ರಸ್ತೆ ಮಧ್ಯೆ ಸುಟ್ಟು ಕರಕಲಾದ ಜಾಗ್ವಾರ್ ಕಾರು: ವಿಡಿಯೋ ನೋಡಿ
ಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಜಾಗ್ವಾರ್ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.
ಬೆಂಗಳೂರು, (ನ.22): ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ನಿಲ್ಲಿಸಿದ್ದ ಜಾಗ್ವಾರ್ ಕಾರಿನಲ್ಲಿ ದಿಢೀರ್ ಬೆಂಕಿ ಕಾಣಿಸಿಕೊಂಡಿದೆ. ಬೆಂಗಳೂರು ಉತ್ತರ ತಾಲ್ಲೂಕು ಮಾದನಾಯಕನಹಳ್ಳಿ ಬಸ್ ನಿಲ್ದಾಣದ ಬಳಿ ಘಟನೆ ನಡೆದಿದೆ.
ಶ್ರೀಶಾಂತ್ ಕಮ್ಬ್ಯಾಕ್ ಖಚಿತ, Netlfixಗೆ ಬಹಿಷ್ಕಾರ ಸಂಕಷ್ಟ; ನ.22ರ ಟಾಪ್ 10 ಸುದ್ದಿ!.
ಜಾಗ್ವಾರ್ ಕಾರಿನ ಬ್ಯಾನೆಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅದೃಷ್ಟವಶಾತ್ ಕಾರಿನಲ್ಲಿದ್ದ ನಾಲ್ಕು ಮಂದಿ ಅಪಾಯದಿಂದ ಪಾರಾಗಿದ್ದಾರೆ. ಕೋರಮಂಗಲದ ನಿವಾಸಿ ನಿಶ್ಚಿತ್ ಎಂಬುವರಿಗೆ ಸೇರಿದ ಕಾರು.