Asianet Suvarna News Asianet Suvarna News

ಮಧ್ಯಪ್ರದೇಶದಲ್ಲಿ ಅಮಾನವೀಯ ಘಟನೆ: ಹೊಡೆದ್ರು, ಬಡಿದ್ರು ಕೊನೆಗೆ ಕಾಲನ್ನೇ ನೆಕ್ಕಿಸಿದ ಕಿರಾತಕರು..!

ಮಧ್ಯಪ್ರದೇಶದಲ್ಲಿ ದಲಿತ ವ್ಯಕ್ತಿಯನ್ನು ಯುವಕರು ಥಳಿಸಿದ್ದು, ಆತ ಬೇಡಿಕೊಂಡರು ಬಿಡದೇ ಕಾಲನ್ನು ನೆಕ್ಕುವಂತೆ ಹೇಳಿದ್ದಾರೆ. ಈ ತರದ ಇನ್ನೂ ಹಲವು ಸುದ್ದಿಗಳು ಇಲ್ಲಿವೆ ನೋಡಿ..

ಮಧ್ಯಪ್ರದೇಶದಲ್ಲಿ( ಮತ್ತೊಂದು ಅಮಾನವೀಯ ಘಟನೆ ನಡೆದಿದೆ. ಇತ್ತೀಚೆಗೆ ವ್ಯಕ್ತಿಯೊಬ್ಬರು ಬುಡಕಟ್ಟು ಜನಾಂಗದ ಯುವಕನನ್ನು ಥಳಿಸಿ, ಮೂತ್ರ ವಿಸರ್ಜನೆ ಮಾಡಿದ್ದರು. ಇದಕ್ಕೆ ಎಂಪಿ ಸಿಎಂ ಆ ವ್ಯಕ್ತಿಯನ್ನು ಕರೆಸಿ, ಕಾಲು ತೊಳೆದು ಸ್ವಾರಿ ಸಹ ಕೇಳಿದ್ದರು. ಈ ಘಟನೆ ಬೆನ್ನಲ್ಲೇ ಮತ್ತೊಂದು ಹೇಯ ಕೃತ್ಯ ನಡೆದಿದೆ. ಕೆಲ ಯುವಕರು ದಲಿತ ವ್ಯಕ್ತಿಯನ್ನು(Dalit man) ಕಾರಿನ ಒಳಗೆ ಕೂರಿಸಿಕೊಂಡು, ಆತನಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಬಳಿಕ ಆತನ ಕಾಲನ್ನು ದಲಿತ ಯುವಕನ ಬಾಯಿಯಿಂದ ನೆಕ್ಕಿಸಿಕೊಂಡಿದ್ದಾರೆ. ಹಿಮಾಚಲ ಪ್ರದೇಶದ(Himachala pradesh) ಮನಾಲಿಯಲ್ಲಿ ಭಾರೀ ವರ್ಷಾಧಾರೆಗೆ ನಾಲ್ಕು ಅಂತಸ್ತಿನ ಕಟ್ಟಡ(Building) ತೇಲಿ ಹೋಗಿದೆ. ಇಂತಹ ಇನ್ನೂ ಅನೇಕ ಕಟ್ಟಡಗಳು ಕೊಚ್ಚಿ ಹೋಗಿವೆ.

ಇದನ್ನೂ ವೀಕ್ಷಿಸಿ:  Today Horoscope: ಇಂದು ಅಮೃತ ಸಿದ್ಧಿ ಯೋಗವಿದ್ದು, ಒಳ್ಳೆಯ ಕಾರ್ಯಗಳಿಗೆ ಉತ್ತಮ ದಿನ

Video Top Stories