CM ಕೊಟ್ಟ ಡೆಡ್ ಲೈನ್ಗೆ ಮೂರೇ ದಿನ ಬಾಕಿ: 11 ಮಂದಿಗೆ ಢವಢವ
ರಾಜ್ಯ ಸಚಿವ ಸಂಪುಟ ಈ ತಿಂಗಳ ಅಂತ್ಯಕ್ಕೆ ವಿಸ್ತರಣೆ ಆಗಲಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಸಿಎಂ ಕೊಟ್ಟ ಡೆಡ್ ಲೈನ್ ಸಮೀಪಿಸಿದ್ದು, ಇನ್ನೂ ಮೂರೇ ದಿನಗಳ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮಿತ್ರಮಂಡಳಿಯ 11 ಮಂದಿಗೆ ಢವಢವ ಶುರುವಾಗಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೋ, ಯಾರನ್ನು ಕೈಬಿಡುತ್ತಾರೋ ಎನ್ನುವ ಆತಂಕ ನೂತನ ಶಾಸಕರಲ್ಲಿ ಮನೆ ಮಾಡಿದೆ.
ಬೆಂಗಳೂರು, (ಜ.28): ರಾಜ್ಯ ಸಚಿವ ಸಂಪುಟ ಈ ತಿಂಗಳ ಅಂತ್ಯಕ್ಕೆ ವಿಸ್ತರಣೆ ಆಗಲಿದೆ ಎಂಬುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಇದೀಗ ಬಂದ ಸುದ್ದಿ: ಮತ್ತೊಂದು ಹೆಜ್ಜೆ ಮುಂದಿಟ್ಟ CM, ಈ ತಿಂಗಳ ಅಂತ್ಯಕ್ಕೂ ಇಲ್ಲ ಸಂಪುಟ ವಿಸ್ತರಣೆ
ಸಿಎಂ ಕೊಟ್ಟ ಡೆಡ್ ಲೈನ್ ಸಮೀಪಿಸಿದ್ದು, ಇನ್ನೂ ಮೂರೇ ದಿನಗಳ ಬಾಕಿ ಇವೆ. ಈ ಹಿನ್ನೆಲೆಯಲ್ಲಿ ಮಿತ್ರಮಂಡಳಿಯ 11 ಮಂದಿಗೆ ಢವಢವ ಶುರುವಾಗಿದೆ. ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಾರೋ, ಯಾರನ್ನು ಕೈಬಿಡುತ್ತಾರೋ ಎನ್ನುವ ಆತಂಕ ನೂತನ ಶಾಸಕರಲ್ಲಿ ಮನೆ ಮಾಡಿದೆ.