸ್‌ವೊಂದು ಎಲ್ಲರನ್ನು ಅಡಿಕ್ಟ್‌ ಆಗುವಂತೆ ಮಾಡಿದೆ. ಹಾಗಾದರೆ ಯಾವುದು? 

 

Read Full Story

01:21 PM (IST) Dec 28

ಸುಕುಮಾರ್ ಸಿನಿಮಾಗಳಲ್ಲಿ ರಾಜಮೌಳಿಗೆ ತುಂಬಾ ಇಷ್ಟವಾದ ಸಿನಿಮಾ ಯಾವುದು ಗೊತ್ತಾ? ಕಾರಣವೇನು?

ಸುಕುಮಾರ್ ಮತ್ತು ರಾಜಮೌಳಿ ಸಿನಿಮಾಗಳಿಂದ ತೆಲುಗು ಚಿತ್ರರಂಗಕ್ಕೆ ಜಾಗತಿಕ ಮಟ್ಟದಲ್ಲಿ ಗೌರವ ಸಿಕ್ಕಿದೆ. ರಾಜಮೌಳಿ ಸಿನಿಮಾಗಳನ್ನು ಎಲ್ಲರೂ ಇಷ್ಟಪಡುತ್ತಾರೆ. ಆದರೆ ಸುಕುಮಾರ್ ಸಿನಿಮಾಗಳಲ್ಲಿ ರಾಜಮೌಳಿಗೆ ತುಂಬಾ ಇಷ್ಟವಾದ ಸಿನಿಮಾ ಯಾವುದು ಗೊತ್ತಾ?

Read Full Story

12:56 PM (IST) Dec 28

Thalapathy Vijay Retirement - ಬಲು ಬೇಡಿಕೆಯಿದ್ದಾಗಲೇ ನಟನೆಗೆ ವಿದಾಯ ಹೇಳಿದ ಸ್ಟಾರ್‌ ನಟ ದಳಪತಿ ವಿಜಯ್

Thalapathy Vijay Retirement: ತಮಿಳು ಚಿತ್ರರಂಗದ ಸೂಪರ್‌ ಸ್ಟಾರ್ ದಳಪತಿ ವಿಜಯ್ ನಟನೆಯಿಂದ ನಿವೃತ್ತಿ ಘೋಷಿಸಿದ್ದಾರೆ. 33 ವರ್ಷಗಳ ಕಾಲ ಹೀರೋ ಆಗಿ ನಟಿಸಿದ್ದ ವಿಜಯ್, ಈ ಪಯಣಕ್ಕೆ ವಿದಾಯ ಹೇಳುವಾಗ ಭಾವುಕರಾದರು. 51 ವರ್ಷದ ಸೂಪರ್‌ಸ್ಟಾರ್ ಇನ್ನು ಮುಂದೆ ರಾಜಕೀಯದತ್ತ ಗಮನ ಹರಿಸಲಿದ್ದಾರೆ.

Read Full Story

12:53 PM (IST) Dec 28

ಮದ್ವೆ ಬಗ್ಗೆ ಡಾಲಿ ಧನಂಜಯ್​ ಒಂದೇ ಒಂದು ಮಾತು - 67% Gen Z ಮದ್ವೆಗೆ ರೆಡಿ! ಅಂಥದ್ದೇನು ಹೇಳಿದ್ರು ನಟ?

ಮದುವೆಗೆ ಹಿಂದೇಟು ಹಾಕುತ್ತಿರುವ ಜೆನ್​ ಜಿ ಯುವಜನತೆಗೆ ನಟ ಡಾಲಿ ಧನಂಜಯ ಅವರು ತಮ್ಮ ಪತ್ನಿ ಧನ್ಯತಾ ನೀಡಿದ ಸಲಹೆಯೊಂದನ್ನು ಹಂಚಿಕೊಂಡಿದ್ದಾರೆ.  ದಾಂಪತ್ಯದಲ್ಲಿ ಸಾಮರಸ್ಯವನ್ನು ತರುವ ಬಗ್ಗೆ ಈ ಸರಳ ಮಾತು, ಅನೇಕರ ಮನಸ್ಸನ್ನು ಬದಲಿಸಿ ಮದುವೆಯ ಬಗ್ಗೆ ಸಕಾರಾತ್ಮಕ ಭಾವನೆ ಮೂಡಿಸುತ್ತಿದೆ.

Read Full Story

12:51 PM (IST) Dec 28

ಬಿಟ್ಟೋದ್ರೆ ಕೈ ಕೊಯ್ಕೊಂಡು ಸಾಯ್ತೀನಿ ಅಂತಿದ್ದ ಪ್ರೇಮಿಯ ಕರಾಳ ಮುಖ ಬಯಲು; ಸೈಕೋ ಅರೆಸ್ಟ್

ಬೆಂಗಳೂರಿನಲ್ಲಿ ಯುವತಿಯೊಬ್ಬಳಿಗೆ ಪ್ರೀತಿಯ ನಾಟಕವಾಡಿ, ಲಿವ್-ಇನ್ ಸಂಬಂಧದಲ್ಲಿದ್ದು, 37 ಲಕ್ಷ ರೂ. ಹಾಗೂ 559 ಗ್ರಾಂ ಚಿನ್ನಾಭರಣ ಪಡೆದು ವಂಚಿಸಿದ್ದಾನೆ. ಆರೋಪಿ ಶುಭಾಂಶು ಶುಕ್ಲಾ ಈಗಾಗಲೇ ವಿವಾಹಿತನಾಗಿದ್ದು, ದೈಹಿಕ ಹಲ್ಲೆ ನಡೆಸುತ್ತಿದ್ದನು, ಇದೀಗ ಬಾಗಲಗುಂಟೆ ಪೊಲೀಸರಿಂದ ಬಂಧನಕ್ಕೊಳಗಾಗಿದ್ದಾನೆ.
Read Full Story

12:35 PM (IST) Dec 28

ರಾಜ್ಯದಲ್ಲಿ ಡ್ರಗ್ ಫ್ಯಾಕ್ಟರಿಗಳ ಅಟ್ಟಹಾಸ - ಗುಪ್ತಚರ ಇಲಾಖೆ ನಿದ್ದೆ ಮಾಡ್ತಿದೆಯೇ?- ಆರ್. ಅಶೋಕ್

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ ನಿಯಂತ್ರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಬೆಂಗಳೂರಿನಲ್ಲಿ ಮಹಾರಾಷ್ಟ್ರ ಪೊಲೀಸರು ನಡೆಸಿದ ಕಾರ್ಯಾಚರಣೆಯನ್ನು ಮಾಡಿದ್ದಾರೆಂದರೆ, ನಮ್ಮ ರಾಜ್ಯ ಸರ್ಕಾರದ ಬೇಜವಾಬ್ದಾರಿ ಎಷ್ಟಿರಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.

Read Full Story

12:31 PM (IST) Dec 28

BBK 12 - ರಕ್ಷಿತಾ, ಗಿಲ್ಲಿ ನಟನನ್ನು ಮೇಲಿಟ್ಟಿದ್ದಕ್ಕೆ ಉರಿದುಕೊಂಡ ಕಾವ್ಯ ಶೈವ; ಯಾಕೆ?

Bigg Boss Kannada Season 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಸೀಕ್ರೆಟ್‌ ರೂಮ್‌ನಲ್ಲಿ ಧ್ರುವಂತ್‌, ರಕ್ಷಿತಾ ಶೆಟ್ಟಿ ನಡುವೆ ಜಗಳ ನಡೆದಿತ್ತು. ಬಹುತೇಕ ರಕ್ಷಿತಾ ಹೇಳಿದಂತೆ ಧ್ರುವಂತ್‌ ಕೂಡ ಆಟದ ವಿಚಾರಕ್ಕೆ ಸಹಮತ ನೀಡಿದ್ದರು. ಈ ಬಗ್ಗೆ ಗಿಲ್ಲಿ ಅವರು ಧ್ರುವಂತ್‌ ಕಾಲೆಳೆದಿದ್ದಾರೆ.

 

Read Full Story

12:31 PM (IST) Dec 28

ತುರಿಯೋದು ಬೇಡ, ಗಂಟೆಗಟ್ಟಲೆ ಬೇಯಿಸೋದು ಬೇಡ - 10 ನಿಮಿಷದಲ್ಲಿ ರೆಡಿ ಮಾಡಿ ಕ್ಯಾರೆಟ್ ಹಲ್ವಾ!

ಚಳಿಗಾಲದಲ್ಲಿ ನಿಮಗೂ ಕ್ಯಾರೆಟ್ ಹಲ್ವಾ ತಿನ್ನಬೇಕು ಅನಿಸಿದರೆ, ಆದರೆ ಅದನ್ನು ಮಾಡಲು ಕಷ್ಟವಾದರೆ, 10 ನಿಮಿಷದಲ್ಲಿ ಕ್ಯಾರೆಟ್ ಹಲ್ವಾ ಮಾಡುವ ಇನ್‌ಸ್ಟಂಟ್ ರೆಸಿಪಿಯನ್ನು ನಾವು ನಿಮಗೆ ಹೇಳುತ್ತೇವೆ...

Read Full Story

12:06 PM (IST) Dec 28

ಕೊನೆಗೂ ಮದುವೆ ಯಾಕೆ ಆಗಿಲ್ಲ ಅಂತ ಹೇಳಿದ ಪ್ರಭಾಸ್.. ಯಾರೂ ಊಹಿಸಿರಲಿಲ್ಲ ಈ ಸರ್ಪ್ರೈಸ್ ಉತ್ತರ!

ಪ್ರಭಾಸ್ ಸದ್ಯ 'ದಿ ರಾಜಾ ಸಾಬ್' ಚಿತ್ರದಲ್ಲಿ ನಟಿಸಿರೋದು ಗೊತ್ತೇ ಇದೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್‌ನಲ್ಲಿ ಪ್ರಭಾಸ್ ತಮ್ಮ ಮದುವೆ ಬಗ್ಗೆ ಮಾತನಾಡಿದ್ದಾರೆ. ಒಂದು ಕ್ರೇಜಿ ಉತ್ತರ ಕೊಟ್ಟಿದ್ದಾರೆ.

Read Full Story

11:51 AM (IST) Dec 28

ಕುರ್ಚಿಗಾಗಿ ಕಿತ್ತಾಟ, ಅಭಿವೃದ್ಧಿ ಶೂನ್ಯ - ಸಿದ್ದರಾಮಯ್ಯ-ಡಿಕೆಶಿ ವಿರುದ್ಧ ಎನ್.ರವಿಕುಮಾರ್ ಟೀಕೆ

ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಅಭಿವೃದ್ಧಿಗಾಗಿ ಕಿತ್ತಾಡಿದ್ದರೆ ಜನರು ಮೆಚ್ಚಿಕೊಳ್ಳುತ್ತಿದ್ದರು. ಆದರೆ ಇವರು ತಮ್ಮ ಕುರ್ಚಿಗಾಗಿ ಹೋರಾಟ ಮಾಡುತ್ತಿದ್ದಾರೆ ಎಂದು ಎನ್.ರವಿಕುಮಾರ್ ಟೀಕಿಸಿದ್ದಾರೆ.

Read Full Story

11:46 AM (IST) Dec 28

Ramachari Serial ಕ್ಲೈಮ್ಯಾಕ್ಸ್‌ ಎಪಿಸೋಡ್‌ನಲ್ಲಿ ಏನಾಗಲಿದೆ? ಕೊನೆ ದಿನದ ಶೂಟಿಂಗ್‌ ಫೋಟೋಗಳಿವು!

Ramachari Kannada Serial Today Episode: ಮೌನ ಗುಡ್ಡೇಮನೆ, ರಿತ್ವಿಕ್‌ ಕೃಪಾಕರ್‌ ನಟನೆಯ ರಾಮಾಚಾರಿ ಧಾರಾವಾಹಿ ಆರಂಭವಾಗಿ ನಾಲ್ಕು ವರ್ಷಗಳು ಕಳೆದಿವೆ. ಈಗ ಈ ಸೀರಿಯಲ್‌ ಅಂತ್ಯವಾಗುವ ಸಮಯ ಬಂದಿದೆ. ಹಾಗಾದರೆ ಕೊನೆಯಲ್ಲಿ ಏನಾಯ್ತು?

 

Read Full Story

11:25 AM (IST) Dec 28

BBK 12 - ವೀಕ್ಷಕರು, ಸ್ಪರ್ಧಿಗಳ ಊಹೆ ಸುಳ್ಳಾಗಿಸಿದ ಬಿಗ್‌ಬಾಸ್? ರಕ್ಷಿತಾ ಫ್ಯಾನ್ಸ್‌ಗೆ ಅತಿದೊಡ್ಡ ಆಘಾತ!

ಬಿಗ್‌ಬಾಸ್ ಕನ್ನಡ ಸೀಸನ್ 12ರ ಅಂತಿಮ ಹಂತದಲ್ಲಿ ಸೂರಜ್ ಮನೆಯಿಂದ ಹೊರಬಂದಿದ್ದಾರೆ. ಸ್ಪಂದನಾ ಎಲಿಮಿನೇಟ್ ಆಗುತ್ತಾರೆ ಎಂದು ನಿರೀಕ್ಷಿಸಲಾಗಿದ್ದರೂ , ಈ ಹೊಸ ಸುದ್ದಿ ಕೇಳಿ ರಕ್ಷಿತಾ ಶೆಟ್ಟಿ ಅಭಿಮಾನಿಗಳಿಗೆ ಬೇಸರ ತರಿಸಿದೆ.

Read Full Story

10:53 AM (IST) Dec 28

ನನ್ನ ದೇಹ ನಿಮ್ಮ ಚರ್ಚೆಯ ವಿಷಯವಲ್ಲ - ಖಡಕ್‌ ಆಗಿ ಹೇಳಿದ Kiccha Sudeep ಮಗಳು ಸಾನ್ವಿ

ಮಾರ್ಕ್‌ ಸಿನಿಮಾ ರಿಲೀಸ್‌ ಆಗಿದ್ದು, ನಟ ಕಿಚ್ಚ ಸುದೀಪ್‌ ಅವರು ಪತ್ರಿಕಾಗೋಷ್ಠಿ ಕರೆದಿದ್ದರು. ಆಗ ಕೆಲವೊಂದಿಷ್ಟು ವಿಷಯಗಳ ಬಗ್ಗೆ ಮಾತನಾಡುವಾಗ, ಮಗಳ ಬಗ್ಗೆಯೂ ಮಾತನಾಡಿದ್ದಾರೆ. ಈಗ ಕಿಚ್ಚ ಸುದೀಪ್‌ ಮಗಳು ಸಾನ್ವಿ ಅವರು ಸೋಶಿಯಲ್‌ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. 

 

Read Full Story

More Trending News