* Left Right & Centre: ತಾಲಿಬಾನ್ ಪರ ಮಾತಾಡೋರು ಇಲ್ಲೂ ಇದ್ದಾರಾ?* ತಾಲಿಬಾನ್‌ಗಳ ಅಟ್ಟಹಾಸದಿಂದ ಕಂಗಾಲಾದ ಜನರು* ಕೆಲವರು ತಾಲಿಬಾನ್‌ಗಳನ್ನ ಬೆಂಬಲಿಸವವರ ಸಂಖ್ಯೆಯೂ ಕೂಡ ಹೆಚ್ಚಳ

ಬೆಂಗಳೂರು, (ಆ.18): ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ಪಡೆದ ನಂತರ, ಇದೀಗ ಪ್ರಪಂಚದಾದ್ಯಂತ ಭೀತಿ ಉಂಟಾಗಿದೆ. ವಿಶ್ವದ ಎಲ್ಲಾ ದೇಶಗಳ ಮೇಲೂ ಇದು ಪರಿಣಾಮ ಬೀರಿದೆ.

Add Asianetnews Kannada as a Preferred SourcegooglePreferred

ಅದರಲ್ಲೂ ಅಲ್ಲಿನ ಜನರು ತಮ್ಮ ಪ್ರಾಣ ರಕ್ಷಿಸಿಕೊಳ್ಳಲು ಬಸ್‌ನೊಳಗೆ ನುಗ್ಗಿದಂತೆ ವಿಮಾನ ನಿಲ್ದಾಣದಕ್ಕೆ ನುಗ್ಗಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿವೆ.

ಅಫ್ಘಾನ್‌ನಿಂದ ಸುರಕ್ಷಿತವಾಗಿ ಭಾರತಕ್ಕೆ ಮರಳಿದ ಮಾಯಾ, ರೂಬಿ ಮತ್ತು ಬಾಬಿ!

ಇನ್ನು ಈ ತಾಲಿಬಾನ್‌ಗಳ ಅಟ್ಟಹಾಸದಿಂದ ಮುಕ್ತಿ ಮಾಡಿ ಎಂದು ಅಲ್ಲಿನ ಜನರು ಅಂಗಲಾಚುತ್ತಿದ್ದಾರೆ. ಇನ್ನು ಕೆಲವರು ತಾಲಿಬಾನ್‌ಗಳನ್ನ ಬೆಂಬಲಿಸವವರ ಸಂಖ್ಯೆಯೂ ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ಸಮಾಜವಾದಿ ಪಕ್ಷದ ಸಂಸದ ಶಫಿಕರ್ ರೆಹಮಾನ್ ಬರ್ಕ್ ಎನ್ನುವರು ತಾಲಿಬಾನ್ ಅನ್ನು ಭಾರತದ ಸ್ವಾತಂತ್ರ್ಯ ಹೋರಾಟಗಾರರಿಗೆ ಹೋಲಿಸಿದ್ದಾರೆ. ಇನ್ನು ಈ ಬಗ್ಗೆ ನಡೆದ ಚರ್ಚೆಗಳು : Left Right & Centreನಲ್ಲಿ

"

"