ದೇಶ, ರಾಜ್ಯದೆಲ್ಲೆಡೆ ಗಣರಾಜ್ಯ ಸಂಭ್ರಮ, ಸಡಗರ
ದೇಶದೆಲ್ಲೆಡೆ ಗಣರಾಜ್ಯೋತ್ಸವ ಸಂಭ್ರಮ/ ಸಂವಿಧಾನಕ್ಕೆ-ತ್ರಿವರ್ಣ ಧ್ವಜಕ್ಕೆ ನಮನ/ ಗಣ್ಯರಿಂದ ಶುಭಾಶಯ/ ದೇಶಾದ್ಯಂತ ಗಣರಾಜ್ಯೋತ್ಸವ ಸಂಭ್ರಮ ಹೇಗಿತ್ತು
ನವದೆಹಲಿ/ ಬೆಂಗಳೂರು(ಜ 26) ಕೊರೋನಾ ನಿಯಮಗಳನ್ನು ಅಳವಡಿಕೆ ಮಾಡಿಕೊಂಡು 72ನೇ ಗಣರಾಜ್ಯೋತ್ಸವ ಆಚರಣೆ ಮಾಡಲಾಗಿದೆ. ಇಡೀ ದೇಶದಲ್ಲಿ ಸಂವಿಧಾನಕ್ಕೆ ನಮನ ಸಲ್ಲಿಸಲಾಗಿದೆ.
ಗಣರಾಜ್ಯೋತ್ಸವಕ್ಕೆ ಕ್ರೀಡಾ ತಾರೆಗಳ ಶುಭಾಶಯ
ಲಡಾಖ್ನ ಐತಿಹಾಸಿಕ ತಿಕ್ಸೆ ಮಾನೆಸ್ಟರಿ ಹಾಗೂ ಅದರ ಸಾಂಸ್ಕೃತಿ ಪರಂಪರೆ ಸಾರುವ ಸ್ತಬ್ಧ ಚಿತ್ರ ಗಮನ ಸೆಳೆಯಿತು.