Asianet Suvarna News Asianet Suvarna News

ಭಾವೈಕ್ಯದ ಸಂಕೇತ ರಾಯಚೂರು ಜಿಲ್ಲೆ ಮುದಗಲ್ ಮೊಹರಂ ರದ್ದು

ರಾಯಚೂರು ಜಿಲ್ಲೆ ಮುದಗಲ್ ಮೊಹರಂ ರದ್ದು/ ಹೊರ ರಾಜ್ಯಗಳಿಂದಲೂ ಆಗಮಿಸುತ್ತಿದ್ದ ಭಕ್ತರು/ ಕೊರೋನಾ ಕಾರಣಕ್ಕೆ ನಿರ್ಧಾರ ತೆಗೆದುಕೊಂಡ ಕಮೀಟಿ

ಮುದಗಲ್(ಆ. 24) ಕೊರೋನಾ ಕಾರಣಕ್ಕೆ ಈ ಬಾರಿ ರಾಯಚೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮುದಗಲ್ ಮೊಹರಂ ಆಚರಣೆಯನ್ನು ಕೈಬಿಡಲಾಗಿದೆ.

ರಾಮಮಂದಿರ ನಿರ್ಮಾಣ; ಮೌನ ಮುರಿದ ರಮ್ಯಾ ಸಂದೇಶ

ದರ್ಗಾ ಸಮಿತಿ ಈ ತೀರ್ಮಾನ ತೆಗೆದುಕೊಂಡಿದ್ದು ಎಲ್ಲರೂ ಸಹಮತ ವ್ಯಕ್ತಪಡಿಸಿದ್ದಾರೆ. ಸರ್ಕಾರದ ನಿಯಮಾವಳಿ ಒಂದು ಕಡೆ ಇದ್ದು ಹಿಂದು-ಮುಸ್ಲಿಂ ಭಾವೈಕ್ಯದ ಸಂಕೇತವಾಗಿದ್ದ ಮೊಹರಂ ಈ ಬಾರಿ ಆಚರಣೆ ಮಾಡಲಾಗುತ್ತಿಲ್ಲ.