Asianet Suvarna News Asianet Suvarna News

ಶೌಚಾಲಯ ನಿರ್ಮಾಣವೇ ಆಗಿಲ್ಲ, ಹಣ ಮಾತ್ರ ಗುಳುಂ, ಕವಿತಾಳ ಪಪಂನಲ್ಲಿ ಅಕ್ರಮ

ರಾಯಚೂರು ಕವಿತಾಳ ಪಟ್ಟಣ ಪಂಚಾಯತ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಹಣದಲ್ಲಿ ಅಕ್ರಮ ನಡೆದಿದೆ. 48 ಶೌಚಾಲಯವನ್ನೇ ಕಟ್ಟಿಲ್ಲ ಆದ್ರೆ ಹಣ ಮಾತ್ರ ಗುಳುಂ ಆಗಿದೆ. ಒಂದೇ ಶೌಚಾಲಯಕ್ಕೆ ಎರಡ್ಮೂರು ಬಾರಿ ಬಿಲ್ ಮಾಡಲಾಗಿದೆ. 

ರಾಯಚೂರು (ಫೆ. 11): ಇಲ್ಲಿನ ಕವಿತಾಳ ಪಟ್ಟಣ ಪಂಚಾಯತ್‌ನಲ್ಲಿ ಸ್ವಚ್ಛ ಭಾರತ್ ಮಿಷನ್ ಯೋಜನೆಯ ಹಣದಲ್ಲಿ ಅಕ್ರಮ ನಡೆದಿದೆ. 48 ಶೌಚಾಲಯವನ್ನೇ ಕಟ್ಟಿಲ್ಲ ಆದ್ರೆ ಹಣ ಮಾತ್ರ ಗುಳುಂ ಆಗಿದೆ. ಒಂದೇ ಶೌಚಾಲಯಕ್ಕೆ ಎರಡ್ಮೂರು ಬಾರಿ ಬಿಲ್ ಮಾಡಲಾಗಿದೆ. 

'ಹಿಂದ' ದಿಂದ ಹಿಂದೆ ಸರಿದ ಸಿದ್ದರಾಮಯ್ಯ; ನಿನ್ನೆ ರಾತ್ರಿ ಬಂದ ಒಂದು ಕಾಲ್ ಕಾರಣ?

ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ವೈಯಕ್ತಿಕ ಶೌಚಾಲಯಕ್ಕೆ 15 ಸಾವಿರ ರೂ ಹಣವನ್ನು 3 ಕಂತುಗಳಲ್ಲಿ ನೀಡಲಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಕವಿತಾಳ ಪಟ್ಟಣ ಪಂಚಾಯತ್ ಅಧಿಕಾರಿಗಳು ನಕಲಿ ದಾಖಲೆ ಸೃಷ್ಟಿಸಿ ಹಣ ಗುಳುಂ ಮಾಡಿದ್ದಾರೆ.