ರಾಜಕೀಯ ಮಾತ್ರವಲ್ಲ ಆಡಳಿತದಲ್ಲೂ ರಾಜಾಹುಲಿ: ದಣಿವರಿಯದ ದೊರೆ ಯಡಿಯೂರಪ್ಪ
* ಹಲವು ಸಕ್ಸಸ್ಫುಲ್ ಯೋಜನೆಗಳನ್ನ ಜಾರಿಗೆ ತಂದ ಬಿಎಸ್ವೈ
* ಸಾಧನೆಯ ಹಾದಿಯಲ್ಲಿ ಕಲ್ಲು, ಮುಳ್ಳು, ವಿಶ್ರಾಂತಿಯೇ ಇಲ್ಲ
* ಭಾಗ್ಯಲಕ್ಷ್ಮೀ, ವಿದ್ಯಾರ್ಥಿಗಳಿಗೆ ಸೈಕಲ್, ಹಾಲು ಉತ್ಪಾದಕರಿಗೆ ಸಬ್ಸಿಡಿ ನೀಡಿದ ಬಿಎಸ್ವೈ
ಬೆಂಗಳೂರು(ಜು.26): ರಾಜಕೀಯ ಮಾತ್ರವಲ್ಲ ಆಡಳಿತದಲ್ಲೂ ಯಡಿಯೂರಪ್ಪ ರಾಜಾಹುಲಿ. ಹೌದು, ಭಾಗ್ಯಲಕ್ಷ್ಮೀ, ವಿದ್ಯಾರ್ಥಿಗಳಿಗೆ ಸೈಕಲ್, ಹಾಲು ಉತ್ಪಾದಕರಿಗೆ ಸಬ್ಸಿಡಿ ಸೇರಿದಂತೆ ಸಾಲು ಸಾಲು ಸಕ್ಸಸ್ಫುಲ್ ಯೋಜನೆಗಳನ್ನ ಯಡಿಯೂರಪ್ಪ ಜಾರಿಗೆ ತಂದಿದ್ದಾರೆ. ಸಾಧನೆಯ ಹಾದಿಯಲ್ಲಿ ಕಲ್ಲು, ಮುಳ್ಳು, ವಿಶ್ರಾಂತಿಯೇ ಇಲ್ಲ. ಎಲ್ಲೆಲ್ಲೂ ದಣಿವರಿಯದ ದೊರೆ ಬಿಎಸ್ವೈ.