Asianet Suvarna News Asianet Suvarna News

ಲಾಕ್‌ಡೌನ್‌ಗೆ ಕ್ಯಾರೇ ಅಂತಿಲ್ಲ ಜನ: ದಿನಸಿಗಾಗಿ ಮುಗಿಬಿದ್ದ ಗ್ರಾಮಸ್ಥರು

ಉಚಿತ ಪಡಿತರಕ್ಕಾಗಿ ಜನ ಲಾಕ್‌ಡೌನ್‌ ಲೆಕ್ಕಿಸದೇ ಮುಗಿಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ, ಮಾಸ್ಕ್‌ ಧರಿಸದೇ ಪಡಿತರಕ್ಕಾಗಿ ಜನ ಮುಗಿಬಿದ್ದಿದ್ದಾರೆ.

ಚಿತ್ರದುರ್ಗ(ಏ.22): ಉಚಿತ ಪಡಿತರಕ್ಕಾಗಿ ಜನ ಲಾಕ್‌ಡೌನ್‌ ಲೆಕ್ಕಿಸದೇ ಮುಗಿಬಿದ್ದ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಸಾಮಾಜಿಕ ಅಂತರವನ್ನೂ ಕಾಯ್ದುಕೊಳ್ಳದೇ, ಮಾಸ್ಕ್‌ ಧರಿಸದೇ ಪಡಿತರಕ್ಕಾಗಿ ಜನ ಮುಗಿಬಿದ್ದಿದ್ದಾರೆ.

ಮೈಸೂರಿನಲ್ಲಿ ಕೊರೋನಾದಿಂದಾಗಿ ಕಾಸು ಕಂಡರು ಭಯ..!

ಇನ್ನು ದಾವಣಗೆರೆಯಲ್ಲೂ ಜನ ಇದನ್ನೇ ಮಾಡಿದ್ದಾರೆ. ಒಬ್ಬಿಬ್ಬರಲ್ಲ, ನೂರಾರು ಜನ ದಿನಸಿ ಸಾಮಾಗ್ರಿ ಇನ್ನು ಸಿಗೋದೆ ಇಲ್ಲ ಎಂಬಂತೆ ಮುಗಿಬಿದ್ದಿದ್ದಾರೆ. ಯಾವುದೇ ಪ್ರೊಟೋಕಾಲ್ ಅನುಸರಿಸದೇ ಸಮಾಗ್ರಿಗೆ ಮುಗಿಬಿದ್ದ ಜನ ಅಪಾಯ ಆಹ್ವಾನಿಸಿದ್ದಾರೆ.

Video Top Stories