Asianet Suvarna News Asianet Suvarna News

ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ವೈದ್ಯರು, ಸಿಬ್ಬಂದಿ ಮೇಲೆ ಸಿಡಿದೆದ್ದ ಸೋಂಕಿತರು

ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ಸೋಂಕಿತರು ಸಿಡಿದೆದ್ದಿದ್ದಾರೆ. ರಾಯಚೂರಿನ ಓಪಕ್ ಆಸ್ಪತ್ರೆಯಲ್ಲಿ ಗಲಾಟೆ ನಡೆದಿದೆ. ವೈದ್ಯರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಹೀಗೆ ಚಿಕಿತ್ಸೆ ನೀಡುವುದಾದರೆ ಬೇಡ, ಬಿಡುಗಡೆ ಮಾಡಿ ನಮ್ಮನ್ನ ಅಂತ ಒತ್ತಾಯಿಸಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಆಸ್ಪತ್ರೆ ಗೇಟ್‌ಗೆ ಬೀಗ ಹಾಕಿ ಯಾರೂ ಹೊರ ಹೋಗದಂತೆ ತಡೆದಿದ್ದಾರೆ. 

First Published Jun 13, 2020, 10:53 AM IST | Last Updated Jul 10, 2020, 12:46 PM IST

ಬೆಂಗಳೂರು (ಜೂ. 13): ಸೂಕ್ತ ಚಿಕಿತ್ಸೆ ನೀಡದಿದ್ದಕ್ಕೆ ಸೋಂಕಿತರು ಸಿಡಿದೆದ್ದಿದ್ದಾರೆ. ರಾಯಚೂರಿನ ಓಪಕ್ ಆಸ್ಪತ್ರೆಯಲ್ಲಿ ಗಲಾಟೆ ನಡೆದಿದೆ. ವೈದ್ಯರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ. ಹೀಗೆ ಚಿಕಿತ್ಸೆ ನೀಡುವುದಾದರೆ ಬೇಡ, ಬಿಡುಗಡೆ ಮಾಡಿ ನಮ್ಮನ್ನ ಅಂತ ಒತ್ತಾಯಿಸಿದ್ದಾರೆ. ಕೊನೆಗೆ ಪೊಲೀಸರು ಮಧ್ಯ ಪ್ರವೇಶಿಸಿ ಆಸ್ಪತ್ರೆ ಗೇಟ್‌ಗೆ ಬೀಗ ಹಾಕಿ ಯಾರೂ ಹೊರ ಹೋಗದಂತೆ ತಡೆದಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

12 ದಿನದಲ್ಲಿ 1 ಲಕ್ಷ ಕೇಸ್, ಭಾರತದಲ್ಲಿ ಅಟ್ಟಹಾಸ ಮೆರೆದ ಕೊರೋನಾ ವೈರಸ್ !

Video Top Stories