Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರ ಇಲ್ಲ, ವಕೀಲ ಸಿವಿ ನಾಗೇಶ್ ವಾದ!

ನಟ ದರ್ಶನ್ ಪರ ವಕೀಲರ ವಾದ, ಸಿಎಂ ಸಿದ್ದರಾಮಯ್ಯ ಸ್ವಾಭಿಮಾನ ಸಂದೇಶ, ಸಿದ್ದರಾಮಯ್ಯಗೆ ತಿರುಗೇಟು ನೀಡಿದ ಹೆಚ್‌ಡಿಕೆ, ಜಿಟಿಡಿ ಮನವೊಲಿಕೆಗೆ ಮುಂದಾಗ್ತಾರ ಕುಮಾರಸ್ವಾಮಿ, ಹರ್ಯಾಣ -ಜಮ್ಮು ಕಾಶ್ಮೀರ ಮತಗಟ್ಟೆ ಸಮೀಕ್ಷೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಯ ನ್ಯೂಸ್ ಹವರ್ ವಿಡಿಯೋ ಇಲ್ಲಿದೆ.

First Published Oct 5, 2024, 11:23 PM IST | Last Updated Oct 5, 2024, 11:23 PM IST

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಪಾತ್ರ ಇಲ್ಲ ಎಂದು ವಕೀಲ ಸಿವಿ ನಾಗೇಶ್ ವಾದಿಸಿದ್ದಾರೆ. ಜಾಮೀನು ಅರ್ಜಿ ವಿಚಾರಣೆಯಲ್ಲಿ ನಾಗೇಶ್, ಪೊಲೀಸರು ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿರುವ ತಪ್ಪುಗಳನ್ನು ಕೋರ್ಟ್ ಮುಂದೆ ಎತ್ತಿ ತೋರಿಸಿದ್ದಾರೆ. ಈ ಪ್ರಕರಣದಲ್ಲಿ ನಟ ದರ್ಶನ್ ಸಿಲುಕಿಸುವ ಒಳ ಸಂಚು ನಡೆದಿದೆ ಎಂದು ವಾದಿಸಿದ್ದಾರೆ. ಕೆಲ ಸಾಕ್ಷ್ಯಗಳನ್ನು ಪೊಲೀಸರು ಸೃಷ್ಟಿ ಮಾಡಿದ್ದಾರೆ ಎಂದಿದ್ದಾರೆ. ಸಿವಿ ನಾಗೇಶ್ ಕೋರ್ಟ್‌ನಲ್ಲಿ ಜಾಮೀನಿಗಾಗಿ ವಾದಿಸಿದ ಪ್ರಮುಖ ಅಂಶಗಳೇನು?
 

Video Top Stories