ಸರ್ಕಾರದ ವಿರುದ್ಧ ವೈದ್ಯರ ಪ್ರತಿಭಟನೆ; ಕೊರೊನಾ,ಡೆಂಗ್ಯೂ ರಿಪೋರ್ಟ್ ಸಿಗಲ್ಲ..!

ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.  ಸೆಪ್ಟೆಂಬರ್ 21 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ಕೊರೊನಾ, ಡೆಂಗ್ಯೂ, ಚಿಕೂನ್ ಗುನ್ಯಾ ರಿಪೋರ್ಟ್ ಸಿಗಲ್ಲ. ಅಂದು ರಾಜ್ಯದ ಎಲ್ಲಾ ಒಪಿಡಿಗಳು ಬಂದ್ ಆಗಿರುತ್ತದೆ. 
 

First Published Sep 13, 2020, 2:52 PM IST | Last Updated Sep 13, 2020, 3:15 PM IST

ಬೆಂಗಳೂರು (ಸೆ. 13): ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವೈದ್ಯರು ಪ್ರತಿಭಟನೆ ಮಾಡಲು ಮುಂದಾಗಿದ್ದಾರೆ.  ಸೆಪ್ಟೆಂಬರ್ 21 ರಂದು ಬೆಂಗಳೂರು ಚಲೋ ಹಮ್ಮಿಕೊಂಡಿದ್ದಾರೆ. ಕೊರೊನಾ, ಡೆಂಗ್ಯೂ, ಚಿಕೂನ್ ಗುನ್ಯಾ ರಿಪೋರ್ಟ್ ಸಿಗಲ್ಲ. ಅಂದು ರಾಜ್ಯದ ಎಲ್ಲಾ ಒಪಿಡಿಗಳು ಬಂದ್ ಆಗಿರುತ್ತದೆ. 

ಕ್ಯಾಮೆರಾ ಇಲ್ಲದೇ ಸಖತ್ ನಟನೆ; ಜ್ವರ, ತಲೆನೋವು, ಹೊಟ್ಟೆನೋವು ಎಲ್ಲಾ ಒಟ್ಟೊಟ್ಟಿಗೆ!

ವೇತನ ತಾರತಮ್ಯ ಸರಿಪಡಿಸಬೇಕು. ಜಿಲ್ಲಾಸ್ಪತ್ರೆಗಳನ್ನು ಮೆಡಿಕಲ್ ಕಾಲೇಜು ವ್ಯಾಪ್ತಿಗೆ ಸೇರಿಸಬಾರದು. ವೈದ್ಯರ ಮೇಲೆ ಆರೋಪ ಬಂದಾಗ ತನಿಖೆ ಬಳಿಕವೇ ಅಮಾನತು ಮಾಡಬೇಕು ಎಂಬ ಬೇಡಿಕೆ ಸೇರಿದಂತೆ ಪ್ರತಿಭಟನೆ ಮಾಡುತ್ತಿದ್ದಾರೆ. ಹೆಚ್ಚಿನ ಅಪ್‌ಡೇಟ್ಸ್ ಇಲ್ಲಿದೆ ನೋಡಿ!
 

Video Top Stories