ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ! ವೀರಶೈವರ ವಿರುದ್ಧ ಸಿಡಿದೆದ್ದ ಲಿಂಗಾಯತ ಸ್ವಾಮೀಜಿಗಳು
ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸುದ್ದಿ. ಮಂಗಳವಾರದ ಮಹಾ ಎಕ್ಸ್ಕ್ಲ್ಯೂಸ್ ಸುದ್ದಿ. ಐದು ವರ್ಷಗಳ ನಂತರ ಹೋರಾಟಕ್ಕೆ ಮರುಜೀವ ಸಿಕ್ಕಿದೆ.
ಬೆಂಗಳೂರು, ( ಮೇ.31): ರಾಜ್ಯ ರಾಜಕಾರಣದಲ್ಲಿ ಬಿರುಗಾಳಿ ಎಬ್ಬಿಸಿದ್ದ ಸುದ್ದಿ. ಮಂಗಳವಾರದ ಮಹಾ ಎಕ್ಸ್ಕ್ಲ್ಯೂಸ್ ಸುದ್ದಿ. ಐದು ವರ್ಷಗಳ ನಂತರ ಹೋರಾಟಕ್ಕೆ ಮರುಜೀವ ಸಿಕ್ಕಿದೆ.
'ಪೀರ್ಪಾಷಾ ಮಸೀದಿ- ಅನುಭವ ಮಂಟಪ ಲಿಂಗಾಯತರಿಗೆ ಸೇರಿದ್ದು, ವೀರಶೈವರು ತಲೆ ಹಾಕ್ಬಾರ್ದು!'
ಹೌದು...ರಾಜ್ಯದಲ್ಲಿ ಧರ್ಮ ಯುದ್ಧದ ನಡುವೆ ಮತ್ತೊಂದು ಕಿಚ್ಚು ಹೊತ್ತಿಕೊಂಡಿದೆ. ಪ್ರತ್ಯೇಕ ಧರ್ಮ ಹೋರಾಟದ ಕೂಗು ಮತ್ತೆ ಭುಗಿಲೆದ್ದಿದ್ದು, ಲಿಂಗಾಯತ ಶ್ರೀಗಳಿಂದ ಮತ್ತೆ ಲಿಂಗಾಯತ ಧರ್ಮದ ಕೂಗು..