ಮಂಡ್ಯದಲ್ಲಿ ಬೇಟೆಗೆ ಬಂದು ಕೊಟ್ಟಿಗೆಯಲ್ಲಿ ಚಿರತೆ ಲಾಕ್‌

ಮೈಸೂರು ಬಳಿಕ ಮಂಡ್ಯದಲ್ಲೂ ಚಿರತೆ ಆತಂಕ ಶುರುವಾಗಿದ್ದು, ಕೆಆರ್‌ಎಸ್‌ ಬೃಂದಾವನದಲ್ಲಿ ಚಿರತೆ ಭೀತಿ ಮುಂದುವರೆದಿದೆ.

First Published Nov 6, 2022, 4:00 PM IST | Last Updated Nov 6, 2022, 4:00 PM IST

ಕೆಆರ್‌ಎಸ್‌ ಉತ್ತರ ಬೃಂದಾವನ ಬಳಿ ಚಿರತೆ ಪ್ರತ್ಯಕ್ಷವಾಗಿದ್ದು, ಸಿಬ್ಬಂದಿ ಹಾಗೂ ಪ್ರವಾಸಿಗರಲ್ಲಿ ಆತಂಕ ಎದುರಾಗಿದೆ. ಕೊಂಬಿಂಗ್‌ ಕಾರ್ಯಾಚರಣೆ ನಡೆಸಿದರೂ ಚಿರತೆ ಸೆರೆಯಾಗಿಲ್ಲ. ಮತ್ತೊಂದೆಡೆ ಮಂಡ್ಯದ ಕುಂದನಕೊಪ್ಪ ಗ್ರಾಮದ ಕೊಟ್ಟಿಗೆಯಲ್ಲಿ ಚಿರತೆ ಲಾಕ್‌ ಆಗಿದ್ದು, ಕೊಟ್ಟಿಗೆಯಲ್ಲಿ ಸಿಕ್ಕಿ ಹಾಕಿಕೊಂಡು ಹೊರ ಬರಲಾರದೆ ಪರದಾಟವಾಡುತ್ತಿದೆ. ಚಿರತೆಯನ್ನು ಕಂಡು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

Tripura: ತಾಯಿ, ತಂಗಿ ಸೇರಿ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ ಬಾಲಕ ಬಂಧನ

Video Top Stories