LIVE NOW
Published : Jun 11, 2026, 06:57 AM ISTUpdated : Jun 11, 2026, 10:40 PM IST

India Latest News Live: ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?

ಸಾರಾಂಶ

ನವದೆಹಲಿ: ಮಧ್ಯಪ್ರಾಚ್ಯ ಸಂಘರ್ಷದಿಂದ ದೇಶಾದ್ಯಂತ ಸೃಷ್ಟಿಯಾಗಿರುವ ಇಂಧನ ಅಭಾವ ಭಾರತೀಯ ರೈಲ್ವೆ ಅಡುಗೆ ಮತ್ತು ಪ್ರವಾಸೋ ದ್ಯಮ ನಿಗಮಕ್ಕೂ(ಐಆರ್‌ಸಿಟಿಸಿ) ತಟ್ಟಿದೆ. ಚಲಿಸುವ ರೈಲಿನಲ್ಲಿ ಎಲ್‌ಪಿಜಿ ಬಳಸಿ ಮಾಡುತ್ತಿದ್ದ ಅಡುಗೆಗೆ ಇತಿಶ್ರೀ ಹಾಡಿ ಇನ್ಮುಂದೆ ಇಂಡ ಕ್ಷನ್ ಸೌವ್ ಬಳಸಲು ನಿರ್ಧರಿಸಿದೆ. ಪ್ರತಿನಿತ್ಯ 1400 ರೈಲಲ್ಲಿ 17 ಲಕ್ಷ ಪ್ಲೇಟ್ ಊಟವನ್ನು ಪೂರೈಸಲಾಗುತ್ತಿದೆ. ಆದರೆ ದಿನಕ್ಕೆ 1000 ಸಿಲಿಂಡರ್‌ ನೆಚ್ಚಿಕೊಂಡಿದ್ದ ಐಆರ್‌ಸಿಟಿಸಿಗೆ ಯುದ್ಧದಿಂದ ಹೊಡೆತ ಬಿದ್ದಿದೆ. ಹೀಗಾಗಿ ಪರ್ಯಾಯ ಆಯ್ಕೆಯ ಮೊರೆ ಹೋಗಿದೆ. ಈಗಾಗಲೇ ಶೇ.60ರಷ್ಟು ರೈಲುಗಳಲ್ಲಿ ಇಂಡಕ್ಷನ್ ವ್ಯವಸ್ಥೆ ಜಾರಿಯಾಗಿದೆ.

Shriya Sharma

10:40 PM (IST) Jun 11

ಅಂದು ರಮೇಶ್ ಅರವಿಂದ್ ಮಗಳು, ಇಂದು ಲಾಯರ್.. 'ಸೌಂದರ್ಯ'ದ ಶ್ರಿಯಾ ಶರ್ಮಾ ಈಗೆಲ್ಲಿದಾರೆ ಗೊತ್ತಾ?

ಚಿತ್ರರಂಗದಲ್ಲಿ ಪ್ರತಿ ವರ್ಷ ನೂರಾರು ಬಾಲನಟರು ಪರಿಚಯವಾಗುತ್ತಾರೆ. ಅವರಲ್ಲಿ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಅಚ್ಚಳಿಯದಂತೆ ಉಳಿಯುತ್ತಾರೆ. ಅಂತಹವರ ಸಾಲಿನಲ್ಲಿ ಕೇಳಿಬರುವ ಒಂದು ಪ್ರಮುಖ ಹೆಸರು ಶ್ರಿಯಾ ಶರ್ಮಾ. ಹದಿನೈದು ವರ್ಷಗಳ ಹಿಂದಿನ ಬಾಲನಟಿ ಈಗೆಲ್ಲಿದ್ದಾರೆ? ಈ ಸ್ಟೋರಿ ನೋಡಿ…

Read Full Story

10:08 PM (IST) Jun 11

43ರಲ್ಲೂ 20ರ ಲಲನೆಯಂತೆ ಮಿಂಚುವ ತ್ರಿಷಾ.. ಸೌಂದರ್ಯದ ಸಲುವಾಗಿ ನಟಿ ಇಷ್ಟೆಲ್ಲಾ ಮಾಡ್ತಾರೆ, ಈಸಿ ಅಲ್ಲ!

ಈ ವಯಸ್ಸಿನಲ್ಲೂ ತ್ರಿಷಾ ಅಷ್ಟು ಎನರ್ಜಿಟಿಕ್ ಆಗಿ, ಯಂಗ್ ಆಗಿ ಮತ್ತು ಫಿಟ್ ಆಗಿ ಇರೋದು ಹೇಗೆ? ಈ ಪ್ರಶ್ನೆಗೆ ಸ್ವತಃ ತ್ರಿಷಾ ಅವರೇ ಇತ್ತೀಚೆಗೆ ಉತ್ತರ ನೀಡಿದ್ದಾರೆ. ಅದು ಅಂತಿಂಥ ರಹಸ್ಯವಲ್ಲ, ಪ್ರತಿಯೊಂದು ಹುಡುಗಿ, ನಟಿ ಕೂಡ ಈ ರಹಸ್ಯ 

Read Full Story

09:20 PM (IST) Jun 11

ಈ ಹಳ್ಳಿಯ 40 ಹುಡುಗರಿಗೆ ಯಾರೂ ಹೆಣ್ಣು ಕೊಡಲ್ಲ - ಕಾರಣ ಕೇಳಿದ್ರೆ ನೀವೇ ಶಾಕ್ ಆಗ್ತೀರಾ?

ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಮುದ್ರಾ ಗ್ರಾಮದ ಯುವಕರಿಗೆ ಯಾಕೆ ಹೆಣ್ಣು ಸಿಗುತ್ತಿಲ್ಲ? ಇಡೀ ಊರನ್ನೇ ಬೆಚ್ಚಿಬೀಳಿಸಿರುವ ಈ ದುಸ್ಥಿತಿಯ ಹಿಂದೆ ಯಾವುದೇ ಶಾಪ ಅಥವಾ ಸಂಪ್ರದಾಯವಿಲ್ಲ. ಬದಲಿಗೆ, ಇದು ಕೇವಲ ಕುಡಿಯುವ ನೀರಿನ ಸಮಸ್ಯೆ ಎಂದರೆ ನೀವು ನಂಬುತ್ತೀರಾ?

Read Full Story

08:54 PM (IST) Jun 11

'ಎಲೆಕ್ಟ್ರಿಷಿಯನ್ ಆಗ್ತೀನಿ'.. ಸಿನಿಮಾಗಳಿಗೆ ಗುಡ್‌ಬೈ ಹೇಳ್ತಾರಾ ಅಕ್ಷಯ್ ಕುಮಾರ್? ಸಿನಿ ಇಂಡಸ್ಟ್ರಿಯೇ ಶಾಕ್!

ಬಾಲಿವುಡ್ ನಟ ಅಕ್ಷಯ್ ಕುಮಾರ್ ಸಿನಿಮಾಗಳಿಂದ ಯಾವಾಗ ರಿಟೈರ್ ಆಗ್ತಾರೆ? ಈ ಪ್ರಶ್ನೆಗೆ ಅಕ್ಕಿ ಕೊಟ್ಟ ಉತ್ತರ ಕೇಳಿ ಫ್ಯಾನ್ಸ್ ಶಾಕ್ ಆಗಿದ್ದಾರೆ. ತಮ್ಮ ರಿಟೈರ್ಮೆಂಟ್ ಬಗ್ಗೆ ಅಕ್ಷಯ್ ಹೇಳಿದ್ದೇನು? ಇಲ್ಲಿದೆ ಪೂರ್ತಿ ಡೀಟೇಲ್ಸ್. 

Read Full Story

08:29 PM (IST) Jun 11

'ಪೆದ್ದಿ' ಚಿತ್ರದಿಂದ ಜಾನ್ವಿ ಕಪೂರ್‌ಗೆ ಬಂಪರ್ - ವೃತ್ತಿಜೀವನದ ಅತಿದೊಡ್ಡ ಸಂಭಾವನೆ ಸುದ್ದಿ ವೈರಲ್!

ರಾಮ್ ಚರಣ್ ಜೊತೆಗಿನ 'ಪೆದ್ದಿ' ಚಿತ್ರಕ್ಕಾಗಿ ಜಾನ್ವಿ ಕಪೂರ್ ತಮ್ಮ ವೃತ್ತಿಜೀವನದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ. 'ದೇವರ' ಚಿತ್ರದ ಯಶಸ್ಸಿನ ನಂತರ ಅವರ ಬೇಡಿಕೆ ಹೆಚ್ಚಾಗಿದ್ದು, ಸಂಭಾವನೆಯಲ್ಲೂ ಭಾರಿ ಏರಿಕೆಯಾಗಿದೆ.

Read Full Story

08:11 PM (IST) Jun 11

Vijay-Sangeetha Reunion - ಆಗಿದ್ದೆಲ್ಲ ಆಗೋಯ್ತು, ನಟ ದಳಪತಿ ವಿಜಯ್-ಸಂಗೀತಾ ಮತ್ತೆ ಒಂದಾದ್ರಾ?

Thalapathy Vijay Wife: ನಟನೆಯಿಂದ ರಾಜಕೀಯಕ್ಕೆ ಬಂದಿರುವ ವಿಜಯ್, ಪತ್ನಿ ಸಂಗೀತಾ ಕುರಿತ ಹೊಸ ವದಂತಿಗಳು ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿವೆ. ಈ ಬಗ್ಗೆ ಯಾವುದೇ ಅಧಿಕೃತ ದೃಢೀಕರಣವಿಲ್ಲದಿದ್ದರೂ, ಹಲವು ತಿಂಗಳುಗಳಿಂದ ಹಬ್ಬಿದ್ದ ಬೇರ್ಪಡುವಿಕೆಯ ಊಹಾಪೋಹಗಳ ನಂತರ ದಂಪತಿ ಮತ್ತೆ ಒಂದಾಗಿದ್ದಾರೆ?

Read Full Story

08:07 PM (IST) Jun 11

'ಗ್ರೀನ್ ರೂಮ್' ಬದಲು 'ಜನರೇಟರ್ ವ್ಯಾನ್‌'ನಲ್ಲಿ ಬಟ್ಟೆ ಬದಲಿಸಿದ ರವೀನಾ ಟಂಡನ್; ಆ ಸೀಕ್ರೆಟ್ ಬಿಚ್ಚಿಟ್ಟ ಈ ನಟ!

"ವರ್ಷಗಳು ಕಳೆದಂತೆ ರವೀನಾ ಅವರಲ್ಲಿ ಏನು ಬದಲಾಗಿದೆ?" ಎಂಬ ಪ್ರಶ್ನೆಗೆ ಉತ್ತರಿಸಿದ ಅಕ್ಷಯ್, "ರವೀನಾ ಅಂದು ಹೀರೋಯಿನ್ ಆಗಿದ್ದರು, ಆದರೆ ಇಂದು ಅವರು ಒಬ್ಬ ನಾಯಕಿಯ ತಾಯಿಯಾಗಿದ್ದಾರೆ!" ಎಂದು ತಮಾಷೆ ಮಾಡಿದರು.

Read Full Story

08:01 PM (IST) Jun 11

'ರಘುವರನ್‌ಗೆ ನಾನು ನಟಿಸುವುದು ಇಷ್ಟವಿರಲಿಲ್ಲ' - 7 ವರ್ಷ ಸಿನಿಮಾ ಬಿಟ್ಟಿದ್ದ ಕಾರಣ ಬಿಚ್ಚಿಟ್ಟ ನಟಿ ರೋಹಿಣಿ!

ನನ್ನ ಹೆಂಡತಿ ನನ್ನ ರಕ್ಷಣೆಯಲ್ಲಿ ಇರಬೇಕು ಅನ್ನೋದು ರಘುವರನ್ ಮನಸ್ಥಿತಿಯಾಗಿತ್ತು. ಮದುವೆಯಾದ 7 ವರ್ಷಗಳ ಕಾಲ ನಾನು ಯಾಕೆ ಸಿನಿಮಾದಿಂದ ದೂರ ಉಳಿದಿದ್ದೆ ಅನ್ನೋದಕ್ಕೆ ಇದೇ ಕಾರಣ ಅಂತ ನಟಿ ರೋಹಿಣಿ ಇದೀಗ ಸತ್ಯ ಬಿಚ್ಚಿಟ್ಟಿದ್ದಾರೆ.

Read Full Story

07:41 PM (IST) Jun 11

370 ರೂ. ಬಿರಿಯಾನಿ ಕಥೆ - ಕಾಮಿಡಿ ಶೋನ ಅಸಲಿ 'ಜೋಕ್'ಗೆ ಪೂನಂ ಪಾಂಡೆ ಖಡಕ್ ಉತ್ತರ ಹೀಗಿತ್ತು!

ಸ್ಟ್ಯಾಂಡ್‌ಅಪ್ ಕಾಮಿಡಿ ಶೋದಲ್ಲಿ ಮಹಿಳೆಯರ ಬಗ್ಗೆ ಮಾಡಿದ ವಿವಾದಾತ್ಮಕ ಕಾಮೆಂಟ್‌ಗೆ ನಟಿ ಪೂನಂ ಪಾಂಡೆ ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. 370 ರೂ. ಬಿರಿಯಾನಿ ವಿವಾದ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

Read Full Story

07:26 PM (IST) Jun 11

ಆಲಿಯಾ ಭಟ್ 'ಆಲ್ಫಾ' ಫ್ರೆಂಚ್ ಸಿನಿಮಾ ಕಾಪಿನಾ? ನೆಟ್ಟಿಗರು ಹುಡುಕಿದ ಶಾಕಿಂಗ್ ಹೋಲಿಕೆಯೇನು?

ಆಲಿಯಾ ಭಟ್ ಮತ್ತು ಶರ್ವರಿ ವಾಘ್ ನಟನೆಯ 'ಆಲ್ಫಾ' ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಆದರೆ, ಇದು ಫ್ರೆಂಚ್ ಥ್ರಿಲ್ಲರ್ 'ಲಾ ಫೆಮ್ಮೆ ನಿಕಿತಾ' ಚಿತ್ರದ ಕಾಪಿ ಎಂಬ ಆರೋಪಗಳು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿವೆ.

Read Full Story

07:12 PM (IST) Jun 11

ಟಾಟಾ ನ್ಯಾನೋಗಿಂತಲೂ ಅಗ್ಗದ ಎಲೆಕ್ಟ್ರಿಕ್ ಕಾರ್ ಲಾಂಚ್‌ಗೆ ರೆಡಿ! - ಚಾರ್ಜಿಂಗ್ ಟೆನ್ಷನ್ ಇಲ್ಲ, ಕೇವಲ 2 ನಿಮಿಷದಲ್ಲಿ ಬ್ಯಾಟರಿ ಸ್ವಾಪ್ ಮಾಡಿ!

ಹೊಸ ಸ್ಟಾರ್ಟ್‌ಅಪ್ ಕಂಪನಿ Blinq Mobility ಶೀಘ್ರದಲ್ಲೇ ಕೈಗೆಟುಕುವ ಬೆಲೆಯ ಎಲೆಕ್ಟ್ರಿಕ್ ಕಾರನ್ನು ಮಾರುಕಟ್ಟೆಗೆ ತರಲಿದೆ. ಬ್ಯಾಟರಿ ಸ್ವಾಪಿಂಗ್ ತಂತ್ರಜ್ಞಾನ ಹೊಂದಿರುವ ಈ ಕಾರು, ಪ್ರತಿ ಚಾರ್ಜ್‌ಗೆ 250 ಕಿ.ಮೀ ರೇಂಜ್ ನೀಡಲಿದ್ದು, ಕೇವಲ 2 ನಿಮಿಷ 48 ಸೆಕೆಂಡುಗಳಲ್ಲಿ ಬ್ಯಾಟರಿ ಬದಲಾಯಿಸಬಹುದು.

Read Full Story

07:03 PM (IST) Jun 11

1993ರ ಬಾಂಬ್ ಸ್ಫೋಟಕ್ಕೂ ಮುನ್ನ ದಾವೂದ್ ಜೊತೆ 2 ಬಾರಿ ಭೇಟಿಯಾಗಿದ್ದ ರಿಷಿ ಕಪೂರ್ - ಕಾರಣವೇನು?

ತಮ್ಮ ಆತ್ಮಚರಿತ್ರೆ 'ಖುಲ್ಲಂ ಖುಲ್ಲಾ'ದಲ್ಲಿ ರಿಷಿ ಕಪೂರ್, 1993ರ ಮುಂಬೈ ಸ್ಫೋಟಕ್ಕೂ ಮುನ್ನ ದುಬೈನಲ್ಲಿ ದಾವೂದ್ ಇಬ್ರಾಹಿಂನನ್ನು ಎರಡು ಬಾರಿ ಭೇಟಿಯಾಗಿದ್ದ ಘಟನೆ ಬಗ್ಗೆ ಬಹಿರಂಗವಾಗಿ ಬರೆದಿದ್ದರು. ಆ ಭೇಟಿಯ ಸಂಪೂರ್ಣ ಕಥೆ ಇಲ್ಲಿದೆ.

Read Full Story

06:46 PM (IST) Jun 11

ತಾಯ್ತನದ ಬ್ರೇಕ್ ಮುಗೀತು, ಮತ್ತೆ ತೆರೆಗೆ ಬರ್ತಾರಾ ಕತ್ರಿನಾ ಕೈಫ್? OTT ಎಂಟ್ರಿ ಬಗ್ಗೆ ಭಾರೀ ಚರ್ಚೆ!

ತಾಯ್ತನದ ಖುಷಿಯಲ್ಲಿ ನಟನೆಗೆ ಬ್ರೇಕ್ ಕೊಟ್ಟಿದ್ದ ಕತ್ರಿನಾ ಕೈಫ್, ಈಗ ಮತ್ತೆ ಕಮ್‌ಬ್ಯಾಕ್‌ಗೆ ರೆಡಿಯಾಗ್ತಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಸದ್ಯ ಸ್ಕ್ರಿಪ್ಟ್‌ಗಳನ್ನು ಓದುತ್ತಿದ್ದು, 2027ರಲ್ಲಿ ಮತ್ತೆ ತೆರೆ ಮೇಲೆ ಕಾಣಿಸಿಕೊಳ್ಳಬಹುದು ಎನ್ನಲಾಗುತ್ತಿದೆ.

Read Full Story

06:39 PM (IST) Jun 11

ಇದಪ್ಪಾ ನ್ಯಾಯ ಅಂದ್ರೆ - ಆಸ್ತಿ ಸಿಕ್ಕ ಬೆನ್ನಲ್ಲೇ ಅಜ್ಜಿಯನ್ನ ಬೀದಿಗೆ ತಳ್ಳಿದ ಮೊಮ್ಮಕ್ಕಳು; 89ರ ವೃದ್ಧೆಗೆ ಜಮೀನು ವಾಪಾಸ್‌ ಕೊಟ್ಟ ಕೋರ್ಟ್‌

ಮಹಾರಾಷ್ಟ್ರದ ಲಾತೂರ್‌ನಲ್ಲಿ, 89 ವರ್ಷದ ವೃದ್ಧೆಯೊಬ್ಬರು ತಮ್ಮನ್ನು ನೋಡಿಕೊಳ್ಳುತ್ತಾರೆಂಬ ನಂಬಿಕೆಯ ಮೇಲೆ ಮೊಮ್ಮಕ್ಕಳಿಗೆ 7.5 ಎಕರೆ ಜಮೀನನ್ನು ಉಡುಗೊರೆಯಾಗಿ ನೀಡಿದ್ದರು. ಆದರೆ, ಆಸ್ತಿ ಪಡೆದ ನಂತರ ಮೊಮ್ಮಕ್ಕಳು ಅವರನ್ನು ಅಲಕ್ಷಿಸಿದಾಗ ಕೋರ್ಟ್‌ ಮೆಟ್ಟಿಲೇರಿ ಗೆಲುವು ಕಂಡಿದ್ದಾರೆ.

Read Full Story

05:43 PM (IST) Jun 11

ಪ್ರಣೀತ್‌ ಮೋರೆ ಕಾಮಿಡಿ ಶೋನಲ್ಲಿ ಪುರುಷ ಶವದ ಖಾಸಗಿ ಅಂಗಗಳ ಸೈಜ್‌ ಬಗ್ಗೆ ಮಾತನಾಡಿ ಆಕ್ರೋಶಕ್ಕೆ ಗುರಿಯಾದ ಲೇಡಿ ಡಾಕ್ಟರ್‌

ಸ್ಟ್ಯಾಂಡ್‌ಅಪ್ ಕಾಮಿಡಿಯನ್ ಪ್ರಣೀತ್ ಮೋರೆ ಅವರ ಶೋನಲ್ಲಿ, ಮಹಿಳಾ ವೈದ್ಯೆ ಸೆಜಾಲ್ ಪವಾರ್ ಅವರು ಪುರುಷರ ಶವಗಳ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಸಾರ್ವಜನಿಕರ ಟೀಕೆಗೆ ಗುರಿಯಾದ ನಂತರ, ವೈದ್ಯೆ ತಮ್ಮ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.

Read Full Story

05:10 PM (IST) Jun 11

Fifa World Cup 2026 - 300 ಕೆಜಿ ಮೀನು, 6000 ಕಿತ್ತಳೆ ಹಣ್ಣು..! ವಿಶ್ವಕಪ್ ಟೂರ್ನಿಗಾಗಿ ತಾಯ್ನಾಡಿನ ಆಹಾರ ತಂದ ಟೀಮ್‌

28 ವರ್ಷಗಳ ನಂತರ ಫಿಫಾ ವಿಶ್ವಕಪ್‌ಗೆ ಅರ್ಹತೆ ಪಡೆದಿರುವ ನಾರ್ವೆ ತಂಡ, ತನ್ನ ಆಟಗಾರರ ಫಿಟ್‌ನೆಸ್‌ಗಾಗಿ ವಿಶಿಷ್ಟ ಕ್ರಮ ಕೈಗೊಂಡಿದೆ. ತಂಡದ ಸ್ಟಾರ್ ಆಟಗಾರರಾದ ಅರ್ಲಿಂಗ್ ಹಾಲೆಂಡ್ ಸೇರಿದಂತೆ ಎಲ್ಲರಿಗೂ ತಾಯ್ನಾಡಿನ ಆಹಾರ ಒದಗಿಸಲು, 1 ಟನ್‌ಗೂ ಅಧಿಕ ಆಹಾರ ಪದಾರ್ಥಗಳನ್ನು ಅಮೆರಿಕಕ್ಕೆ ಸಾಗಿಸಿದೆ.
Read Full Story

05:00 PM (IST) Jun 11

ನಿರುದ್ಯೋಗಿಗಳಿಗೆ ಬಾಗಿಲು ಕ್ಲೋಸ್​ ಮಾಡಿದ TCS ಕಂಪೆನಿ - ಲವ್​ ಜಿಹಾದ್​ ಬೆನ್ನಲ್ಲೇ ಏನಿದು ಮತ್ತೊಂದು ಶಾಕ್​

ಟಾಟಾ ಒಡೆತನದ ಟಿಸಿಎಸ್ ಕಂಪನಿಯು ಇನ್ನು ಮುಂದೆ ಹೊಸ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸುವ ಮೂಲಕ ನಿರುದ್ಯೋಗಿಗಳಿಗೆ ಆಘಾತ ನೀಡಿದೆ. ಕೃತಕ ಬುದ್ಧಿಮತ್ತೆ (AI) ಮೇಲೆ ಭಾರಿ ಹೂಡಿಕೆ ಮಾಡುತ್ತಿರುವುದೇ ಈ ನಿರ್ಧಾರಕ್ಕೆ ಕಾರಣವಾಗಿದೆ.

Read Full Story

04:51 PM (IST) Jun 11

ಅಕ್ಷಯ್ ಕುಮಾರ್ ಕೈ ತಳ್ಳಿದರಾ ಜಾಕಿ ಶ್ರಾಫ್? ವೈರಲ್ ವಿಡಿಯೋ ನೋಡಿ ನೆಟ್ಟಿಗರಲ್ಲಿ ಭಾರೀ ಚರ್ಚೆ

ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತು ಜಾಕಿ ಶ್ರಾಫ್ ನಡುವಿನ ಒಂದು ಚಿಕ್ಕ ವಿಡಿಯೋ ಈಗ ಆನ್‌ಲೈನ್‌ನಲ್ಲಿ ಚರ್ಚೆಯ ವಿಷಯವಾಗಿದೆ. ಅಕ್ಷಯ್ ಕೈಯನ್ನು ಜಾಕಿ ತಳ್ಳಿದಂತೆ ಕಾಣುವ ಈ ದೃಶ್ಯ, ಅಭಿಮಾನಿಗಳಲ್ಲಿ ಸಾಕಷ್ಟು ಕುತೂಹಲ ಮತ್ತು ಚರ್ಚೆಗೆ ಕಾರಣವಾಗಿದೆ.

Read Full Story

04:21 PM (IST) Jun 11

IPL ಅದ್ಭುತ ಪ್ರದರ್ಶನದ ಹೊರತಾಗಿಯೂ ಭುವನೇಶ್ವರ್ ಕುಮಾರ್‌ಗೆ ಭಾರತ ತಂಡದಲ್ಲಿಲ್ಲ ಸ್ಥಾನ! ಕೊನೆಗೂ ಮೌನ ಮುರಿದ RCB ವೇಗಿ

ಬೆಂಗಳೂರು: 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಹೀಗಿದ್ದೂ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಬಗ್ಗೆ ಭುವನೇಶ್ವರ್ ಕುಮಾರ್ ಮೌನ ಮುರಿದಿದ್ದಾರೆ.

 

Read Full Story

04:19 PM (IST) Jun 11

ಪೆಟ್ರೋಲ್ ಬಂಕ್ ಉದ್ಯೋಗಿ, ಪುಟ್ಟಣ್ಣ ಕಣಗಾಲ್‌ ಶಿಷ್ಯ, ಅಪೂರ್ವ ನಿರ್ದೇಶಕ ಭಾರತಿರಾಜ

ಭಾರತಿರಾಜ ಅವರು ಪುಟ್ಟಣ್ಣ ಕಣಗಾಲ್‌ ಅವರ ‘ರಂಗನಾಯಕಿ’ ಚಿತ್ರದ ನಿರ್ದೇಶನದ ವಿಭಾಗದಲ್ಲಿ ಕೆಲಸ ಮಾಡಿದವರು. ಹೀಗಾಗಿಯೇ ಭಾರತಿರಾಜ ಅವರನ್ನು ಪುಟ್ಟಣ್ಣ ಕಣಗಾಲ್‌ ಶಿಷ್ಯ ಅಂತಲೇ ಗುರುತಿಸುತ್ತಾರೆ.

Read Full Story

03:56 PM (IST) Jun 11

Shocking - 54,000 ಕೋಟಿ ಆಸ್ತಿವಂತರ ಫ್ಯಾಮಿಲಿಯ ಈ ಸ್ಟಾರ್ ಕಿಡ್ ಚಿತ್ರರಂಗದಿಂದಲೇ ದೂರವಾಗಬೇಕಾಯ್ತು ಏಕೆ?

54,000 ಕೋಟಿ ರೂಪಾಯಿಗಳ ಬೃಹತ್ ಆಸ್ತಿ ಹೊಂದಿರುವ ಕುಟುಂಬದ ಹಿನ್ನೆಲೆ, ಭಾರತದ ಅತಿ ದೊಡ್ಡ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಸೋದರ ಸೊಸೆ ಎಂಬ ಪಟ್ಟ - ಇವೆಲ್ಲವೂ ಇದ್ದರೂ ಶರ್ಮಿನ್ ಇಂದು ಚಿತ್ರರಂಗದಿಂದ ದೂರ ಆಗಬೇಕಾಗಿದ್ದು ದುರಂತ!

Read Full Story

03:51 PM (IST) Jun 11

ಬ್ಯಾಂಕ್ ಆಫ್ ಬರೋಡಾದಿಂದ ಪದವೀಧರರಿಗೆ ಸುವರ್ಣಾವಕಾಶದ ಕರೆ, 5000 ಹುದ್ದೆಗಳಿಗೆ ಅರ್ಜಿ ಆಹ್ವಾನ

ಬ್ಯಾಂಕ್ ಆಫ್ ಬರೋಡಾ (BoB) ದೇಶಾದ್ಯಂತ ಖಾಲಿ ಇರುವ 5,000 ಅಪ್ರೆಂಟಿಸ್ ಹುದ್ದೆಗಳ ಭರ್ತಿಗಾಗಿ ಪದವೀಧರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಈ ನೇಮಕಾತಿಯು ಮಾಸಿಕ ₹15,000 ಸ್ಟೈಫಂಡ್ ನೀಡಲಿದ್ದು, ಅರ್ಹತೆ, ವಯೋಮಿತಿ, ಅರ್ಜಿ ಶುಲ್ಕ ಮತ್ತು ಆಯ್ಕೆ ಪ್ರಕ್ರಿಯೆಯ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.
Read Full Story

01:22 PM (IST) Jun 11

Rajya Sabha Nomination - ನಾಮಪತ್ರ ತಿರಸ್ಕಾರ; ಬಿಜೆಪಿಯಿಂದ ಪ್ರಜಾಪ್ರಭುತ್ವ ನಾಶಕ್ಕೆ ಯತ್ನ, ಕಾಂಗ್ರೆಸ್ ಗಂಭೀರ ಆರೋಪ

ಮೀನಾಕ್ಷಿ ನಟರಾಜನ್ ಅವರ ರಾಜ್ಯಸಭೆ ನಾಮಪತ್ರ ತಿರಸ್ಕೃತಗೊಂಡ ನಂತರ, ಬಿಜೆಪಿ 'ಪ್ರಜಾಪ್ರಭುತ್ವವನ್ನು ನಾಶಮಾಡಲು' ಯತ್ನಿಸುತ್ತಿದೆ ಎಂದು ಕಾಂಗ್ರೆಸ್ ನಾಯಕರು ಗಂಭೀರ ಆರೋಪ ಮಾಡಿದ್ದಾರೆ. ಈ ನಿರ್ಧಾರದ ವಿರುದ್ಧ ಸುಪ್ರೀಂ ಕೋರ್ಟ್‌ವರೆಗೆ ಕಾನೂನು ಹೋರಾಟ ನಡೆಸುವುದಾಗಿ ಪಕ್ಷ ಶಪಥ ಮಾಡಿದೆ.
Read Full Story

12:51 PM (IST) Jun 11

1.2 ಲಕ್ಷ ಜನರಿಗೆ ಮೀನಿನ ಪ್ರಸಾದ ವಿತರಣೆ - 2 ದಿನ ನಿದ್ದೆ ಬಿಟ್ಟು ಮಳೆಯನ್ನೂ ಲೆಕ್ಕಿಸದೇ ಕ್ಯೂ ನಿಂತ ಜನ

ಹೈದರಾಬಾದ್‌ನಲ್ಲಿ, ಬಥಿನಿ ಕುಟುಂಬವು ನೂರಾರು ವರ್ಷಗಳಿಂದ ಆಸ್ತಮಾ ರೋಗಿಗಳಿಗೆ ವಿಶೇಷ 'ಮೀನಿನ ಪ್ರಸಾದ'ವನ್ನು ವಿತರಿಸುತ್ತಿದೆ. ಪ್ರತಿ ವರ್ಷ ಮೃಗಶಿರ ಕಾರ್ತಿ ಹಬ್ಬದಂದು ನಡೆಯುವ ಈ ಕಾರ್ಯಕ್ರಮಕ್ಕೆ ಲಕ್ಷಾಂತರ ಜನರು ಆಗಮಿಸಿ, ಗಿಡಮೂಲಿಕೆಗಳೊಂದಿಗೆ ನೀಡಲಾಗುವ ಈ ಜೀವಂತ ಮೀನಿನ ಔಷಧಿಯನ್ನು ಸ್ವೀಕರಿಸಿ ಆರೋಗ್ಯ ಸುಧಾರಿಸಿಕೊಂಡಿದ್ದಾರೆ.
Read Full Story

12:45 PM (IST) Jun 11

66ರ ವಯಸ್ಸಿನಲ್ಲೂ ತಲೆತುಂಬ ಕೂದಲು.. ಸ್ಟೈಲ್ ರಾಜ ನಾಗಾರ್ಜುನರ ಈ ದಟ್ಟ ಕೂದಲಿನ ರಹಸ್ಯ ಇದು!

ನಾಗಾರ್ಜುನ ತಮ್ಮ ಕೂದಲಿನ ರಹಸ್ಯವನ್ನು ಬಿಚ್ಚಿಟ್ಟಿದ್ದಾರೆ. ಅನೇಕರು ಅವರು ದುಬಾರಿ ಹೇರ್ ಟ್ರಾನ್ಸ್‌ಪ್ಲಾಂಟ್ ಅಥವಾ ಕೆಮಿಕಲ್ ಟ್ರೀಟ್ಮೆಂಟ್ ಮಾಡಿಸಿಕೊಂಡಿರಬಹುದು ಎಂದು ಭಾವಿಸಿದ್ದರು. ಆದರೆ ನಾಗಾರ್ಜುನ ಹೇಳಿದ್ದೇ ಬೇರೆ! ಈ ಸ್ಟೋರಿ ನೋಡಿ…

Read Full Story

12:22 PM (IST) Jun 11

ಆಫ್ಘಾನ್ ಬೌಲರ್‌ಗಳನ್ನು ಚೆಂಡಾಡಿದ ವೈಭವ್ ಸೂರ್ಯವಂಶಿ..! 200ರ ಸ್ಟ್ರೈಕ್‌ರೇಟ್‌ನಲ್ಲಿ ರನ್ ಗಳಿಸಿದ 15ರ ಪೋರ

ಆಫ್ಘಾನಿಸ್ತಾನ ಎ ವಿರುದ್ಧದ ತ್ರಿಕೋನ ಸರಣಿ ಪಂದ್ಯದಲ್ಲಿ, 15 ವರ್ಷದ ವೈಭವ್ ಸೂರ್ಯವಂಶಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಕೇವಲ 22 ಎಸೆತಗಳಲ್ಲಿ 9 ಬೌಂಡರಿ ಸಹಿತ 44 ರನ್ ಸಿಡಿಸಿದ ಅವರು, ಕೇವಲ 6 ರನ್‌ಗಳಿಂದ ಅರ್ಧಶತಕ ವಂಚಿತರಾದರು. ಮೊದಲ ಪಂದ್ಯದಲ್ಲಿ ವಿಫಲರಾಗಿದ್ದ ವೈಭವ್, ಈ ಪಂದ್ಯದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕ ಗಮನ ಸೆಳೆದರು.
Read Full Story

09:46 AM (IST) Jun 11

ನೈಟ್‌ಕ್ಲಬ್ ವಿವಾದ - ಇಂಗ್ಲೆಂಡ್ ಟೆಸ್ಟ್ ತಂಡದಿಂದ ಬೆನ್ ಸ್ಟೋಕ್ಸ್ ಕಿಕೌಟ್

ನೈಟ್‌ಕ್ಲಬ್‌ನಲ್ಲಿ ರಗ್ಬಿ ಆಟಗಾರನೊಂದಿಗಿನ ವಿವಾದದ ನಂತರ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಮತ್ತು ಗಸ್ ಆಟ್ಕಿನ್ಸನ್ ಅವರನ್ನು ತಂಡದಿಂದ ಕೈಬಿಡಲಾಗಿದೆ. ಈ ವಿವಾದದ ಹಿನ್ನೆಲೆಯಲ್ಲಿ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದ್ದು, ಅವರ ಬದಲಿಗೆ ಜೋ ರೂಟ್ ತಂಡದ ನಾಯಕತ್ವ ವಹಿಸಲಿದ್ದಾರೆ.
Read Full Story

09:28 AM (IST) Jun 11

23ನೇ FIFA ವಿಶ್ವಕಪ್‌ಗೂ ಮುನ್ನ ನೀವು ಓದಲೇಬೇಕಾದ 23 ಸ್ವಾರಸ್ಯಕರ ಸುದ್ದಿ

23ನೇ ಸೀಸನ್ ಫಿಫಾ ವಿಶ್ವಕಪ್ ಫುಟ್ಬಾಲ್ ಟೂರ್ನಿ ಆರಂಭದ ಹಿನ್ನೆಲೆಯಲ್ಲಿ, ಫುಟ್ಬಾಲ್ ಇತಿಹಾಸದ ಕುತೂಹಲಕಾರಿ ಸಂಗತಿಗಳನ್ನು ಇಲ್ಲಿ ನೀಡಲಾಗಿದೆ. ಬ್ರೆಜಿಲ್‌ನ ಸಾರ್ವಕಾಲಿಕ ಭಾಗವಹಿಸುವಿಕೆಯಿಂದ ಹಿಡಿದು, ಆಟಗಾರರ ದಾಖಲೆಗಳು, ಟ್ರೋಫಿಯ ವಿವರ ಹಾಗೂ ಈ ಬಾರಿಯ ಟೂರ್ನಿಯ ವಿಶೇಷತೆಗಳ ಬಗ್ಗೆ ಈ ಲೇಖನ ಮಾಹಿತಿ ನೀಡುತ್ತದೆ.
Read Full Story

08:31 AM (IST) Jun 11

ಭಾರತವನ್ನ ದುಷ್ಟರ ಬಲೆಯಿಂದ ಮುಕ್ತಗೊಳಿಸಿದ್ದೇ 12 ವರ್ಷಗಳ ಎನ್‌ಡಿಎ ಸರ್ಕಾರದ ಯಶಸ್ಸು - ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ!

ಪ್ರಧಾನಿ ನರೇಂದ್ರ ಮೋದಿಯವರು, ಕಾಂಗ್ರೆಸ್ ಆಡಳಿತಾವಧಿಯ ನಿಧಾನಗತಿಯ ಆರ್ಥಿಕ ಬೆಳವಣಿಗೆಯನ್ನು ಕುತಂತ್ರದಿಂದ 'ಹಿಂದೂ ಬೆಳವಣಿಗೆ ದರ' ಎಂದು ಕರೆಯಲಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.

Read Full Story

08:28 AM (IST) Jun 11

23ನೇ ಸೀಸನ್ ಫಿಫಾ ವಿಶ್ವಕಪ್‌ - ಕಾಲ್ಚೆಂಡಿನ ಕಾಳಗಕ್ಕೆ ಇಂದು ಕಿಕ್ ಆಫ್!

23ನೇ ಆವೃತ್ತಿಯ ಫಿಫಾ ಫುಟ್ಬಾಲ್ ವಿಶ್ವಕಪ್‌ಗೆ ಇಂದು ಮೆಕ್ಸಿಕೋ ಸಿಟಿಯಲ್ಲಿ ಅಧಿಕೃತ ಚಾಲನೆ ಸಿಗಲಿದೆ. ಅಮೆರಿಕ, ಮೆಕ್ಸಿಕೊ ಹಾಗೂ ಕೆನಡಾ ಜಂಟಿಯಾಗಿ ಆಯೋಜಿಸುತ್ತಿರುವ ಈ ಟೂರ್ನಿಯಲ್ಲಿ 39 ದಿನಗಳ ಕಾಲ ಒಟ್ಟು 48 ತಂಡಗಳು ಸೆಣಸಾಡಲಿವೆ. ಹಾಲಿ ಚಾಂಪಿಯನ್ ಅರ್ಜೆಂಟೀನಾ ಆಗಿದ್ದು, ಬ್ರೆಜಿಲ್ ಅತಿ ಹೆಚ್ಚು ಬಾರಿ ಪ್ರಶಸ್ತಿ ಗೆದ್ದ ತಂಡವಾಗಿದೆ.
Read Full Story

07:27 AM (IST) Jun 11

ಮೇಲ್ವರ್ಗದ ಬಾಲಕಿ ಸ್ನೇಹ ಮಾಡಿದ್ದಕ್ಕೆ ದಲಿತನ ಉಗುರು ಕಿತ್ತು, ಮೊಳೆ ಮುರಿದು ಹಿಂಸೆ

ಮೇಲ್ವರ್ಗದ ಬಾಲಕಿಯೊಂದಿಗೆ ಸ್ನೇಹ ಬೆಳೆಸಿದ್ದಕ್ಕೆ ದಲಿತ ಯುವಕನೊಬ್ಬನನ್ನು ಚಿತ್ರಹಿಂಸೆ ನೀಡಿ ಹತ್ಯೆ ಮಾಡಲಾಗಿದೆ. ಬಾಲಕಿಯ ಮನೆಯವರು ಯುವಕ ಮತ್ತು ಅವನ ಸ್ನೇಹಿತನನ್ನು ಕೋಣೆಯಲ್ಲಿ ಕೂಡಿಹಾಕಿ ಹಲ್ಲೆ ನಡೆಸಿದ್ದು, ಈ ಸಂಬಂಧ ಬಾಲಕಿಯ ತಂದೆ ಹಾಗೂ ಅಜ್ಜನನ್ನು ಬಂಧಿಸಲಾಗಿದೆ.

Read Full Story

07:11 AM (IST) Jun 11

ಬೆಂಗಳೂರಿನಿಂದ ಕನಕಪುರ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರಕ್ಕೆ RRTCಗೆ ಸಿಎಂ ಮನವಿ

ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಸಚಿವ ಮನೋಹರ್ ಲಾಲ್ ಖಟ್ಟರ್ ಅವರನ್ನು ಭೇಟಿಯಾಗಿ, ಬೆಂಗಳೂರಿನ ಮೆಟ್ರೋ 2 ಮತ್ತು 3ನೇ ಹಂತದ ಯೋಜನೆಗಳು, ಸರ್ಜಾಪುರ-ಹೆಬ್ಬಾಳ ಮೆಟ್ರೋ ಮಾರ್ಗ ಹಾಗೂ ಪ್ರಾದೇಶಿಕ ಕ್ಷಿಪ್ರ ರೈಲು ಸಾರಿಗೆ (ಆರ್‌ಆರ್‌ಟಿಎಸ್‌) ಯೋಜನೆಗಳಿಗೆ ಅನುಮೋದನೆ ನೀಡುವಂತೆ ಮನವಿ ಸಲ್ಲಿಸಿದ್ದಾರೆ. ಸಿಎಂ ಅವರ ಪ್ರಸ್ತಾವನೆಗಳಿಗೆ ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
Read Full Story

More Trending News