Asianet Suvarna News Asianet Suvarna News

Video:ಟ್ರ್ಯಾಕ್ಟರ್ ಹತ್ತಿಸಿ ರೈತರ ಹತ್ಯೆಗೆ ಯತ್ನಿಸಿದ ಮಾಜಿ ಸಚಿವನ ಸಂಬಂಧಿಕ

ಮಾಜಿ ಸಚಿವ ಚೆಲುವರಾಯಸ್ವಾಮಿ ಸಂಬಂಧಿಕರು ದರ್ಪ ತೋರಿದ್ದು, ರೈತನ ಕುಟುಂಬದ ಸದಸ್ಯರ ಮೇಲೆ ಟ್ರ್ಯಾಕ್ಟರ್ ಹಾಯಿಸಲು ಯತ್ನಿಸಿದ್ದಾರೆಂದು ಆರೋಪ ಕೇಳಿಬಂದಿದೆ. ರೈತರ ಮೇಲೆ ದರ್ಪ ತೋರಿರುವ ವೀಡಿಯೋ ವೈರಲ್ ಆಗಿದೆ. ಆ ದೃಶ್ಯವನ್ನು ಒಂದಲ ಸಲ ನೀವೂ ನೋಡಿ ಬಿಡಿ.

ಮಂಡ್ಯ, (ಸೆ.05): ಮಾಜಿ ಸಚಿವ ಚೆಲುವರಾಯಸ್ವಾಮಿ ಸಂಬಂಧಿಕರು ದರ್ಪ ತೋರಿದ್ದು, ರೈತನ ಕುಟುಂಬದ ಸದಸ್ಯರ ಮೇಲೆ ಟ್ರ್ಯಾಕ್ಟರ್ ಹಾಯಿಸಲು ಯತ್ನಿಸಿದ್ದಾರೆಂದು ಆರೋಪ ಕೇಳಿಬಂದಿದೆ. ರೈತರ ಮೇಲೆ ದರ್ಪ ತೋರಿರುವ ವೀಡಿಯೋ ವೈರಲ್ ಆಗಿದೆ. ಆ ದೃಶ್ಯವನ್ನು ಒಂದಲ ಸಲ ನೀವೂ ನೋಡಿ ಬಿಡಿ.