MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • Kolar

ಕೋಲಾರ ಜಿಲ್ಲಾ ಸುದ್ದಿಗಳು

ಫೀಚರ್ಡ್‌BagalkotBallariBelagaviBengaluru Rural
Bengaluru UrbanBidarChamarajnagarChikkaballapurChikkamagaluruChitradurgaDakshina KannadaDavanagereDharwadGadagHassanHaveriKalaburagiKodaguKolarKoppalMandyaMysoreRaichurRamanagaraShivamoggaTumakuruUdupiUttara KannadaVijayanagaraVijayapuraYadgir
ಕೋಲಾರದಲ್ಲಿ ಪೊದ್ದಾರ್‌ ಪ್ಲಂಬಿಂಗ್‌ನಿಂದ ₹758 ಕೋಟಿ ಹೂಡಿಕೆ: 9000 ಉದ್ಯೋಗ ಸೃಷ್ಟಿ!
ಕೋಲಾರದಲ್ಲಿ ಪೊದ್ದಾರ್‌ ಪ್ಲಂಬಿಂಗ್‌ನಿಂದ ₹758 ಕೋಟಿ ಹೂಡಿಕೆ: 9000 ಉದ್ಯೋಗ ಸೃಷ್ಟಿ!
ಕಾರವಾರ: ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು
ಕಾರವಾರ: ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ವೈದ್ಯಾಧಿಕಾರಿ ಪುತ್ರಿ ನೇಣಿಗೆ ಶರಣು, ಫೈನಾನ್ಸ್ ಕಿರುಕುಳ, ಕೋಲಾರ ಹಮಾಲಿ ಸಂಘದ ಅಧ್ಯಕ್ಷ ನೇಣು
ಮಾಲೂರು ಶಾಸಕ ಕೆ.ವೈ. ನಂಜೇಗೌಡರ ₹1.32 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.!
ಮಾಲೂರು ಶಾಸಕ ಕೆ.ವೈ. ನಂಜೇಗೌಡರ ₹1.32 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು ಹಾಕಿದ ಇ.ಡಿ.!
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇನಲ್ಲಿ ಕಾರುಗಳ ನಡುವೆ ಭೀಕರ ಅಪಘಾತ; ಇಬ್ಬರು ಸ್ಥಳದಲ್ಲೇ ಸಾವು
ನಂಜೇಗೌಡ ಗೆದ್ದರೆ ನಾನು ಮಾಲೂರಿನತ್ತ ತಲೆ ಹಾಕೋಲ್ಲ: ನಿಖಿಲ್ ಕುಮಾರಸ್ವಾಮಿ ಶಪಥ
ನಂಜೇಗೌಡ ಗೆದ್ದರೆ ನಾನು ಮಾಲೂರಿನತ್ತ ತಲೆ ಹಾಕೋಲ್ಲ: ನಿಖಿಲ್ ಕುಮಾರಸ್ವಾಮಿ ಶಪಥ
'ಎಷ್ಟೇ ಸಲ ಸೋತರೂ ಸೋಲನ್ನು ಒಪ್ಪಿಕೊಳ್ಳಲಾರೆ, ಅದು ನಮ್ಮ ರಕ್ತದಲ್ಲೇ ಇಲ್ಲ..' ನಿಖಿಲ್ ಕುಮಾರಸ್ವಾಮಿ ಗುಡುಗು!
'ಎಷ್ಟೇ ಸಲ ಸೋತರೂ ಸೋಲನ್ನು ಒಪ್ಪಿಕೊಳ್ಳಲಾರೆ, ಅದು ನಮ್ಮ ರಕ್ತದಲ್ಲೇ ಇಲ್ಲ..' ನಿಖಿಲ್ ಕುಮಾರಸ್ವಾಮಿ ಗುಡುಗು!
ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ರಾಜ್ಯದ ಜನತೆ ಬೇಸತ್ತಿದ್ದಾರೆ: ನಿಖಿಲ್ ಕುಮಾರಸ್ವಾಮಿಸಿಎಂ ಕುರ್ಚಿ ಅಲುಗಾಡಿದಾಗ ಜಾತಿ ಗಣತಿ ಪ್ರಸ್ತಾಪ: ಸಂಸದ ಪಿ.ಸಿ.ಮೋಹನ್ಮೇವು ಕಟಾವು ಯಂತ್ರಕ್ಕೆ ಸಿಲುಕಿ ಮಹಿಳೆ ಸಾವು; ಮಾಜಿ ಸ್ಪೀಕರ್ ತೋಟದಲ್ಲಿ ದುರಂತ!ಕೋಲಾರ: ಪ್ರಿಯತಮೆಯ ಒತ್ತಡಕ್ಕೆ ಮಣಿದು ವಿವಾಹ, ರಾತ್ರಿಯೇ ವರ ನೇಣಿಗೆ ಶರಣು

ಇನ್ನಷ್ಟು ಸುದ್ದಿ

Chikkaballapur Transport Department: ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆ ನೌಕರರಿಗೆ ಇನ್ನೂ ಕೋಲಾರದಲ್ಲೇ ಕೆಲಸ!
Chikkaballapur Transport Department: ಚಿಕ್ಕಬಳ್ಳಾಪುರ ಸಾರಿಗೆ ಇಲಾಖೆ ನೌಕರರಿಗೆ ಇನ್ನೂ ಕೋಲಾರದಲ್ಲೇ ಕೆಲಸ!

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ 18 ವರ್ಷ ಕಳೆದರೂ ಸಾರಿಗೆ ಇಲಾಖೆ ನೌಕರರು ಕೋಲಾರದಿಂದಲೇ ಕೆಲಸ ನಿರ್ವಹಿಸುತ್ತಿದ್ದಾರೆ. ಸಚಿವರ ಆದೇಶದ ಹೊರತಾಗಿಯೂ ವರ್ಗಾವಣೆ ಪ್ರಕ್ರಿಯೆಗೆ ಅಡ್ಡಿ ಉಂಟಾಗಿದ್ದು, ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿಜಯೇಂದ್ರ ಜತೆ ಯಾವುದೇ ಸಂಧಾನ ಸಭೆ ನಡೆದಿಲ್ಲ: ಅರವಿಂದ ಲಿಂಬಾವಳಿ
ವಿಜಯೇಂದ್ರ ಜತೆ ಯಾವುದೇ ಸಂಧಾನ ಸಭೆ ನಡೆದಿಲ್ಲ: ಅರವಿಂದ ಲಿಂಬಾವಳಿ

ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ನಮ್ಮ ನಡುವೆ ಸಂಧಾನ ಸಭೆ ನಡೆಯಿತು ಎಂಬುದು ಮಾಧ್ಯಮಗಳ ಸೃಷ್ಟಿ. ಆದರೆ ಯಾವುದೇ ಸಂಧಾನ ಸಭೆ, ಮತ್ತೊಂದು ಸಭೆ ಆಗಿಲ್ಲ ಎಂದು ಮಾಜಿ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಮುಗಿದ ಉಚಿತ ಪ್ರಯಾಣದ ದಿನ, ಕರ್ನಾಟಕದ ಮತ್ತೊಂದು ರಸ್ತೆಗೆ ಟೋಲ್‌ ಫಿಕ್ಸ್‌!
ಮುಗಿದ ಉಚಿತ ಪ್ರಯಾಣದ ದಿನ, ಕರ್ನಾಟಕದ ಮತ್ತೊಂದು ರಸ್ತೆಗೆ ಟೋಲ್‌ ಫಿಕ್ಸ್‌!

ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ವೇಯ 70 ಕಿ.ಮೀ. ಕರ್ನಾಟಕ ಭಾಗದಲ್ಲಿ ಟೋಲ್ ಸಂಗ್ರಹ ಶೀಘ್ರದಲ್ಲೇ ಆರಂಭವಾಗಲಿದೆ. ಕಾರುಗಳಿಗೆ ಏಕಮುಖ ಪ್ರಯಾಣಕ್ಕೆ ₹150 ಮತ್ತು ಹಿಂತಿರುಗುವ ಪ್ರಯಾಣಕ್ಕೆ ₹225 ರೂ. ಪಾವತಿಸಬೇಕಾಗುತ್ತದೆ. 

 

ಆಂಧ್ರ ಇಲ್ದಿದ್ರೇನು.. ಕೇಂದ್ರದಿಂದ ಮಾವು ಬೆಳೆಗಾರರಿಗೆ ಹಣ ಕೊಡಿಸಿದ ಕುಮಾರಸ್ವಾಮಿ!
ಆಂಧ್ರ ಇಲ್ದಿದ್ರೇನು.. ಕೇಂದ್ರದಿಂದ ಮಾವು ಬೆಳೆಗಾರರಿಗೆ ಹಣ ಕೊಡಿಸಿದ ಕುಮಾರಸ್ವಾಮಿ!

ಮಾವಿನ ಹಣ್ಣಿನ ಬೆಲೆ ಕುಸಿತದಿಂದ ಸಂಕಷ್ಟದಲ್ಲಿದ್ದ ರೈತರಿಗೆ ಕೇಂದ್ರ ಸಚಿವ ಕುಮಾರಸ್ವಾಮಿ ನೆರವಿಗೆ ಬಂದಿದ್ದಾರೆ.. ಕೇಂದ್ರ ಕೃಷಿ ಸಚಿವರಿಗೆ ಪತ್ರ ಬರೆದು ಮನವಿ ಮಾಡಿದ್ದ ಕುಮಾರಸ್ವಾಮಿ ಅವರ ಮನವಿಗೆ ಸ್ಪಂದಿಸಿ ಕೇಂದ್ರ ಸರ್ಕಾರ ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆಯಡಿ ಬೆಂಬಲ ಬೆಲೆ ಘೋಷಿಸಿದೆ.

ಚಾಕೋಲೆಟ್‌ನ ಒಳಗೆ ಮಾನವನ ಹಲ್ಲು ಪತ್ತೆ: ಫೋಟೋ ವೈರಲ್‌!
ಚಾಕೋಲೆಟ್‌ನ ಒಳಗೆ ಮಾನವನ ಹಲ್ಲು ಪತ್ತೆ: ಫೋಟೋ ವೈರಲ್‌!

ಚಾಕೋಲೆಟ್‌ನಲ್ಲಿ ಮಾನವನ ಹಲ್ಲು ಪತ್ತೆಯಾಗಿದ್ದು, ಆತಂಕ ಸೃಷ್ಟಿಯಾಗಿದೆ. ತಾಲೂಕಿನ ಬೂದಿಕೋಟೆ ಗ್ರಾಮದ ನಿವಾಸಿ ಭಾರತಿ ಎಂಬುವವರು ಚಿಲ್ಲರೆ ಅಂಗಡಿಯಲ್ಲಿ ಟೂಟಿ ಫ್ರೂಟ್ ಕಂಪನಿಯ ಚಾಕೋಲೆಟ್ ಖರೀದಿಸಿದ್ದರು.

ಹೆರಿಗೆ ಆಗ್ತಿದ್ದಂತೆ ಮಗು ಬಿಟ್ಟು ಪರಾರಿಯಾದ 19ರ ತಾಯಿ; ಅಮ್ಮನಿಗಾಗಿ ಹಂಬಲಿಸುತ್ತಿರೋ ಕಂದಮ್ಮ!
ಹೆರಿಗೆ ಆಗ್ತಿದ್ದಂತೆ ಮಗು ಬಿಟ್ಟು ಪರಾರಿಯಾದ 19ರ ತಾಯಿ; ಅಮ್ಮನಿಗಾಗಿ ಹಂಬಲಿಸುತ್ತಿರೋ ಕಂದಮ್ಮ!

ಟೀ ಕುಡಿದು ಬರುವುದಾಗಿ ಹೇಳಿ ಹೋದ ಯುವತಿ ವಾಪಸ್ ಬಾರದೆ ಇರುವುದು ಆಸ್ಪತ್ರೆಯ ಸಿಬ್ಬಂದಿ ಮತ್ತು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕೈಗನ್ನಡಿಯಾಗಿದೆ. ಸುಳ್ಳು ಮಾಹಿತಿ ನೀಡಿ ದಾಖಲಾಗಿದ್ದ ಯುವತಿಯನ್ನು ಪೊಲೀಸರು ಹುಡುಕುತ್ತಿದ್ದಾರೆ.

ಕೋಲಾರ ಬಾರ್‌ಗಳಿಂದ ಮಾಮೂಲಿ ವಸೂಲಿ; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಅರ್ಜುನ್ ಗೌಡ!
ಕೋಲಾರ ಬಾರ್‌ಗಳಿಂದ ಮಾಮೂಲಿ ವಸೂಲಿ; ಲೋಕಾಯುಕ್ತ ಬಲೆಗೆ ಬಿದ್ದ ಪಿಎಸ್‌ಐ ಅರ್ಜುನ್ ಗೌಡ!
ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ನಂಗಲಿ ಪೊಲೀಸ್ ಠಾಣೆಯಲ್ಲಿ ಮಾಮೂಲಿ ಹಣ ವಸೂಲಿ ಪ್ರಕರಣ ಬೆಳಕಿಗೆ ಬಂದಿದೆ. ಲೋಕಾಯುಕ್ತ ದಾಳಿಯಲ್ಲಿ ಪೇದೆ ಸುರೇಶ್ ₹10,000 ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದು, PSI ಅರ್ಜುನ್ ಗೌಡ ಅವರ ಸೂಚನೆಯ ಮೇರೆಗೆ ಈ ಹಣ ಸಂಗ್ರಹವಾಗುತ್ತಿತ್ತು ಎಂದು ಹೇಳಲಾಗಿದೆ.
ಬೆಂಗಳೂರು ಕಾಲ್ತುಳಿತ ಪ್ರಕರಣ: ಮೃತ ಶ್ರವಣ್ ಕುಟುಂಬಕ್ಕೆ 25 ಲಕ್ಷದ ಚೆಕ್ ವಿತರಣೆ
ಬೆಂಗಳೂರು ಕಾಲ್ತುಳಿತ ಪ್ರಕರಣ: ಮೃತ ಶ್ರವಣ್ ಕುಟುಂಬಕ್ಕೆ 25 ಲಕ್ಷದ ಚೆಕ್ ವಿತರಣೆ

ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟ ಕುರುಟಹಳ್ಳಿಯ ಶ್ರವಣ್ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಲಾಗಿದೆ. 

ಬೆಂಗಳೂರು, ಸ್ಯಾಟಲೈಟ್‌ ಟೌನ್‌ಗೆ RRTS ಕಾರಿಡಾರ್‌? ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದ NCRTC
ಬೆಂಗಳೂರು, ಸ್ಯಾಟಲೈಟ್‌ ಟೌನ್‌ಗೆ RRTS ಕಾರಿಡಾರ್‌? ರಾಜ್ಯ ಸರ್ಕಾರಕ್ಕೆ ಶಿಫಾರಸು ನೀಡಿದ NCRTC
ಪ್ರಾದೇಶಿಕ ಸಂಪರ್ಕವನ್ನು ಹೆಚ್ಚಿಸಲು NCRTC ಬೆಂಗಳೂರಿನಿಂದ ಆರಂಭವಾಗುವ ನಾಲ್ಕು ಅರೆ-ಹೈ-ಸ್ಪೀಡ್ ನಮೋ ಭಾರತ್ ಕಾರಿಡಾರ್‌ಗಳನ್ನು ಪ್ರಸ್ತಾಪಿಸಿದೆ. ಈ ಕಾರಿಡಾರ್‌ಗಳು ಹೊಸಕೋಟೆ, ಕೋಲಾರ, ಮೈಸೂರು, ತುಮಕೂರು, ಹೊಸೂರು, ಕೃಷ್ಣಗಿರಿ ಮತ್ತು ಧರ್ಮಪುರಿಯನ್ನು ಸಂಪರ್ಕಿಸುತ್ತವೆ.
ಚಿನ್ನಸ್ವಾಮಿ ಕಾಲ್ತುಳಿತ ಮೃತರ ಕುಟುಂಬಗಳಿಗೆ ₹25 ಲಕ್ಷ ಚೆಕ್, ಹಣ ಬೇಡ ಮಕ್ಕಳು ಬೇಕೆಂದು ಗೋಳಾಟ!
ಚಿನ್ನಸ್ವಾಮಿ ಕಾಲ್ತುಳಿತ ಮೃತರ ಕುಟುಂಬಗಳಿಗೆ ₹25 ಲಕ್ಷ ಚೆಕ್, ಹಣ ಬೇಡ ಮಕ್ಕಳು ಬೇಕೆಂದು ಗೋಳಾಟ!
ಆರ್‌ಸಿಬಿ ವಿಜಯೋತ್ಸವದ ಕಾಲ್ತುಳಿತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ 25 ಲಕ್ಷ ರೂ. ಪರಿಹಾರ ನೀಡಲಾಗಿದೆ. ಚೆಕ್‌ಗಳನ್ನು ಸ್ವೀಕರಿಸುವಾಗ ಪೋಷಕರ ನೋವು ಮಿತಿಮೀರಿತ್ತು, ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಕಣ್ಣೀರಿಟ್ಟರು.
  • < previous
  • 1
  • 2
  • 3
  • 4
  • 5
  • 6
  • 7
  • 8
  • 9
  • ...
  • 152
  • 153
  • 154
  • next >
Top Stories
Asianet
Follow us on
  • Facebook
  • Twitter
  • whatsapp
  • YT video
  • insta
  • Andriod_icon
  • IOS_icon
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved