LIVE NOW
Published : Jan 08, 2026, 07:02 AM ISTUpdated : Jan 08, 2026, 10:00 PM IST

India Latest News Live: ಪಾಕಿಸ್ತಾನದಲ್ಲಿ ಪ್ರಧಾನಿ ವಿರುದ್ಧವೇ ಅರೆಸ್ಟ್‌ ವಾರಂಟ್‌ ಜಾರಿ, ಬಂಧಿಯಾಗ್ತಾರಾ ಶೆಹಬಾಜ್‌ ಷರೀಫ್‌!

ಸಾರಾಂಶ

ತಿರುವನಂತಪುರ: ಕರ್ನಾಟಕದ ಯಲಹಂಕದ ಕೋಗಿಲು ಬಡಾವಣೆ ಅಕ್ರಮ ಮನೆ ನೆಲಸಮ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಕೇರಳ ಸಿಎಂ ಪಿಣರಾಯಿ ವಿಜಯನ್‌, ಈಗ ದೆಹಲಿಯಲ್ಲಿನ ಅಕ್ರಮ ಕಟ್ಟಡ ಧ್ವಂಸ ಕುರಿತು ತಮ್ಮ ಅಕ್ರೋಶ ವ್ಯಕ್ತಪಡಿಸಿದ್ದಾರೆ. ದೆಹಲಿ ಟರ್ಕ್‌ಮನ್‌ ಗೇಟ್‌ ಅಕ್ರಮ ಒತ್ತುವರಿ ತೆರವು ಕುರಿತು ಎಕ್ಸ್‌ನಲ್ಲಿ ‘ದೆಹಲಿಯ ಬಿಜೆಪಿ ಸರ್ಕಾರವು ಸಂಘ ಪರಿವಾರದ ವಿಭಜನೆ ನೀತಿಯನ್ನು ಜಾರಿಗೊಳಿಸುತ್ತಿದೆ. ಅಲ್ಪಸಂಖ್ಯಾತರು, ಶೋಷಿತರನ್ನು ಗುರಿ ಮಾಡುತ್ತಿರುವ ಈ ಬುಲ್‌ಡೋಸರ್‌ ರಾಜ್‌ನನ್ನು ಜಾತ್ಯಾತೀತರು, ಪ್ರಜಾಪ್ರಭುತ್ವ ಪಡೆಗಳು ತಡೆಯಬೇಕು. ದೆಹಲಿ ಘಟನೆಯು ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ನೆನಪಿಸುತ್ತಿವೆ’ ಎಂದು ಕಿಡಿಕಾರಿದರು.

Pakistan Prime Minister Shehbaz Sharif

10:00 PM (IST) Jan 08

ಪಾಕಿಸ್ತಾನದಲ್ಲಿ ಪ್ರಧಾನಿ ವಿರುದ್ಧವೇ ಅರೆಸ್ಟ್‌ ವಾರಂಟ್‌ ಜಾರಿ, ಬಂಧಿಯಾಗ್ತಾರಾ ಶೆಹಬಾಜ್‌ ಷರೀಫ್‌!

Arrest Warrant Issued Against Pakistan PM Shehbaz Sharif by Baloch Leaders ಪಾಕಿಸ್ತಾನದಿಂದ ದೊಡ್ಡ ಸುದ್ದಿ ಹೊರಬಂದಿದೆ. ಪಾಕಿಸ್ತಾನದ ಪ್ರಧಾನಿ ಶಹಬಾಜ್ ಷರೀಫ್ ವಿರುದ್ಧ ಪಾಕಿಸ್ತಾನದಿಂದಲೇ ಬಂಧನ ವಾರಂಟ್ ಹೊರಡಿಸಲಾಗಿದೆ. ಇದು ಚರ್ಚೆಯ ವಿಷಯವಾಗಿದೆ.

Read Full Story

09:10 PM (IST) Jan 08

ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ದ ಭಯಾನಕ ಕಳ್ಳನನ್ನು ಹಿಡಿದುಕೊಟ್ಟ ಸೊಳ್ಳೆ! ವಿಚಿತ್ರ ರೋಚಕ ಘಟನೆ

ಪೊಲೀಸರಿಗೆ ತಲೆನೋವಾಗಿದ್ದ ವಿಐಪಿ ಕಾರು ಕಳ್ಳನನ್ನು ಯಾವುದೇ ಕುರುಹುಗಳಿಲ್ಲದೆ ಹಿಡಿಯುವುದು ಕಷ್ಟವಾಗಿತ್ತು. ಆದರೆ, ಕದ್ದ ಕಾರಿನೊಳಗೆ ಸಿಕ್ಕ ಸತ್ತ ಸೊಳ್ಳೆಯಿಂದ  ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಈ ರೋಚಕ ಘಟನೆ ಹೇಗೆ ನಡೆಯಿತು ಎನ್ನೋದನ್ನು ನೋಡಿ!

Read Full Story

08:22 PM (IST) Jan 08

ಇದ್ದೊಬ್ಬ ಮಗನನ್ನು ಕಳೆದುಕೊಂಡ ಅನಿಲ್‌ ಅಗರ್ವಾಲ್‌, ದಿಕ್ಕಿಲ್ಲದಂತಾದ 35 ಸಾವಿರ ಕೋಟಿ ಸಂಪತ್ತು..

Who is Vedanta’s Successor After Anil Agarwal’s Son Agnivesh’s Death ವೇದಾಂತ ಗ್ರೂಪ್ ಅಧ್ಯಕ್ಷ ಅನಿಲ್ ಅಗರ್ವಾಲ್ ಅವರ ಪುತ್ರ ಅಗ್ನಿವೇಶ್ ಅಗರ್ವಾಲ್ ನಿಧನರಾಗಿದ್ದಾರೆ. ಇದರ ನಂತರ ವೇದಾಂತ ಗ್ರೂಪ್‌ಗೆ ಮುಂದಿನ ಉತ್ತರಾಧಿಕಾರಿ ಯಾರು ಅನ್ನೋ ಪ್ರಶ್ನೆ ಎದುರಾಗಿದೆ.

 

Read Full Story

07:58 PM (IST) Jan 08

ಸಾಗರ ಯುದ್ಧ ಆರಂಭಿಸಿತಾ ಅಮೆರಿಕ? ವಶಪಡಿಸಿದ ರಷ್ಯಾ ತೈಲ ಟ್ಯಾಂಕರ್‌‌ಲ್ಲಿ ಮೂವರು ಭಾರತೀಯರು

ಸಾಗರ ಯುದ್ಧ ಆರಂಭಿಸಿತಾ ಅಮೆರಿಕ? ವಶಪಡಿಸಿದ ರಷ್ಯಾ ತೈಲ ಟ್ಯಾಂಕರ್‌‌ಲ್ಲಿ ಮೂವರು ಭಾರತೀಯರು ಇದ್ದಾರೆ ಎಂದು ವರದಿಯಾಗಿದೆ. ವೆನಿಜುವೆಲಾದಿಂದ ಚೇಸ್ ಮಾಡಿ ಈ ತೈಲ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ.

 

Read Full Story

07:31 PM (IST) Jan 08

ಕೊನೆಯ ಐಪಿಎಲ್ ಎಂದು ಚಿಂತೆ ಬೇಡ, ಪಾಡಲ್ ಸ್ಪೋರ್ಟ್ಸ್ ಮೂಲಕ ಧೂಳೆಬ್ಬಿಸಲಿದ್ದಾರೆ ಧೋನಿ

ಕೊನೆಯ ಐಪಿಎಲ್ ಎಂದು ಚಿಂತೆ ಬೇಡ, ಪಾಡಲ್ ಸ್ಪೋರ್ಟ್ಸ್ ಮೂಲಕ ಧೂಳೆಬ್ಬಿಸಲಿದ್ದಾರೆ ಧೋನಿ, ಭಾರತದ ಕ್ರೀಡೆಯಲ್ಲಿನ ಮಹತ್ತರ ಬದಲಾವಣೆಗೆ ಕಾರಣವಾಗಲಿರುವ ಟೀಂ ಇಂಡಿಯಾ ಮಾಜಿ ನಾಯಕನ ಪಾಡೆಲ್ ಸ್ಪೋರ್ಟ್ಸ್ ಹೂಡಿಕೆ ಏನು?

 

Read Full Story

07:27 PM (IST) Jan 08

ರೋಹಿತ್‌ ಶರ್ಮ ಐಪಿಎಲ್‌ ಸ್ಯಾಲರಿಗಿಂತ ಹೆಚ್ಚಿನ ಮೊತ್ತಕ್ಕೆ ಐಷಾರಾಮಿ ಮನೆ ಖರೀದಿಸಿದ ಪತ್ನಿ ರಿತಿಕಾ

Ritika Sajdeh Buys ₹26.30 Cr Luxury Home in Mumbai’s Ahuja Towers ರೋಹಿತ್ ಶರ್ಮಾ ಅವರ ಪತ್ನಿ ರಿತಿಕಾ ಸಜ್ದೇಹ್ ಮುಂಬೈನಲ್ಲಿ ಹೊಸ ಮನೆ ಖರೀದಿಸಿದ್ದಾರೆ. ರೋಹಿತ್‌ ಶರ್ಮ ಐಪಿಎಲ್‌ ಸ್ಯಾಲರಿಗಿಂತ ಹೆಚ್ಚಿನ ಹಣ ಕೊಟ್ಟು ಅವರು ಈ ಮನೆ ಖರೀದಿ ಮಾಡಿದ್ದಾರೆ.

 

Read Full Story

07:12 PM (IST) Jan 08

20 ನಿಮಿಷ ಧೈರ್ಯ ತೆಗೆದುಕೊಂಡು ಕ್ಲಿಫ್ ಡೈವ್, ಗೋವಾದಲ್ಲಿ ನಟಿಯ ಎದೆ ಝಲ್ಲೆನಿಸುವ ವಿಡಿಯೋ

20 ನಿಮಿಷ ಧೈರ್ಯ ತೆಗೆದುಕೊಂಡು ಕ್ಲಿಫ್ ಡೈವ್, ಗೋವಾದಲ್ಲಿ ನಟಿಯ ಎದೆ ಝಲ್ಲೆನಿಸುವ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಕಲ್ಲು ಬಂಡೆಗಳ ಮೇಲಿನಿಂದ ಕ್ಲಿಫ್ ಡೈವ್ ಮಾಡಿರುವ ನಟಿ ಹಲವರ ಹುಬ್ಬೇರಿಸಿದ್ದಾರೆ. ಈ ವಿಡಿಯೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

Read Full Story

06:29 PM (IST) Jan 08

ಮಾರುಕಟ್ಟೆಗೆ ಬಂದಿದೆ ಅಡ್ವಾನ್ಸ್ ಲಾಲಿಪಾಪ್, ಚೀಪಿದರೆ ಮ್ಯೂಸಿಕ್ ಕೇಳುವ ಕ್ಯಾಂಡಿ ಬೆಲೆ ಎಷ್ಟು?

ಮಾರುಕಟ್ಟೆಗೆ ಬಂದಿದೆ ಅಡ್ವಾನ್ಸ್ ಲಾಲಿಪಾಪ್, ಚೀಪಿದರೆ ಮ್ಯೂಸಿಕ್ ಕೇಳುವ ಕ್ಯಾಂಡಿ ಬೆಲೆ ಎಷ್ಟು?, ಮಕ್ಕಳದಿಂದ ಹಿಡಿದು ದೊಡ್ಡವರೆಗೂ ಲಾಲಿಪಾಪ್ ಚಾಕ್ಲೇಟ್ ಸ್ವಾದ ಬಹುತೇಕರು ಅನುಭವಿಸಿರುತ್ತಾರೆ. ಇದೀಗ ನಿಮ್ಮ ಬಾಲ್ಯದ ಸವಿನೆನಪಿಗೆ ಮ್ಯೂಸಿಕ್ ಸೇರಿಕೊಂಡಿದೆ. ಇದು ಹೊಸ ಲಾಲಿಪಾಪ್

Read Full Story

06:10 PM (IST) Jan 08

ಕೇರಳ ಅಪಘಾತದಲ್ಲಿ ಭಿಕ್ಷುಕ ಸಾವು - ಆತನ ಪೆಟ್ಟಿಗೆ ತೆರೆದ ಅಧಿಕಾರಿಗಳಿಗೆ ಶಾಕ್ - ಒಳಗಿದ್ದ ಹಣ ಎಷ್ಟು ಲಕ್ಷ?

ಕೇರಳದಲ್ಲಿ ಭಿಕ್ಷುಕರೊಬ್ಬರು ಅಪಘಾತದಲ್ಲಿ ಸಾವನ್ನಪ್ಪಿದ್ದು, ಆತನ ಸಾವಿನ ನಂತರ ಆತನ ಬಳಿ ಇದ್ದ ಪೆಟ್ಟಿಗೆಯನ್ನು ತೆರೆದ ಪೊಲೀಸರು ಹಾಗೂ ಅಧಿಕಾರಿಗಳಿಗೆ ಅದರೊಳಗಿರುವ ಭಾರಿ ಮೊತ್ತದ ಹಣ ನೋಡಿ ಶಾಕ್ ಕಾದಿತ್ತು. ಯಾರಿಗೂ ಆ ಭಿಕ್ಷುಕನ ಬಳಿ ಅಷ್ಟೊಂದು ಮೊತ್ತದ ಹಣ ಇರಬಹುದು ಎಂಬ ಕಲ್ಪನೆಯೂ ಇರಲಿಲ್ಲ.

Read Full Story

06:07 PM (IST) Jan 08

'ಒಬ್ಬಂಟಿ ಜೀವನ ಕಷ್ಟ..' ವೈಯಕ್ತಿಕ ಜೀವನದ ಬಗ್ಗೆ ಮೊದಲ ಬಾರಿ ಮನಬಿಚ್ಚಿ ಮಾತನಾಡಿದ ಸಾನಿಯಾ ಮಿರ್ಜಾ!

ಶೋಯೆಬ್‌ ಮಲೀಕ್‌ ಜೊತೆಗಿನ ವಿಚ್ಛೇದನದ ನಂತರ ಸಾನಿಯಾ ಮಿರ್ಜಾ ತಮ್ಮ ವೈಯಕ್ತಿಕ ಜೀವನದ ಆಘಾತಕಾರಿ ಘಟನೆಗಳ ಬಗ್ಗೆ ಮಾತನಾಡಿದ್ದಾರೆ. ದುಬೈನಲ್ಲಿ ಮಗನೊಂದಿಗೆ ವಾಸಿಸುತ್ತಿರುವ ಅವರು, ಟೆನಿಸ್ ನಿವೃತ್ತಿಯ ನಂತರ ತಮ್ಮ ಫಿಟ್‌ನೆಸ್‌ ಮತ್ತು ಆಹಾರ ಪದ್ಧತಿಯ ಬಗ್ಗೆ ಹೆಚ್ಚು ಗಮನ ಹರಿಸುತ್ತಿದ್ದಾರೆ.

Read Full Story

05:02 PM (IST) Jan 08

ರಿಲೋಕೇಟ್ ಸೂಚನೆ ನೀಡಿ ಟ್ರೆಂಡ್ ಆದ ಪಮೇಲಾ ಗೋಸ್ವಾಮಿ, ಯಾರಿದು ಬಿಜೆಪಿ ನಾಯಕಿ?

ರಿಲೋಕೇಟ್ ಸೂಚನೆ ನೀಡಿ ಟ್ರೆಂಡ್ ಆದ ಪಮೇಲಾ ಗೋಸ್ವಾಮಿ, ಯಾರಿದು ಬಿಜೆಪಿ ನಾಯಕಿ?, ಕೆಲ ವರ್ಷಗಳಿಂದ ನಾಪತ್ತೆಯಾಗಿದ್ದ ಪಮೇಲಾ ಗೋಸ್ವಾಮಿ ಇದೀಗ ಮತ್ತೆ ಸಂಚಲನ ಸೃಷ್ಟಿಸಿದ್ದಾರೆ. ತಮ್ಮ ಬ್ಯೂಟಿ, ಜನಪ್ರಿಯತೆಯೊಂದಿಗೆ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸುತ್ತಿರುವ ಪಮೇಲಾ ಯಾರು?

Read Full Story

04:56 PM (IST) Jan 08

ಒಂದೇ ದಿನ ಷೇರು ಮಾರುಕಟ್ಟೆಯಲ್ಲಿ 8 ಲಕ್ಷ ಕೋಟಿ ನಷ್ಟ - ಗುರುವಾರದ 10 ಹೈಲೈಟ್ಸ್‌

ಗುರುವಾರ, ನಿಫ್ಟಿ-50 ಸತತ ನಾಲ್ಕನೇ ದಿನವೂ ಕುಸಿತ ಕಂಡಿದ್ದು, ರಿಲಯನ್ಸ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ನಂತಹ ಪ್ರಮುಖ ಷೇರುಗಳು ಭಾರೀ ನಷ್ಟ ಅನುಭವಿಸಿವೆ. ಈ ವ್ಯಾಪಕ ಮಾರಾಟದಿಂದಾಗಿ ವಲಯವಾರು ಸೂಚ್ಯಂಕಗಳು ಕುಸಿದಿದ್ದು, ಹೂಡಿಕೆದಾರರು ಸುಮಾರು ₹8 ಲಕ್ಷ ಕೋಟಿ ಸಂಪತ್ತನ್ನು ಕಳೆದುಕೊಂಡಿದ್ದಾರೆ.
Read Full Story

04:53 PM (IST) Jan 08

100 KM ಮೈಲೇಜ್ - ಕೇವಲ 1 ಲಕ್ಷ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಗಾಡಿ ಸಿದ್ಧಪಡಿಸಿದ ಯುವಕ

ಬಿಹಾರದ ಮುರ್ಷಿದ್ ಅಲಂ ಎಂಬ ಯುವಕ ಕೇವಲ 1 ಲಕ್ಷ ರೂಪಾಯಿ ವೆಚ್ಚದಲ್ಲಿ 5 ಸೀಟುಗಳ ಇಲೆಕ್ಟ್ರಿಕ್ ಜೀಪನ್ನು ನಿರ್ಮಿಸಿದ್ದಾರೆ. ಕೇವಲ 18 ದಿನಗಳಲ್ಲಿ ನಿರ್ಮಿಸಲಾದ ಈ ವಾಹನವು ಒಮ್ಮೆ ಚಾರ್ಜ್ ಮಾಡಿದರೆ 100 ಕಿಲೋಮೀಟರ್‌ಗಳವರೆಗೆ ಚಲಿಸುತ್ತದೆ.

Read Full Story

04:32 PM (IST) Jan 08

ಟೆಸ್ಟಿಕಲ್ ಗೆ ಪೆಟ್ಟು, ಹಠಾತ್ ಸರ್ಜರಿಗೊಳಗಾದ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ! ಕಿವೀಸ್ ಎದುರಿನ ಸರಣಿಯಿಂದ ಔಟ್

ರಾಜ್‌ಕೋಟ್: ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐದು ಪಂದ್ಯಗಳ ಟಿ20 ಸರಣಿ ಆರಂಭಕ್ಕೂ ಮೊದಲೇ ಭಾರತ ಕ್ರಿಕೆಟ್ ತಂಡಕ್ಕೆ ಬಿಗ್ ಶಾಕ್ ಎದುರಾಗಿದ್ದು, ಸ್ಟಾರ್ ಕ್ರಿಕೆಟಿಗ ಟೆಸ್ಟಿಕಲ್ಸ್‌ಗೆ ಗಾಯ ಮಾಡಿಕೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಈ ಕುರಿತಾದ ಅಪ್‌ಡೇಟ್ಸ್ ಇಲ್ಲಿದೆ ನೋಡಿ.

 

Read Full Story

04:22 PM (IST) Jan 08

ಇಪಿಎಫ್‌ಓ ಮಾಸಿಕ ವೇತನ ಮಿತಿ 25,000-30,000 ರೂಪಾಯಿಗೆ ಹೆಚ್ಚಳ - ಕೇಂದ್ರದ ಚಿಂತನೆ

EPFO Wage Limit Hike: Centre Likely to Raise Ceiling to ₹25,000-30,000 ವೇತನ ಮಿತಿಯು ಇಪಿಎಫ್‌ಒ ವ್ಯಾಪ್ತಿಗೆ ಒಳಪಡುವ ಸಂಸ್ಥೆಗಳಲ್ಲಿ ಉದ್ಯೋಗಿಗಳು ಕಡ್ಡಾಯ ಮಾಸಿಕ ಭವಿಷ್ಯ ನಿಧಿ ಕೊಡುಗೆಗಳನ್ನು ನೀಡಬೇಕಾದ ವೇತನ ಮಟ್ಟವನ್ನು ನಿರ್ಧರಿಸುತ್ತದೆ.

Read Full Story

04:18 PM (IST) Jan 08

ಟಾಕ್ಸಿಕ್ ಸಿನಿಮಾದ ಆ ಸೀನ್ ಗೀತು ನಿರ್ದೇಶಿಸಿದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆರ್‌ವಿಜಿ

ಟಾಕ್ಸಿಕ್ ಸಿನಿಮಾದ ಆ ಸೀನ್ ಗೀತು ನಿರ್ದೇಶಿಸಿದ್ದಾರೆ, ನಂಬಲು ಸಾಧ್ಯವಾಗುತ್ತಿಲ್ಲ ಎಂದು ಆರ್‌ವಿಜಿ ಹೇಳಿದ್ದಾರೆ. ಅಷ್ಟಕ್ಕೂ ರಾಮ್ ಗೋಪಾಲ್ ವರ್ಮಾ ಹೇಳಿದ ಸೀನ್ ಯಾವುದು? ಯಾವು ಪರುಷರ ನಿರ್ದೇಶಕನಿಗೂ ಆ ಸೀನ್ ತೆಗೆಯಲು ಆಗುತ್ತಿರಲಿಲ್ಲ ಅಂದಿದ್ದೇಕೆ?

Read Full Story

03:43 PM (IST) Jan 08

ಕೊಹ್ಲಿ ಹೆಸರು ಹೇಳದಿದ್ರೆ ಕೆಲವರಿಗೂ ಊಟವೂ ಸಿಗಲ್ವೇನೋ? ಈ ಮಾಜಿ ಕ್ರಿಕೆಟರ್ ಮೇಲೆ ಕಿಡಿ ಕಾರಿದ ವಿರಾಟ್ ಸಹೋದರ!

ವಿರಾಟ್ ಕೊಹ್ಲಿ ಕೇವಲ ಏಕದಿನ ಕ್ರಿಕೆಟ್ ಆಡುವುದರ ಬಗ್ಗೆ ಸಂಜಯ್ ಮಂಜ್ರೇಕರ್ ಟೀಕಿಸಿದ್ದಾರೆ. ಇದಕ್ಕೆ ಕೊಹ್ಲಿ ಸಹೋದರ ವಿಕಾಸ್ ಕೊಹ್ಲಿ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದು, ಕೊಹ್ಲಿ ಹೆಸರು ಬಳಸದೆ ಕೆಲವರಿಗೆ ಜೀವನವಿಲ್ಲ ಎಂದಿದ್ದಾರೆ. 

Read Full Story

03:35 PM (IST) Jan 08

ಸಬ್ ಇನ್ಸ್‌ಪೆಕ್ಟರ್‌ನಿಂದಲೇ 14 ವರ್ಷದ ಬಾಲಕಿ ಅಪಹರಿಸಿ ಗ್ಯಾಂಗ್‌ರೇ*ಪ್ - ಯೂಟ್ಯುಬರ್ ಅರೆಸ್ಟ್ - ಎಸ್‌ಐ ಪರಾರಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೇಲಿಯೇ ಎದ್ದು ಹೋಲ ಮೇದಂತಹ ಘಟನೆ ನಡೆದಿದೆ. ರಕ್ಷಿಸಬೇಕಾದ ಪೊಲೀಸ್ ಅಧಿಕಾರಿಯೇ ಪ್ರಕರಣದಲ್ಲಿ ಭಕ್ಷಕನಾಗಿದ್ದಾನೆ. ಇಲ್ಲಿ 14 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾ*ಚಾರ ನಡೆದಿದೆ

Read Full Story

02:14 PM (IST) Jan 08

ಅಪ್ರಾಪ್ತ ಶೂಟರ್‌ಗೆ ಲೈಂಗಿಕ ಕಿರುಕುಳ - ರಾಷ್ಟ್ರೀಯ ಕೋಚ್ ಅಂಕುಶ್ ಭಾರದ್ವಾಜ್ ಅಮಾನತು

ಅಪ್ರಾಪ್ತ ಶೂಟರ್ ಒಬ್ಬರು ಮಾಡಿದ ಲೈಂಗಿಕ ಕಿರುಕುಳದ ಆರೋಪದ ಮೇಲೆ, ರಾಷ್ಟ್ರೀಯ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ (NRAI) ರಾಷ್ಟ್ರೀಯ ಶೂಟಿಂಗ್ ಕೋಚ್ ಅಂಕುಶ್ ಭಾರದ್ವಾಜ್ ಅವರನ್ನು ಅಮಾನತುಗೊಳಿಸಿದೆ. 

Read Full Story

01:54 PM (IST) Jan 08

ದಕ್ಷಿಣದ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರಿ ಮಳೆ, ಉತ್ತರದಲ್ಲಿ ಚಳಿ ಎಚ್ಚರಿಕೆ ನೀಡಿದ ಐಎಂಡಿ

ದಕ್ಷಿಣದ ಈ ರಾಜ್ಯಗಳಲ್ಲಿ ಇನ್ನೆರಡು ದಿನ ಭಾರಿ ಮಳೆ, ಉತ್ತರದಲ್ಲಿ ಚಳಿ ಎಚ್ಚರಿಕೆ ನೀಡಿದ ಐಎಂಡಿ, ಎರಡು ರಾಜ್ಯಗಳಲ್ಲಿನ ಭಾರಿ ಮಳೆ ಇತರ ರಾಜ್ಯಗಳ ಮೇಲೂ ಪರಿಣಾಮ ಬೀರಲಿದೆ. ಬೆಂಗಳೂರಿನ ಹವಾಮಾನ ಏನು?

 

Read Full Story

01:17 PM (IST) Jan 08

ವಿಜಯ್ ಹಜಾರೆ ಟ್ರೋಫಿ - ಕೇವಲ 19 ಎಸೆತಗಳಲ್ಲಿ ಸ್ಪೋಟಕ ಫಿಫ್ಟಿ ಚಚ್ಚಿದ ಹಾರ್ದಿಕ್ ಪಾಂಡ್ಯ!

ವಿಜಯ್ ಹಜಾರೆ ಟ್ರೋಫಿಯಲ್ಲಿ ಚಂಡೀಗಢ ವಿರುದ್ಧ ಬರೋಡಾ ಪರ ಆಡಿದ ಹಾರ್ದಿಕ್ ಪಾಂಡ್ಯ, ಕೇವಲ 31 ಎಸೆತಗಳಲ್ಲಿ 9 ಸಿಕ್ಸರ್‌ಗಳೊಂದಿಗೆ 75 ರನ್ ಸಿಡಿಸಿ ಅಬ್ಬರಿಸಿದರು. ಪ್ರಿಯಾಂಶು ಮೋಲಿಯಾ ಶತಕ (113) ಮತ್ತು ಜಿತೇಶ್ ಶರ್ಮಾ ಅವರ 73 ರನ್‌ಗಳ ನೆರವಿನಿಂದ ಬರೋಡಾ ತಂಡ 391 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.

Read Full Story

12:47 PM (IST) Jan 08

ಟೀನೇಜ್ ಪ್ರೀತಿಗೆ ವೃದ್ಧಾಪ್ಯದಲ್ಲಿ ಮದುವೆಯ ಮುದ್ರೆ - ಗಂಡ ಹೆಂಡತಿ ಸಾವಿನ ನಂತರ ಮದುವೆಯಾದ ಪ್ರೇಮಿಗಳು

ಪ್ರೀತಿಸಿದವರೆಲ್ಲರೂ ಸಿಗ್ತಾರೆ ಜೀವನಪೂರ್ತಿ ಜೊತೆಗಿರ್ತಾರೆ ಅಂತ ಹೇಳುವುದಕ್ಕೆ ಆಗುವುದಿಲ್ಲ. ಆದರೆ ಬದುಕಿನಲ್ಲಿ ಸೆಕೆಂಡ್ ಛಾನ್ಸ್ ಅಂತ ಒಂದು ಇರುತ್ತೆ ಎಂಬುದಕ್ಕೆ ಇಲ್ಲೊಂದು ಘಟನೆ ಸಾಕ್ಷಿಯಾಗಿದೆ. ಟೀನೇಜ್‌ನಲ್ಲಿ ಪ್ರೀತಿಸಿ ದೂರಾಗಿದ್ದ ಜೋಡಿ ಇಳಿವಯಸ್ಸಿನಲ್ಲಿ ಮದುವೆಯಾಗಿದ್ದಾರೆ. 

Read Full Story

12:30 PM (IST) Jan 08

ವಾಸ ಯೋಗ್ಯವಾಗಿತ್ತಾ ಮಂಗಳ ಗ್ರಹ? ನೀರಿನಿಂದ ರೂಪುಗೊಂಡಿರುವ 8 ಅಸಾಮಾನ್ಯ ಗುಹೆ ಪತ್ತೆ

ವಾಸ ಯೋಗ್ಯವಾಗಿತ್ತಾ ಮಂಗಳ ಗ್ರಹ? ನೀರಿನಿಂದ ರೂಪುಗೊಂಡಿರುವ 8 ಅಸಾಮಾನ್ಯ ಗುಹೆ ಪತ್ತೆ, ಜ್ವಾಲಾಮುಖಿ ಚಟುವಟಿಕೆಯಿಂದ ರೂಪುಗೊಂಡಿಲ್ಲ, ಬದಲಿಗೆ ನೀರಿನಲ್ಲಿ ಕರಗುವ ಬಂಡೆಗಳ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡಿವೆ ಎಂದಿದ್ದಾರೆ.

Read Full Story

12:02 PM (IST) Jan 08

ವೃದ್ಧನ ನಿಸ್ವಾರ್ಥ ಸೇವೆ - ಭಾವುಕ ಕ್ಷಣಕ್ಕೆ ಸಾಕ್ಷಿಯಾದ ಪಂಜಾಬ್‌ನ ರೈಲು ನಿಲ್ದಾಣ

ಪಂಜಾಬ್‌ನ ಬರ್ನಾಲಾ ರೈಲು ನಿಲ್ದಾಣದಲ್ಲಿ ವೃದ್ಧರೊಬ್ಬರು ಪ್ರಯಾಣಿಕರಿಗೆ ಉಚಿತವಾಗಿ ಆಹಾರ ನೀಡುತ್ತಿದ್ದಾರೆ. ಯಾವುದೇ ಪ್ರಚಾರದ ಹಂಬಲವಿಲ್ಲದ ಅವರ ಈ ನಿಸ್ವಾರ್ಥ ಸೇವೆಯ ವೀಡಿಯೋ ವೈರಲ್ ಆಗಿದ್ದು, ಅವರ ಮಾನವೀಯತೆಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Read Full Story

11:18 AM (IST) Jan 08

ರಷ್ಯನ್ ನಿರ್ಬಂಧ ಮಸೂದೆಗೆ ಟ್ರಂಪ್ ಅನುಮೋದನೆ - ರಷ್ಯಾದ ತೈಲ ಖರೀದಿ ಮಾಡ್ತಿರುವ ದೇಶಗಳಿಗೆ ಮತ್ತೊಂದು ಆಘಾತ

ರಷ್ಯಾದಿಂದ ತೈಲ ಖರೀದಿಸುವ ದೇಶಗಳ ಮೇಲೆ 500 ಪ್ರತಿಶತ ಸುಂಕ ವಿಧಿಸುವ ಹೊಸ ನಿರ್ಬಂಧ ಮಸೂದೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಸಿರು ನಿಶಾನೆ ತೋರಿದ್ದಾರೆ. ಇದು ಭಾರತದ ಮೇಲೆ ತೀವ್ರ ಪರಿಣಾಮ ಬೀರಲಿದೆ.

Read Full Story

10:32 AM (IST) Jan 08

ವಿದಾಯದ ಪಂದ್ಯದಲ್ಲಿ ಉಸ್ಮಾನ್ ಖವಾಜಾ ಫೇಲ್, ಆದ್ರೂ ಸಿಡ್ನಿ ಟೆಸ್ಟ್ ಗೆದ್ದು ಬೀಗಿದ ಆಸ್ಟ್ರೇಲಿಯಾ!

ಆ್ಯಶಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವು ಇಂಗ್ಲೆಂಡ್ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿ, 4-1 ಅಂತರದಲ್ಲಿ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಆದರೆ, ತಮ್ಮ ವಿದಾಯದ ಟೆಸ್ಟ್ ಪಂದ್ಯವನ್ನಾಡಿದ ಖವಾಜಾ, ಎರಡೂ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು.

Read Full Story

09:42 AM (IST) Jan 08

ದೇಶದ ಘನತೆ ಬದಿಗಿಟ್ಟು ಟಿ20 ವಿಶ್ವಕಪ್ ಆಡೊಲ್ಲ - ಬಾಂಗ್ಲಾದೇಶ ಹೊಸ ಕಿರಿಕ್!

ಢಾಕಾ: ಭಾರತ ಆತಿಥ್ಯ ವಹಿಸಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ತಂಡವನ್ನು ಕಳುಹಿಸುವುದಿಲ್ಲ ಎಂದು ಬಾಂಗ್ಲಾದೇಶ ಹೇಳಿದೆ. ಭಾರತ ಮತ್ತು ಬಾಂಗ್ಲಾದೇಶ ನಡುವಿನ ಕ್ರಿಕೆಟ್ ಸಂಬಂಧವು ಇತಿಹಾಸದಲ್ಲೇ ಅತಿದೊಡ್ಡ ಬಿಕ್ಕಟ್ಟನ್ನು ಎದುರಿಸುತ್ತಿದೆ.

Read Full Story

09:11 AM (IST) Jan 08

ಆರ್‌ಸಿಬಿ ನನ್ನನ್ನು ರೀಟೈನ್‌ ಮಾಡಿದ್ದು ಕೇಳಿ ಭಾವುಕಳಾದೆ - ಶ್ರೇಯಾಂಕಾ ಪಾಟೀಲ್

ಬೆಂಗಳೂರು: ನಾಲ್ಕನೇ ಸೀಸನ್ ವುಮೆನ್ಸ್ ಪ್ರೀಮಿಯರ್ ಲೀಗ್ ಟೂರ್ನಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡ ಕ್ಷಣವನ್ನು ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ನೆನಪು ಮಾಡಿಕೊಂಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

 

Read Full Story

08:26 AM (IST) Jan 08

ಭಾರತಕ್ಕೆ ಬರದೆ ಬಾಂಗ್ಲಾಗೆ ಬೇರೆ ಆಯ್ಕೆಯಿಲ್ಲ? ನಾಡಿದ್ದು ಐಸಿಸಿಯಿಂದ ಅಧಿಕೃತ ಘೋಷಣೆ?

ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಮಾಡಿದ ಮನವಿಯನ್ನು ಐಸಿಸಿ ತಿರಸ್ಕರಿಸಿದೆ ಎಂದು ವರದಿಯಾಗಿದೆ. ಭದ್ರತಾ ಸಮಸ್ಯೆ ಇಲ್ಲದ ಕಾರಣ, ಪೂರ್ವನಿಗದಿಯಂತೆ ಟೂರ್ನಿಯಲ್ಲಿ ಪಾಲ್ಗೊಳ್ಳುವಂತೆ ಐಸಿಸಿ ಎಚ್ಚರಿಸಿದೆ ಎನ್ನಲಾಗಿದೆ.

Read Full Story

More Trending News