Asianet Suvarna News Asianet Suvarna News

ಒಂದು ಕಾಲದ ಜೋಡೆತ್ತು.. ಡಿಕೆಶಿಗೆ ಎಚ್‌ಡಿಕೆ ಖೆಡ್ಡಾ!

ನಿಜವಾಯಿತು ಬಿಎಸ್‌ವೈ ಭವಿಷ್ಯ/ ಯಡಿಯೂರಪ್ಪ ಹೇಳಿದ ಆ ಕಾಲ ಬಂದೇ ಬಿಟ್ಟಿದೆ/ ಡಿಕೆಶಿ ವರ್ಸಸ್ ಎಚ್‌ಡಿಕೆ/ ಉಪಚುನಾವಣೆಯ ಕದನ ಕುತೂಹಲ

ಬೆಂಗಳೂರು(ಅ. 05)  ನಿಜವಾಯಿತು ವಿಧಾನಸಭೆಯಲ್ಲೇ ಯಡಿಯೂರಪ್ಪ ನುಡಿದಿದ್ದ ಭವಿಷ್ಯ. ಎರಡು ವರ್ಷಗಳ ಹಿಂದೆ ಜೋಡೆತ್ತುಗಳು.. ಈಗ ಕದನ ಕಲಿಗಳು.

ಡಿಕೆ ಶಿವಕುಮಾರ್ ಕುಟುಂಬದ ಮೇಲೆ ಮತ್ತೊಂದು ಪ್ರಕರಣ ದಾಖಲು

ಡಿಕೆ ಮತ್ತು ಎಚ್‌ಡಿಕೆ ಮಧ್ಯೆ ಕದನ ಕುತೂಹಲ. ಮೈತ್ರಿ ಸರ್ಕಾರದಲ್ಲಿ ಆಪ್ತರಕ್ಷನಂತಿದ್ದ ಡಿಕೆ ಶಿವಕುಮಾರ್ ಬೇಟೆಗೆ ಕುಮಾರಸ್ವಾಮಿ ಇಳಿದಿದ್ದು ಯಾಕೆ?