ಸಂಪುಟ ಪುನರ್‌ ರಚನೆ : ಸಿಎಂ ಕೊಟ್ಟ ದೊಡ್ಡ ಸುಳಿವೇನು..?

ಈ ಬಾರಿ ಸಚಿವ ಸ್ಥಾನ ಆಕಾಂಕ್ಷಿಗಳು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಅಲ್ಲದೇ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಮುಖಂಡರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ. ಸಿಎಂ ತೆರಳುವ ಮುನ್ನವೇ ಸಚಿವ ಸ್ಥಾನಾಕಾಂಕ್ಷಿಗಳ ದೆಹಲಿಗೆ ದಂಡೆಯಾತ್ರೆ ಶುರುವಾಗಲಿದೆ

First Published Nov 16, 2020, 12:17 PM IST | Last Updated Nov 16, 2020, 12:17 PM IST

ಬೆಂಗಳೂರು (ನ.16) : ಈ ಬಾರಿ ಸಚಿವ ಸ್ಥಾನ ಆಕಾಂಕ್ಷಿಗಳು ಸಾಕಷ್ಟು ಕಸರತ್ತು ಮಾಡುತ್ತಿದ್ದಾರೆ. ಅಲ್ಲದೇ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲು ಮುಖಂಡರು ತೆರೆಮರೆಯ ಕಸರತ್ತು ನಡೆಸುತ್ತಿದ್ದಾರೆ.

ಸಚಿವ ಸುಧಾಕರ್‌ಗೆ ಮತ್ತೊಂದು ಮಹತ್ವದ ಜವಾಬ್ದಾರಿ ನೀಡಿ ಆದೇಶ ಹೊರಡಿಸಿದ ನಡ್ಡಾ..!

ಸಿಎಂ ತೆರಳುವ ಮುನ್ನವೇ ಸಚಿವ ಸ್ಥಾನಾಕಾಂಕ್ಷಿಗಳ ದೆಹಲಿಗೆ ದಂಡೆಯಾತ್ರೆ ಶುರುವಾಗಲಿದೆ

Video Top Stories