Asianet Suvarna News Asianet Suvarna News

ಬೆಂಬಲಿಗರೊಂದಿಗೆ ರೆಸಾರ್ಟ್ ಸೇರಿದ ಸಾಹುಕಾರ; ಡೇಟ್ ಫಿಕ್ಸ್! ಯಾರ್ಯಾರು ಜೊತೆಗೆ?

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ತನ್ನ ಬೆಂಬಲಿಗರೊಂದಿಗೆ ರೆಸಾರ್ಟ್ ಸೇರಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ರಮೇಶ್ ಜೊತೆ ಕೈ ಜೋಡಿಸಿದ್ದು, ಮೇ 29ರ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.

ರಾಜ್ಯದಲ್ಲಿ ಮತ್ತೆ ರೆಸಾರ್ಟ್ ಪಾಲಿಟಿಕ್ಸ್ ಶುರುವಾಗಿದೆ. ಕಾಂಗ್ರೆಸ್ ಪಕ್ಷದೊಂದಿಗೆ ಮುನಿಸಿಕೊಂಡಿರುವ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ತನ್ನ ಬೆಂಬಲಿಗರೊಂದಿಗೆ ರೆಸಾರ್ಟ್ ಸೇರಿದ್ದಾರೆ. ಉತ್ತರ ಕರ್ನಾಟಕದ ಶಾಸಕರು ರಮೇಶ್ ಜೊತೆ ಕೈ ಜೋಡಿಸಿದ್ದು, ಮೇ 29ರ ವೇಳೆಗೆ ರಾಜ್ಯ ರಾಜಕಾರಣದಲ್ಲಿ ಭಾರೀ ಬದಲಾವಣೆಯಾಗಲಿದೆ ಎನ್ನಲಾಗುತ್ತಿದೆ.

Video Top Stories