Asianet Suvarna News Asianet Suvarna News

Land Grab Case: ಜಮೀರ್‌ ವಿಚಾರಣೆ ನಡೆಸಿದೇ ಕ್ಲಿನ್‌ಚಿಟ್‌ಗೆ ತಯಾರಿ..?

ಮಾಜಿ ಸಚಿವ ಜಮೀರ್ (Zameer Ahmad) ಭೂಕಬಳಿಕೆ ಪ್ರಕರಣದಲ್ಲಿ (Land Grab Case) ಪೊಲೀಸರು ವಿಚಾರಣೆಗೆ ಮುಂದಾಗುತ್ತಿಲ್ಲ. ತನಿಖೆ ನಡೆಸದೇ ಕ್ಲಿನ್‌ಚಿಟ್ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. 

 

ಬೆಂಗಳೂರು (ಮಾ. 27): ಮಾಜಿ ಸಚಿವ ಜಮೀರ್ (Zameer Ahmad) ಭೂಕಬಳಿಕೆ ಪ್ರಕರಣದಲ್ಲಿ (Land Grab Case) ಪೊಲೀಸರು ವಿಚಾರಣೆಗೆ ಮುಂದಾಗುತ್ತಿಲ್ಲ. ತನಿಖೆ ನಡೆಸದೇ ಕ್ಲಿನ್‌ಚಿಟ್ ನೀಡಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ.ಜಮೀರ್ ಸಹೋದರ ಜಮೀಲ್ ಅಹ್ಮದ್‌ಗೆ ನೊಟಿಸ್ ನೀಡಿದ್ದೇವೆ. ವಿಚಾರಣೆ ನಡೆಸುತ್ತೇವೆ. ಆದರೆ ಇದುವರೆಗೂ ಜಮೀರ್‌ನ್ನು ವಿಚಾರಣೆ ನಡೆಸಿಲ್ಲ' ಎನ್ನಲಾಗುತ್ತಿದೆ.  

Video Top Stories