Asianet Suvarna News Asianet Suvarna News

ಹರಸಿದ ಹನುಮಂತನ ಹರಕೆ ತೀರಿಸಿದ ಅಭಿಷೇಕ್ - ಸುಮಲತಾ

ಧಾರವಾಡದ ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೆಯ ದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಅವರ ಪುತ್ರ ಅಭಿಷೇಕ್ ಅವರ ತುಲಾಭಾರ ಸೇವೆ  ನೆರವೇರಿತು. ಲೋಕಸಭಾ ಚುನಾವಣೆ ಮತ್ತು ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

ಧಾರವಾಡದ ಇಲ್ಲಿನ ಪುರಾಣ ಪ್ರಸಿದ್ಧ ನುಗ್ಗಿಕೆರಿ ಆಂಜನೆಯ ದೇವಸ್ಥಾನದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಮತ್ತು ಅವರ ಪುತ್ರ ಅಭಿಷೇಕ್ ಅವರ ತುಲಾಭಾರ ಸೇವೆ  ನೆರವೇರಿತು. ಲೋಕಸಭಾ ಚುನಾವಣೆ ಮತ್ತು ಅಮರ್ ಚಿತ್ರದ ಗೆಲುವಿಗಾಗಿ ಅವರ ಅಭಿಮಾನಿಗಳು ಹಮ್ಮಿಕೊಂಡಿದ್ದ ತುಲಾಭಾರ ಸೇವೆಯಲ್ಲಿ ಪಾಲ್ಗೊಂಡರು.

ಸಕ್ಕರೆ ನಾಡಿನ ಜನತೆ ಮುಂದೆ ಸುಮಲತಾ ಸ್ವೀಕರಿಸಿದ ಶಪಥವೇನು..?

ಬಿಎಸ್ ವೈ, ಮೋದಿ ಜೊತೆಗೆ ಸುಮಲತಾ! ಬಿಜೆಪಿಗರಿಂದ ಅದ್ಧೂರಿ ಸ್ವಾಗತ