Asianet Suvarna News Asianet Suvarna News

ಅಪ್ಪ-ಅಮ್ಮ, ಪೂರ್ವಜರು ಮಾಡಿದ ಪುಣ್ಯದಿಂದ ಅಯೋಧ್ಯೆಯಲ್ಲಿ ಕೆಲಸ ಸಿಕ್ಕಿದೆ: ಕನ್ನಡಿಗ ಚೇತನ್‌

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ಸಿದ್ಧವಾಗಿದ್ದು, ಮಂದಿರ ಕನಸು ನನಸಾಗಲು ಹಲವಾರು ಕನ್ನಡಿಗರು ಕೈ ಜೋಡಿಸಿದ್ದಾರೆ.

ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರ(Ram Mandir) ಕಾರ್ಯದಲ್ಲಿ ಹಲವಾರು ಕನ್ನಡಿಗರು(Kannadigas) ಭಾಗಿಯಾಗಿದ್ದಾರೆ. ಇವರಲ್ಲಿ ಒಬ್ಬರಾದ ರಾಯಚೂರಿನ(Raichur) ಚೇತನ್‌(Chetan) ಅವರು ಏಷ್ಯಾನೆಟ್‌ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅಪ್ಪ-ಅಮ್ಮ, ಪೂರ್ವಜರು ಮಾಡಿದ ಪುಣ್ಯದಿಂದ ಕೆಲಸ ಸಿಕ್ಕಿದೆ. ಮಂದಿರ ಕಾರ್ಯದಲ್ಲಿ ಭಾಗವಹಿಸುತ್ತೇನೆಂದು ಊಹಿಸಿರಲಿಲ್ಲ. ಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರಿಂದ ಸಂತಸವಾಗಿದೆ ಎಂದು ಚೇತನ್‌ ಹೇಳಿದ್ದಾರೆ. 

ಇದನ್ನೂ ವೀಕ್ಷಿಸಿ:  Allu Arjun-Atlee: ಅಲ್ಲು ಅರ್ಜುನ್‌ಗೆ ಜವಾನ್ ಡೈರೆಕ್ಟರ್ ಆ್ಯಕ್ಷನ್ ಕಟ್..! ಈ ಸಿನಿಮಾದಿಂದ ಬದಲಾಗಿದೆ ಅಟ್ಲಿ ರೇಂಜ್..!

Video Top Stories