Asianet Suvarna News Asianet Suvarna News

ಕೆಲವರು ತ್ಯಾಗ ಮಾಡಲಿ, ಶುಕ್ರವಾರ ಡೆಡ್‌ಲೈನ್ ಆಗ್ಲಿ: ಯತ್ನಾಳ್ ಗೂಗ್ಲಿ

ಸಚಿವ ಸಂಪುಟ ವಿಸ್ತರಣೆ ಪ್ರಹಸನ; ವಿಳಂಬಕ್ಕೆ ಬಿಜೆಪಿಯಲ್ಲೇ ಅಸಮಾಧಾನ; ಆಕ್ರೋಶ ಹೊರಹಾಕಿದ ಬಸನಗೌಡ ಯತ್ನಾಳ; ಶುಕ್ರವಾರ ಗಡುವು ನೀಡಿದ ವಿಜಯಪುರ ಶಾಸಕ  

ವಿಜಯಪುರ (ಜ.28): ಉಪಚುನಾವಣೆ ನಡೆದು 2 ತಿಂಗಳಾಗುತ್ತಿದೆ. ಆದರೆ  ಸಚಿವ ಸಂಪುಟ ವಿಸ್ತರಣೆ ಪ್ರಹಸನ ಇನ್ನೂ ಮುಂದುವರಿದಿದೆ. ಸಚಿವ ಸಂಪುಟ ವಿಸ್ತರಣೆ ವಿಳಂಬವಾಗುತ್ತಿರುವುದಕ್ಕೆ ಬಿಜೆಪಿಯಲ್ಲೇ ಅಸಮಾಧಾನ ವ್ಯಕ್ತವಾಗಿದೆ.

ಇದನ್ನೂ ನೋಡಿ | ಕಾಂಗ್ರೆಸ್ ಅಧ್ಯಕ್ಷರಾಗೋ ಆಸೆಯಲ್ಲಿದ್ದ ಡಿಕೆಶಿ ಕನಸು ಭಗ್ನ..?...

ಈ ಬಗ್ಗೆ ಆಕ್ರೋಶ ಹೊರಹಾಕಿದ ವಿಜಯಪುರ ಶಾಸಕ ಬಸನಗೌಡ ಯತ್ನಾಳ್, ಸರ್ಕಾರ ಉಳಿಬೇಕಾದ್ರೆ ಕೆಲವರು ತ್ಯಾಗ ಮಾಡ್ಲೇಬೇಕು,  ಶುಕ್ರವಾರದೊಳಗೆ ಸಚಿವ ಸಂಪುಟ ವಿಸ್ರಣೆಯಾಗ್ಬೇಕು ಎಂದು ಎಚ್ಚರಿಸಿದ್ದಾರೆ.

ಇದನ್ನೂ ನೋಡಿ | CM ಕೊಟ್ಟ ಡೆಡ್‌ ಲೈನ್‌ಗೆ ಮೂರೇ ದಿನ ಬಾಕಿ: 11 ಮಂದಿಗೆ ಢವಢವ

"

Video Top Stories