Asianet Suvarna News Asianet Suvarna News

Covid Compensation ಕೊರೋನಾ ಸಂಕಷ್ಟದಲ್ಲಿ ನಲುಗಿದವರಿಗೆ ಶಾಕ್, ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರೆ ಪರಿಹಾರವಿಲ್ಲ!

ಕೊರೋನಾ ವೈರಸ್ ಸಂಕಷ್ಟದಲ್ಲಿ ನಲುಗಿದ ಕುಟುಂಬಗಳಿಗೆ ಇದೀಗ ಮತ್ತೊಂದು ಶಾಕ್ ಎರಗಿದೆ. ಕೋವಿಡ್ ಪರಿಹಾರ ಪಡೆಯಲು ಸರ್ಕಾರ ಹೊಸ ಮಾನದಂಡ ಜಾರಿಮಾಡಿದೆ. ಇದರ ಅನ್ವಯ, ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರ ಕೋವಿಡ್ ಸೋಂಕಿತರಿಗೆ ಮಾತ್ರ ಪರಿಹಾರ ಸಿಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕೋವಿಡ್ ಸೋಂಕಿತರಿಗೆ ಪರಿಹಾರ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.

ತುಮಕೂರು(ಜ.20): ಕೊರೋನಾ ವೈರಸ್ ಸಂಕಷ್ಟದಲ್ಲಿ ನಲುಗಿದ ಕುಟುಂಬಗಳಿಗೆ ಇದೀಗ ಮತ್ತೊಂದು ಶಾಕ್ ಎರಗಿದೆ. ಕೋವಿಡ್ ಪರಿಹಾರ ಪಡೆಯಲು ಸರ್ಕಾರ ಹೊಸ ಮಾನದಂಡ ಜಾರಿಮಾಡಿದೆ. ಇದರ ಅನ್ವಯ, ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರ ಕೋವಿಡ್ ಸೋಂಕಿತರಿಗೆ ಮಾತ್ರ ಪರಿಹಾರ ಸಿಗಲಿದೆ. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದ ಕೋವಿಡ್ ಸೋಂಕಿತರಿಗೆ ಪರಿಹಾರ ಇಲ್ಲ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ.