News Hour: ಹಲಾಲ್ ಒಂದು ಆರ್ಥಿಕ ಜಿಹಾದ್.. ಟಿಪ್ಪು ವಿಚಾರ ಮತ್ತೆ ಬಿಸಿ
* ಭುಗಿಲೆದ್ದ ಹಲಾಲ್ ಮಾಂಸದ ಚರ್ಚೆ
* ಶಾಂತಿ ಭಂಗ ಮಾಡುತ್ತಿರುವರನ್ನು ಹೊರಗೆ ಹಾಕಿ ಎಂದ ಎಚ್ಡಿಕೆ
* ಟಿಪ್ಪು ಸುಲ್ತಾನ್ ವಿಚಾರ ಸಹ ಮತ್ತೆ ಚರ್ಚೆಗೆ
* ಚರಿತ್ರೆ ನಾವು ಬದಲು ಮಾಡಲು ಸಾಧ್ಯವಿಲ್ಲ ಎಂದ ಡಿಕೆಶಿ
ಬೆಂಗಳೂರು( ಮಾ. 29) ಹಲಾಲ್ (Halal Meat) ಮಾಂಸದ ಚರ್ಚೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದು ಬಿಜೆಪಿ (BJP) ನಾಯಕರು ಹೇಳಿಕೆ ನೀಡಿದ್ದಾರೆ. ಹಲಾಲ್ ಮಾಂಸ ಬೇಡ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ರಾಜ್ಯವನ್ನು ಎಲ್ಲಿಗೆ ತೆಗೆದುಕೊಂಡು ಹೋಗಲು ನೋಡಿತ್ತಿದ್ದಾರೆ.. ಕರ್ನಾಟಕ ಶಾಂತಿಯ ತೋಟ ಇದನ್ನು ಹಾಳು ಮಾಡುವ ಕೆಲಸ ಮಾಡಬೇಡಿ ಎಂದು ಎಚ್ಡಿ ಕುಮಾರಸ್ವಾಮಿ ಹಲಾಲ್ ವಿಚಾರದಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
Fight Against Bjp ಒಬ್ಬರಿಂದ ಆಗಲ್ಲ, ನೀವು ಬನ್ನಿ, ಬಿಜೆಪಿ ವಿರುದ್ಧ ಹೋರಾಟಕ್ಕೆ ವಿಪಕ್ಷಗಳಿಗೆ ಮಮತಾ ಕರೆ!
ಹಿಂದು ಸಮಾಜವನ್ನು ನಾಶ ಮಾಡಲು ಮುಂದಾದ ವ್ಯಕ್ತಿಯ ಹೆಸರಿನಲ್ಲಿ ದೇವರಿಗೆ ಪೂಜೆ ಮಾಡುವುದು ಬೇಕಿಲ್ಲ ಎಂದು ಕಲ್ಲಡ್ಕ ಪ್ರಭಾಕರ ಭಟ್ (Kalladka Prabhakar Bhat) ಹೇಳಿದ್ದಾರೆ. ನಾವು ಚರಿತ್ರೆ ಮಾಡಲು ಸಾಧ್ಯವಿಲ್ಲ. ಟಿಪ್ಪು ಸುಲ್ತಾನ್ ಗೆ (Tipu Sultan) ಬಿರುದು ನೀಡಿದ್ದು ಬ್ರಿಟಿಷರು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.