Asianet Suvarna News Asianet Suvarna News

ಸಿದ್ದು ವಿರುದ್ಧ ದೂರು ಕೊಟ್ಟವರಿಗೆ ಹೈಕಮಾಂಡ್ ಮಂಗಳಾರತಿ!

ಅತೃಪ್ತರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರೂ, ಕಾಂಗ್ರೆಸ್‌ನೊಳಗೆ ಭಿನ್ನಮತ ಇನ್ನೂ ಶಮನವಾಗಿಲ್ಲ. ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಮನಸ್ಸಲ್ಲಿ ಅಸಮಾಧಾನ ಇನ್ನೂ ಮನೆ ಮಾಡಿದೆ. ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‌ಗೂ ಕೂಡಾ ದೂರು ಕೊಟ್ಟಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಅವರಿಗೆ ಹೖಕಮಾಂಡ್ ವಾಪಾಸು ಕಳುಹಿಸಿದೆ. ಉಲ್ಟಾ, ಪಕ್ಷದ ನಾಯಕರು ಅವರಿಗೇ ಬುದ್ಧಿವಾದ ಹೇಳಿದ್ದಾರೆ. ಕೈಪಾಳೆಯದೊಳಗೆ ಏನು ನಡೀತಾ ಇದೆ ನೋಡೋಣ... 

ಬೆಂಗಳೂರು (ನ.20): ಅತೃಪ್ತರು ಪಕ್ಷ ಬಿಟ್ಟು ಬಿಜೆಪಿ ಸೇರಿದ್ದರೂ, ಕಾಂಗ್ರೆಸ್‌ನೊಳಗೆ ಭಿನ್ನಮತ ಇನ್ನೂ ಶಮನವಾಗಿಲ್ಲ. ಸಿದ್ದರಾಮಯ್ಯ ವಿರುದ್ಧ ಮೂಲ ಕಾಂಗ್ರೆಸ್ಸಿಗರ ಮನಸ್ಸಲ್ಲಿ ಅಸಮಾಧಾನ ಇನ್ನೂ ಮನೆ ಮಾಡಿದೆ.

ಸಿದ್ದರಾಮಯ್ಯ ವಿರುದ್ಧ ಹೈಕಮಾಂಡ್‌ಗೂ ಕೂಡಾ ದೂರು ಕೊಟ್ಟಿದ್ದಾರೆ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ, ಅವರಿಗೆ ಹೖಕಮಾಂಡ್ ವಾಪಾಸು ಕಳುಹಿಸಿದೆ. ಉಲ್ಟಾ, ಪಕ್ಷದ ನಾಯಕರು ಅವರಿಗೇ ಬುದ್ಧಿವಾದ ಹೇಳಿದ್ದಾರೆ. ಕೈಪಾಳೆಯದೊಳಗೆ ಏನು ನಡೀತಾ ಇದೆ ನೋಡೋಣ...