Asianet Suvarna News Asianet Suvarna News

ಅಂತ್ಯಸಂಸ್ಕಾರ ಮಾಡಿ ಪಿಪಿಇ ಕಿಟ್‌ ಅಲ್ಲಿಯೇ ಬಿಟ್ಟು ಹೋದ ಸಿಬ್ಬಂದಿ; ಹೆಚ್ಚಿದೆ ಆತಂಕ

ನಿನ್ನೆ ಬಳ್ಳಾರಿ ಆಯ್ತು, ಇಂದು ಬೆಂಗಳೂರಿನ ಸರದಿ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಯಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಜೆಸಿ ನಗರದಲ್ಲಿ ನಡೆದ ಅಂತ್ಯಕ್ರಿಯೆ ನಿಜಕ್ಕೂ ಭಯನಾಕವಾಗಿದೆ. ಅಂತ್ಯಕ್ರಿಯೆ ಮಾಡಿ ಪಿಪಿಇ ಕಿಟ್‌ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಸಿಬ್ಬಂದಿ. ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

First Published Jul 1, 2020, 11:07 AM IST | Last Updated Jul 1, 2020, 11:07 AM IST

ಬೆಂಗಳೂರು (ಜು. 01): ನಿನ್ನೆ ಬಳ್ಳಾರಿ ಆಯ್ತು, ಇಂದು ಬೆಂಗಳೂರಿನ ಸರದಿ. ಕೊರೊನಾ ಸೋಂಕಿತರ ಅಂತ್ಯಕ್ರಿಯೆಯಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ. ಜೆಸಿ ನಗರದಲ್ಲಿ ನಡೆದ ಅಂತ್ಯಕ್ರಿಯೆ ನಿಜಕ್ಕೂ ಭಯನಾಕವಾಗಿದೆ. ಅಂತ್ಯಕ್ರಿಯೆ ಮಾಡಿ ಪಿಪಿಇ ಕಿಟ್‌ನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ ಸಿಬ್ಬಂದಿ. ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದ್ದು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ಶಿವಶಿವ... !ಮನುಷ್ಯರಿಗಾಯ್ತು, ಮೇಕೆಗಳಿಗೂ ಬಂತಾ ಕೊರೊನಾ?

Video Top Stories