ಸಕ್ಕರೆ ನಾಡಿನ ಜನತೆ ಮುಂದೆ ಸುಮಲತಾ ಸ್ವೀಕರಿಸಿದ ಶಪಥವೇನು..?
ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕೆ ಇಳಿದು ಅಭೂತಪೂರ್ವ ಗೆಲುವು ದಾಖಲಿಸಿದ ಸುಮಲತಾ ಮಂಡ್ಯ ಜನತೆಗಾಗಿ ಶಪಥ ಮಾಡಿದ್ದಾರೆ. ಸಂಸದೆಯಾಗಿ ಆಯ್ಕೆಯಾದ ಅವರು ದಳಪತಿಗಳಿಗೆ ಮಾತಲ್ಲೇ ಟಾಂಗ್ ನೀಡಿದ್ದಾರೆ.
ಪಕ್ಷೇತರ ಅಭ್ಯರ್ಥಿಯಾಗಿ ಮಂಡ್ಯದಿಂದ ಕಣಕ್ಕೆ ಇಳಿದು ಅಭೂತಪೂರ್ವ ಗೆಲುವು ದಾಖಲಿಸಿದ ಸುಮಲತಾ ಮಂಡ್ಯ ಜನತೆಗಾಗಿ ಶಪಥ ಮಾಡಿದ್ದಾರೆ. ಸಂಸದೆಯಾಗಿ ಆಯ್ಕೆಯಾದ ಅವರು ದಳಪತಿಗಳಿಗೆ ಮಾತಲ್ಲೇ ಟಾಂಗ್ ನೀಡಿದ್ದಾರೆ.