Asianet Suvarna News Asianet Suvarna News

ರಾಯಚೂರು: ಮುಗಿಯದ ಕಲುಷಿ ನೀರಿನ ಸಮಸ್ಯೆ, ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿ ಸಾವು

ರಾಯಚೂರಿನ ಕಲುಷಿತ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ, ನೀರಿಗೆ ನಾಲ್ಕನೇ ಬಲಿಯಾಗಿದೆ. 3 ದಿನದ ಹಿಂದೆ ಆಸ್ಪತ್ರೆ ಸೇರಿದ್ದ ಅಬ್ದುಲ್ ಕರೀಂ ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಸೇವಿಸಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅಂದೂನ್ ಖಿಲಾ ನಿವಾಸಿ ಕರೀಂ ಆಸ್ಪತ್ರೆಗೆ ದಾಖಲಾಗಿದ್ದರು.

ರಾಯಚೂರು (ಜೂ. 08): ರಾಯಚೂರಿನ (Raicur)  ಕಲುಷಿತ ನೀರಿನ ಸಮಸ್ಯೆ ಇನ್ನೂ ಬಗೆಹರಿದಿಲ್ಲ, ನೀರಿಗೆ ನಾಲ್ಕನೇ ಬಲಿಯಾಗಿದೆ. 3 ದಿನದ ಹಿಂದೆ ಆಸ್ಪತ್ರೆ ಸೇರಿದ್ದ ಅಬ್ದುಲ್ ಕರೀಂ ಸಾವನ್ನಪ್ಪಿದ್ದಾರೆ. ಕಲುಷಿತ ನೀರು ಸೇವಿಸಿ ಆರೋಗ್ಯದಲ್ಲಿ ವ್ಯತ್ಯಾಸವಾಗಿ ಅಂದೂನ್ ಖಿಲಾ ನಿವಾಸಿ ಕರೀಂ ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಿಡ್ನಿ ಫೆಲ್ಯೂರ್ ಆಗಿರುವುದಾಗಿ ಆಸ್ಪತ್ರೆಯವರು ಮಾಹಿತಿ ನೀಡಿದ್ದಾರೆ. 

ಈದ್ಗಾ ಮೈದಾನ ವಿವಾದ: ಬಿಬಿಎಂಪಿ ಕಮಿಷನರ್ ಸ್ಪಷ್ಟನೆ