Asianet Suvarna News Asianet Suvarna News

ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನ..?

ಸಿದ್ದರಾಮಯ್ಯ ಹಾಕಿದ ಷರತ್ತಿಗೆ  ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ವಿಳಂಬವಾಗುತ್ತಿದೆ. ಈ ಹಿನ್ನಲೆಯಲ್ಲಿ ಹೈಕಾಂಡ್‌ ಹೊಸ ಸೂಚನೆಯೊಂದನ್ನು ಕೊಟ್ಟಿದೆ. ಈ ಸೂಚನೆಯಿಂದ ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದ ಡಿಕೆ ಶಿವಕುಮಾರ್‌ಗೆ ಬಿಗ್ ಶಾಕ್ ಆಗಿದೆ. 

ಬೆಂಗಳೂರು, (ಜ.28) ಸಿದ್ದರಾಮಯ್ಯ ಹಾಕಿದ ಷರತ್ತಿಗೆ  ಕೆಪಿಸಿಸಿ ಅಧ್ಯಕ್ಷ ಆಯ್ಕೆಗೆ ವಿಳಂಬವಾಗುತ್ತಿದೆ. ಈ ಹಿನ್ನಲೆಯಲ್ಲಿ ಹೈಕಾಂಡ್‌ ಹೊಸ ಸೂಚನೆಯೊಂದನ್ನು ಕೊಟ್ಟಿದೆ.

ಡಿಕೆಶಿಗೆ ಹೈಕಮಾಂಡ್‌ ಓಕೆ: ತಡವಾಗ್ತಿರೋದಾದ್ರೂ ಯಾಕೆ..?

ಈ ಸೂಚನೆಯಿಂದ ಕೆಪಿಸಿಸಿ ಅಧ್ಯಕ್ಷಗಾದಿ ಮೇಲೆ ಕಣ್ಣಿಟ್ಟಿದ್ದ ಡಿಕೆ ಶಿವಕುಮಾರ್‌ಗೆ ಬಿಗ್ ಶಾಕ್ ಆಗಿದೆ.  ಅಧ್ಯಕ್ಷರ ಆಯ್ಕೆಯನ್ನು ಮತ್ತಷ್ಟು ದಿನ ಮುಂದೂಡುವ ಪ್ಲಾನ್ ಹೈಕಮಾಂಡ್‌ ಮಾಡಿದೆ.

 ಇದರಿಂದ  ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನವಾಗುತ್ತಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಇಂದೋ ನಾಳೆಯೋ ನಾನೆ ಅಧ್ಯಕ್ಷ ಎನ್ನುತ್ತಿದ್ದ  ಡಿಕೆಶಿ ಆಸೆ ತಣ್ಣೀರು..?

Video Top Stories